Sunday, February 05, 2012

ಇಲಾಕೆ ಮಾಡುತ್ತಿರುವ ಮಹತ್ತರವಾದ ತಪ್ಪು: ಸಾವಿರಾರು ನವ್ಕರರ ಜೀವನಕ್ಕೆ ಕುತ್ತು-ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಪ್ರಾಧಿಕಾರ ಆಡಳಿತ ಮಂಡಳಿಗಳಲ್ಲ !!!



ಮಾನ್ಯ ನಿರ್ದೇಶಕರೇ,
ನನ್ನ ಮನವಿಗಳನ್ನು ಬಹಳ ಶ್ರದ್ಧೆಯಿಂದ ಸ್ವೀಕರಿಸಿ ಕ್ರಮ ತೆಗೆದುಕೊಳ್ಳುತ್ತಿರುವ ತಮಗೆ ನನ್ನ ವಂದನೆಗಳು. ಇಲಾಕೆಯ ಒಂದು ಸಣ್ಣ ತೀರ್ಮಾನವು ಸಾವಿರಾರು ಸಿಬ್ಬಂದಿಗಳ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ತಾವು ಅರಿತು ಆದೇಶ ಹೊರಡಿಸುತ್ತಿರುವ ಬಗ್ಗೆ ನನಗೆ ಸಂತಸವಾಗುತ್ತಿದೆ. ನಿಮ್ಮ ಮಾನ್ಯತೆ ನವೀಕರಣದ ಚೆಕ್ ಲಿಸ್ಟ್ ಕಾಮ್ಪ್ರಹೆನ್ಸಿವ್ ಆಗಿದ್ದು, ಇದರಿಂದ ಸಾಕಷ್ಟು ಸುಧಾರಣೆ ತರಲು ತಾವು ಮುಂದಾಗಿರುವುದು ಸ್ವಾಗತಾರ್ಹ. ಇದಕ್ಕೆ ನಮ್ಮಂತಹಾ ಲಕ್ಷಾಂತರ ಸಾಮಾನ್ಯಜನರ ಬೆಂಬಲ-ಸಹಕಾರ ಸದಾ ಇರುತ್ತದೆ.
ಆದರೆ,
ಖಾಸಗಿ ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರ ಯಾರು ಎಂಬ ಪ್ರಶ್ನೆಗೆ ಇಲಾಕೆಯಲ್ಲಿ ರೆಡಿ ಮೇಡ್ ಉತ್ತರ ಯಾವಾಗಲು ಆಡಳಿತ ಮಂಡಲಿ ಎಂದೇ ಇರುತ್ತದೆ. ಆದರೆ ಅದು ತಪ್ಪು ಎಂದು ತೋರಿಸುವ ಒಂದು ಚಿಕ್ಕ ಪ್ರಯತ್ನವೇ ಬ್ಲಾಗ್ ಬರಹ.

ಖಾಸಗಿ ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರ ಆಡಳಿತ ಮಂಡಲಿ ಅಲ್ಲ, ವ್ಯವಸ್ಥಾಪಕ ಸಮಿತಿ ....

ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ರ ಕಲಮು 46 ಹೇಳುವಂತೆ

46. ªÀåªÀ¸ÁÜ¥ÀPÀ ¸À«ÄwAiÀÄ C¢üPÁgÀUÀ¼ÀÄ ªÀÄvÀÄÛ ¥ÀæPÁAiÀÄðUÀ¼ÀÄ.- (1) F C¢ü¤AiÀĪÀÄzÀ CxÀªÁ CzÀgÀ ªÉÄÃgÉUÉ ¤AiÀīĸÀ¯ÁzÀ ¤AiÀĪÀÄUÀ¼À G¥À§AzsÀUÀ½UÉÆ¼À¥ÀlÄÖ, ªÀåªÀ¸ÁÜ¥ÀPÀ ¸À«ÄwAiÀÄÄ PɼÀPÀAqÀ C¢üPÁgÀUÀ¼À£ÀÄß ºÁUÀÆ ¥ÀæPÁAiÀÄðUÀ¼À£ÀÄß ºÉÆA¢gÀvÀPÀÄÌzÀÄ, JAzÀgÉ:Š

(J) SÁ¸ÀV ²PÀët ¸ÀA¸ÉÜAiÀÄ ¸ÁªÀiÁ£Àå DqÀ½vÀªÀ£ÀÄß ¤ªÀð»¸ÀĪÀÅzÀÄ;

(©) SÁ¸ÀV ²PÀët ¸ÀA¸ÉÜAiÀÄ ªÀÄÄRå¸ÀÜ£À£ÀÄß ©lÄÖ, ²PÀëPÀgÀ£ÀÄß ºÁUÀÆ EvÀgÀ £ËPÀgÀgÀ£ÀÄß £ÉëĸÀĪÀÅzÀÄ;

(¹) ¸ÀA¸ÉÜAiÀÄ ªÀÄÄRå¸ÀÜ£À£ÀÄß ©lÄÖ, ²PÀëPÀgÀ ºÁUÀÆ EvÀgÀ £ËPÀgÀgÀ ªÉÄÃ¯É ²¸ÀÄÛ PÀæªÀĪÀ£ÀÄß PÉÊUÉÆ¼ÀÄîªÀÅzÀÄ;

(r) ¸ÀA¸ÉÜAiÀÄ £ËPÀgÀgÀ£ÀÄß ªÉÄðéZÁgÀuÉ ªÀiÁqÀĪÀÅzÀÄ ºÁUÀÆ CªÀgÀ£ÀÄß ¤AiÀÄAwæ¸ÀĪÀÅzÀÄ; ªÀÄvÀÄÛ

(F) UÉÆvÀÄÛ¥Àr¸À§ºÀÄzÁzÀAxÀ EvÀgÀ AiÀiÁªÀÅzÉà «µÀAiÀÄ.

(2) ªÀåªÀ¸ÁÜ¥ÀPÀ ¸À«ÄwAiÀÄÄ PÉÊUÉÆAqÀ AiÀiÁªÀÅzÉà wêÀiÁð£ÀªÀ£ÀÄß CxÀªÁ PÀæªÀĪÀ£ÀÄß, CzÀ£ÀÄß ºÁUÉ PÉÊUÉÆAqÀ ¢£À¢AzÀ ºÀ¢£ÉÊzÀÄ ¢£ÀUÀ¼ÉƼÀUÁV PÁAiÀÄðzÀ²ðAiÀÄÄ DqÀ½vÀ ¥ÀjµÀwÛUÉ w½¸ÀvÀPÀÄÌzÀÄ. ºÁUÉ PÉÊUÉÆAqÀ wêÀiÁð£À CxÀªÁ PÀæªÀĪÀ£ÀÄß vÀ£ÀUÉ w½¹zÀ E¥ÀàvÉÆÛAzÀÄ ¢£ÀUÀ¼ÉƼÀUÉ DqÀ½vÀ ¥ÀjµÀvÀÄÛ CzÀ£ÀÄß gÀzÀÄÝ¥Àr¹zÀ CxÀªÁ ªÀiÁ¥ÁðlÄ ªÀiÁrzÀ ºÉÆgÀvÀÄ, CzÀ£ÀÄß DqÀ½vÀ ¥ÀjµÀvÉÛà PÉÊUÉÆAqÀ wêÀiÁð£À CxÀªÁ PÀæªÀĪÉAzÀÄ ¨sÁ«¸ÀvÀPÀÄÌzÀÄ.

C®èzÉà ¸ÀPÁðgÀªÀÅ 2007gÀ°èAiÉÄà ªÀåªÀ¸ÁÜ¥ÀPÀ ¸À«ÄwAiÀÄ PÁAiÀÄðUÀ¼À£ÀÄß ¤AiÀĪÀÄUÀ¼À ªÀÄÆ®PÀ w½AiÀÄ¥Àr¹zÉ. D ¤AiÀĪÀĪÀÅ ¸ÀPÁðjà DzÉñÀ ¸ÀASÉå No. ED 79 VIVIDA 2003 (P), Bangalore, Dated : 24th October ೨೦೦೭ರಲ್ಲಿ ತಿಳಿಯಪಡಿಸಿದೆ.

ಮುಂದುವರೆದು ನನ್ನ ಮನವಿಯ ಮೇರೆಗೆ ನಿಮ್ಮ ಕಚೇರಿಯಿಂದ ಮೇಲಿನ ಸುತ್ತೋಲೆ ಹೊರಡಿಸಲ್ಪಟ್ಟಿದೆ.

ವ್ಯವಸ್ಥಾಪಕ ಸಮಿತಿಯಲ್ಲಿ
ಉಪನ್ಯಾಸಕ ಸದಸ್ಯರು,
ಆಡಳಿತ ಮಂಡಳಿಯ ಸದಸ್ಯರು
ಹಾಗು ಪೋಷಕ ಸದಸ್ಯರು ಇರುವುದರಿಂದ ಉಪನ್ಯಾಸಕನ ಮೇಲೆ ಆಡಳಿತ ಪರಿಷತ್ತು ಏಕಪಕ್ಷಿಯ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಇದನ್ನು ರಚನೆ ಮಾಡುವುದರಿಂದಾಗಿ ವ್ಯಾಜ್ಯಗಳ ಪ್ರಮಾಣ ಕಡಿಮೆಯಾಗುತ್ತದೆ. ಸುತ್ತೋಲೆ ಹೊರಡಿಸಿರುವ ನಿಮ್ಮ ಕಚೇರಿ ಮಾನ್ಯತೆ ನವೀಕರಣದ ಚೆಕ್ ಲಿಸ್ಟ್ ನಲ್ಲಿ ವ್ಯವಸ್ಥಾಪಕ ಸಮಿತಿಯ ರಚನೆ ಕಡ್ಡಾಯ ಮಾಡಬೇಕಾಗಿದ್ದಿತು ಎಂದು ನನ್ನ ಭಾವನೆ.

ಮುಂದುವರೆದು ಯಾವುದೇ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾದಲ್ಲಿ ಅದಕ್ಕೆ ವ್ಯವಸ್ಥಾಪಕ ಸಮಿತಿಯ ಒಪ್ಪಿಗೆ ಬೇಕೇ ಬೇಕು ಎಂಬ ಸತ್ಯವನ್ನು, ಆಡಳಿತ ಪರಿಷತ್ತು ಕೇವಲ ಸಂಸ್ಥೆಯ ಆಡಳಿತ ನೋಡಿಕೊಳ್ಳಲು ಇರುವ ವ್ಯವಸ್ಥೆ ಎಂಬ ವಿಚಾರವನ್ನು ನಿಮ್ಮ ಕೈಕೆಳಗಿನ ಸಿಬ್ಬಂದಿಗಳ ಗಮನಕ್ಕೆ ತಂದು ವ್ಯವಸ್ಥಾಪಕ ಸಮಿತಿಯನ್ನು ರಚನೆ ಮಾಡಿಸಿ ಲಕ್ಷಾಂತರ ಜನ ಸಿಬ್ಬಂದಿಗಳಿಗೆ ನೆಮ್ಮದಿಯಿಂದ ಜೀವಿಸಲು, ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ.

ಹಿಂದಿನ ನಿರ್ದೇಶಕರು ಕ್ರಮ ತೆಗೆದುಕೊಂಡಿಲ್ಲ, ಮುಂದೆ ಬರುವ ನಿರ್ದೇಶಕರು ನಿಮ್ಮಷ್ಟು ಮುತುವರ್ಜಿಯಿಂದ ಸುಧಾರಣೆ ಮಾಡುತ್ತಾರೆಂಬ ನಂಬಿಕೆ ನನಗಿಲ್ಲ. ಅದಕ್ಕೆ ರಾಜ್ಯದ ಅತ್ಯತ್ತಮ ಅಧಿಕಾರಿಯಲ್ಲಿ ನನ್ನ ಪುಟ್ಟ ಮನವಿ ಅದು ಸಾರ್ವಜನಿಕ ಹಿತಾಸಕ್ತಿ ಯೊಂದಿಗೆ .............

ಭಾರತ ದೇಶದ ಒಬ್ಬ ಸಾಮಾನ್ಯ ನಾಗರಿಕ
ಮಧು

No comments:

Post a Comment