

ಮಾನ್ಯ ನಿರ್ದೇಶಕರೇ,
ನಾನು ಕೇವಲ ನಾಲ್ಕು ಪ್ರಕರಣಗಳಲ್ಲಿ ತಡೆಯಾಜ್ಞೆ ಇದ್ದಾಗ ಇಲಾಕಾ ಅಧಿಕಾರಿಗಳು ಅನುಮೋದನೆ ಮಾಡಿ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡಿಲ್ಲ ಎಂದು ತಿಳಿದಿದ್ದೆ. ಆದರೆ ಅದನ್ನು ಮೀರಿದ ವಿಚಾರವು ನನ್ನ ಗಮನಕ್ಕೆಬಂತು. ೫ನೇ ಅಂತಹಾ ಪ್ರಕರಣ. ಅದು ನಿಮಗಾಗಿ ಇಲ್ಲಿ ಪ್ರಕಟಿಸಲ್ಪಟ್ಟಿದೆ.
ಉದಯ ಭಾರತಿ ಪದವಿ ಪೂರ್ವ ಕಾಲೇಜಿನ ವಾನಿಜ್ಯಶಾಸ್ತ್ರ ಉಪನ್ಯಾಸಕನ ಹುದ್ದೆಯ ನೇಮಕದಲ್ಲೂ ಇಲಾಕಾಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ....
ಮುಂದಿನದನ್ನು ನಮ್ಮ ನಿರ್ದೇಶಕರ ಕ್ರಮಕ್ಕೆ ಬಿಡಲಾಗಿದೆ.
No comments:
Post a Comment