ಘನವೆತ್ತ ಕರ್ನಾಟಕ ರಾಜ್ಯ ಮಾಹಿತಿ ಆಯೋಗವು ಪ್ರಕರಣ ಸಂಖ್ಯೆ KIC9349PTN2011 ರಲ್ಲಿ ದ್ವಿತೀಯ ಪಿಯು ಉತ್ತರ ಪತ್ರಿಕೆ ಮಾಹಿತಿ ಹಕ್ಕಿನ ಅಡಿ ಲಭ್ಯ ಎಂದು ನಿರ್ದೇಶನ ನಿಡಿರುವುದಷ್ಟೇ ಅಲ್ಲದೇ ಆಯೋಗದ ವಿಚಾರಣಾ ದಿನಾಂಕದ (೨೭.೦೧.೨೦೧೨) ಒಳಗೆ ಮಾಹಿತಿ ಒದಗಿಸದಿದ್ದಕ್ಕಾಗಿ ಇಲಾಕೆಯ ಜಂಟಿ ನಿರ್ದೇಶಕರಿಗೆ ದಂಡ ಏಕೆ ವಿಧಿಸಬಾರದೆಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ವಿಚಾರವು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.
ಓದಲು ಇಲ್ಲಿ ಕ್ಲಿಕ್ ಮಾಡಿ
ಈ ವಿಚಾರವು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.
ಓದಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment