ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕಡತ ನಿರ್ವಹಣೆ ಸರಿಯಿಲ್ಲ, ಕಡತಗಳ ತಿದ್ದುವಿಕೆ ಮುಂತಾದ ಗಂಭೀರ ಆರೋಪ ಮಾಡಿ ನಾನು ಸರ್ಕಾರಕ್ಕೆ ದೂರು ಸಲ್ಲಿಸಿದ್ದ ಬಗ್ಗೆ ದಿನಾಂಕ ೦೩.೦೨.೨೦೧೨ ರ ಬ್ಲಾಗ್ ಬರಹದಲ್ಲಿ ತಿಳಿಯಪಡಿಸಲಾಗಿದೆ. ನಾನು ಕೊಟ್ಟ ದೂರಿನ ಆಧಾರದ ಮೇಲೆ ಕಡತವನ್ನು ಕಾನೂನು ಇಲಾಕೆಯ ಅಭಿಪ್ರಾಯಕ್ಕಾಗಿ ಕಳುಹಿಸಲಾಗಿದ್ದು, ಕಾನೂನು ಇಲಾಕೆಯ ಅಭಿಪ್ರಾಯ ಹೀಗಿದೆ ನೋಡಿ :-


ಹೀಗಾದರು ಇಲಾಕೆಯಲ್ಲಿ ಬದಲಾವಣೆ ಆಗಲಿಲ್ಲ. ಈಗ ಬದಲಾವಣೆಯ ಸುವರ್ಣ ಯುಗ. ಅದು ನಿಮ್ಮ ಅಧಿಕಾರಾವಧಿಯಲ್ಲಿ...ಅದಕ್ಕೆ ಈ ಬ್ಲಾಗ್ ಬರಹ. ಸರ್ಕಾರದ ಪತ್ರಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ದಯಮಾಡಿ ಪರಿಶೀಲಿಸಿ....ಇಲಾಕೆಯಲ್ಲಿ ಬದಲಾವಣೆ ತನ್ನಿ ಎಂದು ನನ್ನ ಮನವಿ


ಹೀಗಾದರು ಇಲಾಕೆಯಲ್ಲಿ ಬದಲಾವಣೆ ಆಗಲಿಲ್ಲ. ಈಗ ಬದಲಾವಣೆಯ ಸುವರ್ಣ ಯುಗ. ಅದು ನಿಮ್ಮ ಅಧಿಕಾರಾವಧಿಯಲ್ಲಿ...ಅದಕ್ಕೆ ಈ ಬ್ಲಾಗ್ ಬರಹ. ಸರ್ಕಾರದ ಪತ್ರಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ದಯಮಾಡಿ ಪರಿಶೀಲಿಸಿ....ಇಲಾಕೆಯಲ್ಲಿ ಬದಲಾವಣೆ ತನ್ನಿ ಎಂದು ನನ್ನ ಮನವಿ
No comments:
Post a Comment