




ಕೆಂಪ ತಿಮ್ಮಯ್ಯನಿಂದ ನನ್ನ ಮತ್ತೊಬ್ಬ ಕಕ್ಷಿದಾರನಿಗೆ ಆದ ಅನ್ಯಾಯದ ಬಗ್ಗೆ ಈ ಬರಹದಲ್ಲಿ ಬೆಳಕು ಚೆಲ್ಲಿ ಕೆಮ್ಪತಿಮ್ಮಯ್ಯನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರುತ್ತೇನೆ.
ಶ್ರೀ ಸಿದ್ದಪ್ಪ, ಆಂಗ್ಲಭಾಷಾ ಉಪನ್ಯಾಸಕರ ವರ್ಗಾವಣೆಯ ನಂತರ ಕೆಲಸಕ್ಕೆ ಹಾಜರು ಪಡಿಸಿಕೊಳ್ಳದ ಬಗ್ಗೆ ನಿಮ್ಮ ಇಲಾಕೆಯ ಕಡತ ಸಂಕ್ಯೆ ಯುಯು ೪೪/೬೦/೨೦೦೭-೦೮ರಲ್ಲಿ ಮಾಹಿತಿ ಇದೆ.
ನಿಮ್ಮ ಕಚೇರಿ ಯಿಂದಲೇ ವರ್ಗಾವಣೆ ಆದೇಶ ಇದ್ದರು ಆತನನ್ನು ವರ್ಗಾಯಿಸಲ್ಪಟ್ಟ ಕಾಲೇಜಿನವರು ಕೆಲಸಕ್ಕೆ ಹಾಜರು ಪಡಿಸಿ ಕೊಳ್ಳಲಿಲ್ಲ. ಕೆಲಸದಿಂದ ರಿಲಿವ್ ಮಾಡಿದ ಕಾಲೇಜು ಸಹಾ ಮತ್ತೆ ಕೆಲಸಕ್ಕೆ ಹಾಜರು ಪಡಿಸಿಕೊಳ್ಳಲು ತಮ್ಮ ಇಲಾಕೆಯ್ ಆದೇಶ ಕೇಳಿತು. ಕಾರಣ ಶ್ರೀ ಸಿದ್ದಪ್ಪ ಇಲಾಕೆಗೆ, ಸರ್ಕಾರಕ್ಕೆ, ಕಾಲೇಜಿನ ಪ್ರಾಂಶುಪಾಲರಿಗೆ, ಆಡಳಿತ ಮಂಡಳಿಗೆ ಹಾಗು ಜಿಲ್ಲಾ ಉಪನಿರ್ದೆಶಕರಿಗೂ ಮನವಿ ಸಲ್ಲಿಸುತ್ತಾ ಬಂದರೂ ಸುಮಾರು ಐದು ತಿಂಗಳು ಆತನಿಗೆ ವೇತನವನ್ನಾಗಲಿ, ಸೇವೆಯನ್ನಾಗಲಿ ನೀಡಲಿಲ್ಲ.
ಅದನ್ನು ಕೋರಿ ಶ್ರೀ ಸಿದ್ದಪ್ಪ ಇಲಾಕೆಗೆ ಮನವಿ ಸಲ್ಲಿಸಲಾಗಿ ಕಡತದಲ್ಲಿ ತಪ್ಪು ತಪ್ಪು ಮಾಹಿತಿ ಮಂಡಿಸಿ ಇಲಾಕಾ ನಿರ್ದೇಶಕರನ್ನು ತಪ್ಪು ದಾರಿಗೆ ಎಳೆದು, ನನ್ನ ಕಕ್ಷಿದಾರ ಶ್ರೀ ಸಿದ್ದಪ್ಪನವರಿಗೆ ಅನ್ಯಾಯ ಎಸಗಿರುತ್ತಾರೆ. ನಾನು ಇ ಹಿಂದೆ ತಮಗೆ ತಿಳಿಸಿದಂತೆ ಇ ಬ್ರಷ್ಟ ಅಧಿಕಾರಿಯ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿವೆ. ಈತ ಕೈ ಇಡುವ ಎಲ್ಲಾ ಕಡತಗಳು ವಿರುಪಗೊಳಿಸಲ್ಪದುತ್ತವೆ. ವರದಿಯನ್ನೇ ಬದಲಿಸುವುದರಲ್ಲಿ ಈತ ಎತ್ತಿದ ಕೈ. ಇಲ್ಲಿ ಆತ ಎಸಗಿರುವ ತಪ್ಪಿನಿಂದಾಗಿ ಶ್ರೀ ಸಿದ್ದಪ್ಪ ಎಂಬ ಉಪನ್ಯಾಸಕನ ಸೇವೆಯಲ್ಲಿ ವಿಚ್ಸಿನ್ನತೆ ಉಂಟಾಗಿದೆ.
ಇಂತಹಾ ಲಜ್ಜೆಗೇಡಿ ಸಿಬ್ಬಂದಿಯಿಂದಾಗಿ ನೊಂದ ವ್ಯಕ್ತಿಗಳು ನ್ಯಾಯಾಲಯಕ್ಕೆ ಮೊರೆ ಹೋದರೆ ನಿರ್ದೇಶನಾಲಯದ ಮಾನ ಹರಾಜಾಗುತ್ತದೆ. ಖುದ್ದಾಗಿ ಆಯುಕ್ತರೇ ಎರಡು ಸಾರಿ ನಿಯಮಗಳನ್ನು, ಸರ್ಕಾರದ ಪತ್ರಗಳನ್ನು ಮಂಡಿಸಲು ಹೇಳಿದರೂ ಆಯುಕ್ತರನ್ನೇ ದಿಕ್ಕು ತಪ್ಪಿಸಿ ಕಡತದಲ್ಲಿ ತಪ್ಪು ಮಂಡಿಸಿದ ಶ್ರೀ ಕೆಂಪತಿಮ್ಮಯ್ಯನ ವಿರುದ್ಧ ಕ್ರಮ ತೆಗೆದುಕೊಳ್ಳಲು ತಮ್ಮನ್ನು ಕೋರುತ್ತೇನೆ.
ಆತ ಮಾಡಿದ ತಪ್ಪು ಹಾಗು ಇಲಾಕೆಯಲ್ಲಿರುವ ದಾಕಲೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಶ್ರೀ ಸಿದ್ದಪ್ಪ, ಆಂಗ್ಲಭಾಷಾ ಉಪನ್ಯಾಸಕರ ವರ್ಗಾವಣೆಯ ನಂತರ ಕೆಲಸಕ್ಕೆ ಹಾಜರು ಪಡಿಸಿಕೊಳ್ಳದ ಬಗ್ಗೆ ನಿಮ್ಮ ಇಲಾಕೆಯ ಕಡತ ಸಂಕ್ಯೆ ಯುಯು ೪೪/೬೦/೨೦೦೭-೦೮ರಲ್ಲಿ ಮಾಹಿತಿ ಇದೆ.
ನಿಮ್ಮ ಕಚೇರಿ ಯಿಂದಲೇ ವರ್ಗಾವಣೆ ಆದೇಶ ಇದ್ದರು ಆತನನ್ನು ವರ್ಗಾಯಿಸಲ್ಪಟ್ಟ ಕಾಲೇಜಿನವರು ಕೆಲಸಕ್ಕೆ ಹಾಜರು ಪಡಿಸಿ ಕೊಳ್ಳಲಿಲ್ಲ. ಕೆಲಸದಿಂದ ರಿಲಿವ್ ಮಾಡಿದ ಕಾಲೇಜು ಸಹಾ ಮತ್ತೆ ಕೆಲಸಕ್ಕೆ ಹಾಜರು ಪಡಿಸಿಕೊಳ್ಳಲು ತಮ್ಮ ಇಲಾಕೆಯ್ ಆದೇಶ ಕೇಳಿತು. ಕಾರಣ ಶ್ರೀ ಸಿದ್ದಪ್ಪ ಇಲಾಕೆಗೆ, ಸರ್ಕಾರಕ್ಕೆ, ಕಾಲೇಜಿನ ಪ್ರಾಂಶುಪಾಲರಿಗೆ, ಆಡಳಿತ ಮಂಡಳಿಗೆ ಹಾಗು ಜಿಲ್ಲಾ ಉಪನಿರ್ದೆಶಕರಿಗೂ ಮನವಿ ಸಲ್ಲಿಸುತ್ತಾ ಬಂದರೂ ಸುಮಾರು ಐದು ತಿಂಗಳು ಆತನಿಗೆ ವೇತನವನ್ನಾಗಲಿ, ಸೇವೆಯನ್ನಾಗಲಿ ನೀಡಲಿಲ್ಲ.
ಅದನ್ನು ಕೋರಿ ಶ್ರೀ ಸಿದ್ದಪ್ಪ ಇಲಾಕೆಗೆ ಮನವಿ ಸಲ್ಲಿಸಲಾಗಿ ಕಡತದಲ್ಲಿ ತಪ್ಪು ತಪ್ಪು ಮಾಹಿತಿ ಮಂಡಿಸಿ ಇಲಾಕಾ ನಿರ್ದೇಶಕರನ್ನು ತಪ್ಪು ದಾರಿಗೆ ಎಳೆದು, ನನ್ನ ಕಕ್ಷಿದಾರ ಶ್ರೀ ಸಿದ್ದಪ್ಪನವರಿಗೆ ಅನ್ಯಾಯ ಎಸಗಿರುತ್ತಾರೆ. ನಾನು ಇ ಹಿಂದೆ ತಮಗೆ ತಿಳಿಸಿದಂತೆ ಇ ಬ್ರಷ್ಟ ಅಧಿಕಾರಿಯ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿವೆ. ಈತ ಕೈ ಇಡುವ ಎಲ್ಲಾ ಕಡತಗಳು ವಿರುಪಗೊಳಿಸಲ್ಪದುತ್ತವೆ. ವರದಿಯನ್ನೇ ಬದಲಿಸುವುದರಲ್ಲಿ ಈತ ಎತ್ತಿದ ಕೈ. ಇಲ್ಲಿ ಆತ ಎಸಗಿರುವ ತಪ್ಪಿನಿಂದಾಗಿ ಶ್ರೀ ಸಿದ್ದಪ್ಪ ಎಂಬ ಉಪನ್ಯಾಸಕನ ಸೇವೆಯಲ್ಲಿ ವಿಚ್ಸಿನ್ನತೆ ಉಂಟಾಗಿದೆ.
ಇಂತಹಾ ಲಜ್ಜೆಗೇಡಿ ಸಿಬ್ಬಂದಿಯಿಂದಾಗಿ ನೊಂದ ವ್ಯಕ್ತಿಗಳು ನ್ಯಾಯಾಲಯಕ್ಕೆ ಮೊರೆ ಹೋದರೆ ನಿರ್ದೇಶನಾಲಯದ ಮಾನ ಹರಾಜಾಗುತ್ತದೆ. ಖುದ್ದಾಗಿ ಆಯುಕ್ತರೇ ಎರಡು ಸಾರಿ ನಿಯಮಗಳನ್ನು, ಸರ್ಕಾರದ ಪತ್ರಗಳನ್ನು ಮಂಡಿಸಲು ಹೇಳಿದರೂ ಆಯುಕ್ತರನ್ನೇ ದಿಕ್ಕು ತಪ್ಪಿಸಿ ಕಡತದಲ್ಲಿ ತಪ್ಪು ಮಂಡಿಸಿದ ಶ್ರೀ ಕೆಂಪತಿಮ್ಮಯ್ಯನ ವಿರುದ್ಧ ಕ್ರಮ ತೆಗೆದುಕೊಳ್ಳಲು ತಮ್ಮನ್ನು ಕೋರುತ್ತೇನೆ.
ಆತ ಮಾಡಿದ ತಪ್ಪು ಹಾಗು ಇಲಾಕೆಯಲ್ಲಿರುವ ದಾಕಲೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
No comments:
Post a Comment