
ತುಮಕೂರು ಜಿಲ್ಲೆಯ ಉಪನಿರ್ದೇಶಕರ ಕಚೇರಿಯು ಕಡತಗಳ ನಾಶಕ್ಕೆ ಇಲಾಕೆ ಇಟ್ಟುಕೊಂಡಿರುವ ಕಚೇರಿ ಎನಿಸುತ್ತದೆ. ಗೆದ್ದಲು ಹತ್ತುತ್ತಿರುವ ಕಡತಗಳು, ಸಾರ್ವಜನಿಕರಿಗೆ ನಿಂತುಕೊಳ್ಳಲು ಇರದ ಜಾಗ, ಸಿಬ್ಬಂದಿಗಳಿಗೆ ಮೂತ್ರ ವಿಸರ್ಜನೆಗೂ ಇರದ ಟಾಯ್ಲೆಟ್, ಮಹಿಳಾ ಸಿಬ್ಬಂದಿಗಳ ಪಾಡು ಹೇಳತೀರದು ..... ಪಕ್ಕದಲ್ಲಿಯೇ ಇರುವ ಸರ್ಕಾರಿ ಕಾಲೇಜಿನ ಶವ್ಚಲಾಯ ದಲ್ಲಿ ನೀರಿರದ ಪರಿಸ್ಥಿತಿ ಅಬ್ಬಾ....ಸಾಕಪ್ಪಾ ಸಾಕು ಎನಿಸುವಂತಹಾ ವಾತಾವರಣ. ಕಾಸಗಿ ಕಾಲೇಜು ಮಂಜುರಾತಿಯಲ್ಲಿ ಕಾಲೇಜಿನ ಸುತ್ತಲು ನಿರ್ಮಲ ವಾರಾವರಣ ಇರಬೇಕೆಂದು ಹೇಳುವ ಇಲಾಕೆ ಉಪನಿರ್ದೇಶಕರ ಕಚೇರಿ ಸುತ್ತ ಈ ಕೊಳಕನ್ನು ತೆಗೆದುಹಾಕುವ ಬಗ್ಗೆ ಕ್ರಮ ವಹಿಸಬಾರದೇಕೆ?
ನಿರ್ದೇಶಕರು ಈಗ ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ನಂಬಿರುವೆ........
ಈ ಬಗ್ಗೆ ಉಪನಿರ್ದೇಶಕರು (ಅಂದಿನ ಪರಭಾರೆ-ಶ್ರೀ ರಂಗನಾಥ್ ಅಲ್ಲ. ಅವರಿಗೆ ಇದನ್ನು ತಿಳಿಸಲು ಪುರಸೊತ್ತಿಲ್ಲ) ನಿರ್ದೇಶಕರಿಗೆ ಬರೆದ ಪತ್ರದ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ.
ನಿರ್ದೇಶಕರು ಈಗ ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ನಂಬಿರುವೆ........
ಈ ಬಗ್ಗೆ ಉಪನಿರ್ದೇಶಕರು (ಅಂದಿನ ಪರಭಾರೆ-ಶ್ರೀ ರಂಗನಾಥ್ ಅಲ್ಲ. ಅವರಿಗೆ ಇದನ್ನು ತಿಳಿಸಲು ಪುರಸೊತ್ತಿಲ್ಲ) ನಿರ್ದೇಶಕರಿಗೆ ಬರೆದ ಪತ್ರದ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ.
No comments:
Post a Comment