ಮಾನ್ಯ ನಿರ್ದೇಶಕರೇ,
ಸಾರ್ವಜನಿಕ ಹಿತದೃಷ್ಟಿಯಿಂದ
ಮಧು ಸಿ.ಎಸ್.
ನ್ಯಾಯವಾದಿ,
ಬೆಂಗಳೂರು
ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯವನ್ನು ಲೋಪವಿಲ್ಲದೇ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಸಾರ್ವಜನಿಕರ ಪರವಾಗಿ ಕೃತಜ್ಞತೆಗಳು. ನಾಲ್ಕಾರು ತಿಂಗಳುಗಳಿಂದ ನಿಮ್ಮ ಪರಿವೀಕ್ಷಣೆಗೆ ಬಾಕಿ ಇರುವ ಕಡತಗಳನ್ನು ವಿಲೇ ಮಾಡಲು ಈ ಮೂಲಕ ಕೋರಲಾಗಿದೆ. ಹಾಗೆಯೇ ಅಪೀಲು ಪ್ರಕರಣಗಳ ಶೀಘ್ರ ವಿಲೇವಾರಿಗೂ ಗಮನ ಹರಿಸಲು ಕೋರಿದೆ.
ಮಧು ಸಿ.ಎಸ್.
ನ್ಯಾಯವಾದಿ,
ಬೆಂಗಳೂರು
No comments:
Post a Comment