
ಈ ದಾಕಲೆಯಲ್ಲಿ ತಿಳಿದುಬರುವ ವಿಚಾರವೆಂದರೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದ ವಿಚಾರ ತಿಳಿದ ತಕ್ಷಣ ಇಲಾಕೆಯಾ ನಿರ್ದೇಶಕರು ತಕ್ಷಣವೇ ನೇಮಕಾತಿಗಳ ಒಪ್ಪಿಗೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ಆದರೆ ಆ ಆದೇಶವು ಕೇವಲ ಕರಡು' ಪ್ರತಿಯಲ್ಲಿ ಉಳಿದಿದೆ. ಈ ಆದೇಶದ ಶುದ್ಧ ಪ್ರತಿಯನ್ನು ಹೊರಡಿಸಿಯೇ ಇಲ್ಲ. ಅದನ್ನೂ ಇಲಾಕೆಯ ಅಧಿಕಾರಿಗಳು ತಡೆಹಿಡಿದಿದ್ದಾರೆ. ಇದೆಲ್ಲವೂ ಕಚೇರಿ ಕಡತದಲ್ಲಿ ನಮೂದಾಗಿದೆ. ಆದಿನ ಇಲಾಕೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಶುದ್ಧಪ್ರತಿ ಸಹಿ ಆಗದಂತೆ ತಡೆಹಿಡಿದ ಇಲಾಕೆಯ ಭೂಪ ಯಾರು ಎಂಬುದನ್ನು ನಿರ್ದೇಶಕರೇ ಪತ್ತೆಹಚಚಬೇಕಿದೆ. ಆ ಕರಡು ಪ್ರತಿ ನಿರ್ದೇಶಕರ ಕಾರುಣ್ಯ ಅವಗಾಹನೆಗಾಗಿ.......
No comments:
Post a Comment