Sunday, September 09, 2012

Illegality, irregularity in Giving Promotion for the Post of Superintendents & Section Officer in the Department of Pre University Education-interference warranted

Dear Sir,
This is a letter in the interest of General Public requesting you to stop the Finalization of DPC for the post of Section Officers in the Department of Pre University Education.
there are some relevant factors which one need to know:
1. there are only 46 granted Superintendent posts in the Department of Pre university Education.(Including transferred, redeployed, etc posts)
2. But for the surprise, there are 53 Superintendents were working in the Department of Pre university Education. 46 granted posts= 53 working staff - Magic in the department.
3.DPC was made on most illogical and illegal grounds.
4. Without amending the C & R  Rules, the DPC was made, which is most unconstitutional
5. Many employees seniority was overlooked while considering promotion, and juniors were given promotions.

Most importantly, when Earlier head of the department kept the file for last 8 months, in order to obtain the correct, eligible candidates list, the officers misguided the new departmental head to sign the same.

This Illegality, irregularity in Giving Promotion for the Post of Superintendents & Section Officer in the Department of Pre University Education warrants interference of the Court, and needs to be reconsidered by the Director again.


Wherefore I hereby call upon your good office to reconsider the same and rectify the mistake  failing which the matter will be taken to appropriate forum for the justice at the cost of the signatory.

The copy will be mailed to the Competent authorities .

Monday, July 16, 2012

ಉದಯ ಭಾರತಿ ಪದವಿ ಪೂರ್ವ ಕಾಲೇಜಿನ ಮೇಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ವರದಿಯು ಸರ್ಕಾರಕ್ಕೆ ತಲುಪುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ: ವರದಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳ ವಿಳಂಬ ಏಕೆ?

ಉದಯಭಾರತಿ ಪದವಿ ಪೂರ್ವ ಕಾಲೇಜು ತಿಪಟೂರು ಈ ಕಾಲೇಜು ಸರ್ಕಾರಕ್ಕೆ ವಂಚನೆ ಮಾಡಿದೆ ಎಂಬುದು ತನಿಕೆ ತಪಾಸಣೆಯಲ್ಲಿ ಸಾಬಿತಾಗಿ ವರದಿ ಸಲ್ಲಿಸಿದ ನಂತರ ಮಾನ್ಯ ಶಿಕ್ಷಣ ಸಚಿವರು ಸದರಿ ಕಾಲೇಜಿನ ಮಂಜೂರಾತಿ/ಮಾನ್ಯತೆ ರದ್ದು ಮಾಡಲು ಆದೇಶಿಸಿ ಇಲ್ಲಿಗೆ ಸುಮಾರು ಒಂದು ವರ್ಷದ ಮೇಲೆ ಆಗಿರುತ್ತದೆ. ಅದಕ್ಕೆ ಪೂರಕವಾಗಿ ಶಿಕ್ಷಣ ಇಲಾಕೆಯು ಪದವಿ ಪೂರ್ವ ಶಿಕ್ಷಣ ಆಯುಕ್ತಾಲಯಕ್ಕೆ ಪತ್ರ ಬರೆದು ಕೆಲವು ವಿಚಾರಗಳ ಬಗ್ಗೆ ಸ್ಪಷ್ಟೀಕರಣವನ್ನು ದಿನಾಂಕ 12.12.2011ರ ಪತ್ರದಲ್ಲಿ ಕೇಳಿ  ಇಲ್ಲಿಗೆ ಸುಮಾರು ಎಂಟು ತಿಂಗಳಾಯಿತು. ಆದರೆ ಇಲಾಕೆಯಿ0ದ  ಸ್ಪಷ್ಟೀಕರಣ ಬರಲೇ ಇಲ್ಲ. 
ಬೇಸತ್ತ ಸರ್ಕಾರವು ಇದುವರೆಗೂ ಸುಮಾರು ಏಳು ಅರೆಸರಕಾರಿ ಪತ್ರ ಬರೆದು ಸ್ಪಷ್ಟೀಕರಣ ನೀಡಲು ಸೂಚಿಸಿದರು ಸಹಾ ಇದುವರೆವಿಗೂ ಯಾವ ಕ್ರಮವನ್ನು ತೆಗೆದುಕೊಂಡಿಲ್ಲವೆಂಬ ವಿಚಾರವನ್ನು ಸುಮಾರು ಬಾರಿ ಆಯುಕ್ತರ ಗಮನಕ್ಕೆ ತಂದಿದ್ದೆನು. ಆಯುಕ್ತರು ಸದರಿ ಕಡತವನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿ, ವರದಿ ಸಿದ್ದಪಡಿಸಿದ ನಂತರ ಅದಕ್ಕೆ ಸಹಿಯನ್ನು ಹಾಕಿದ್ದಾರೆ. (ದಿನಾಂಕ 13.07.2012)
ಆದರೆ ಆ ವರದಿಯು ಸರ್ಕಾರಕ್ಕೆ ತಕ್ಷಣದಲ್ಲಿ ತಲಪುವ ವ್ಯವಸ್ಥೆ ಆಗಬೇಕಾಗಿದೆ. ಇಲ್ಲದಿದ್ದಲ್ಲಿ ಸದರಿ ಕಾಲೇಜು ಮತ್ತಷ್ಟು ಅವ್ಯವಹಾರಗಳನ್ನು ಎಸಗುವ ಸಂಭವ ಹೆಚ್ಚಾಗಿದೆ. ಮುಂದುವರೆದು ಕ್ರಮವನ್ನು ಸರ್ಕಾರವು ಈ  ತಿಂಗಳ ಅಂತ್ಯದೊಳಗೆ ಮುಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಹಾಗು ಸಿಬ್ಬಂದಿಗೆ ಅನುಕೂಲವಾಗುವುದು.
ಆದ್ದರಿಂದ ಆಯುಕ್ತರು ಸಹಿ ಹಾಕಿರುವ ಸ್ಪಷ್ಟೀಕರಣ ವರದಿಯು ಸರ್ಕಾರವನ್ನು ಬೇಗ ತಲಪುವಂತೆ ಕ್ರಮ ವಹಿಸಲು ಸೂಕ್ತ ನಿರ್ದೇಶನ ನೀಡುವಂತೆ ತಮ್ಮನ್ನು ಕೋರುತ್ತೇನೆ.  

Thursday, July 12, 2012

An Open Letter to New Chief Minister of Karnataka Hon'ble Sri Jagadish Shetter


I’m an ordinary common man of Karnataka State. I would like to congratulate you for having become new Chief Minister of Our State.
I, being a social worker and advocate, have seen the Department of Pre University Education since 2003. For the first time I have witnessed such an intelligent IAS Officer after Sri B A Harish Gowda. I request your good self not to listen the lobby of transfer of Smt Rashmi V, Commissioner Department of Pre University Education Bangalore. She has brought New Era in the Department of Pre University Education.

Once again I request the Hon’ble Chief Minister of Karnataka not to Change/Transfer the present Commissioner of Pre University Education Department (Smt Rashmi.V.IAS) for the following reasons:

  1. She is most efficient IAS Officer in Karnataka
  2. She is non-Corrupt officer
  3. She is Transparent
  4. She is Pro-Active
  5. She is Student friendly
  6. She brought positive changes in the Pre University Administration
  7. She made CET in the top position in India
  8. She is named for speedy disposal of files
  9. She is rule minded
  10. She never yields for fear or favour…..Etc
Thus she is really working for the Government………

Hope you will not yield for the lobby of small people in Transferring the Commissioner of Pre University Education.
This is an appeal of a common man of Karnataka State in public interest….

Wednesday, July 11, 2012

ಸುಪ್ರಿಂ ಕೋರ್ಟ್ ನಿರ್ದೇಶನ ಉಲ್ಲಂಗಿಸಿ ಬಸವೇಶ್ವರ ನಗರ 1ನೇ ಬ್ಲಾಕ್, 3ನೇ ಹಂತದ ಎಸ್. ಕಡಾಂಬಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಇರುವ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಮಾರಾಟ-

ಮಾನ್ಯರೇ,
ಬಸವೇಶ್ವರ ನಗರ 1ನೇ ಬ್ಲಾಕ್, 3ನೇ ಹಂತದ ಎಸ್. ಕಡಾಂಬಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿ ಇರುವ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಇತರೆ ವಸ್ತುಗಳು ಸಿಗುತ್ತವೆ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ಸುಪ್ರಿಂ ಕೋರ್ಟ್ ನಿರ್ದೇಶನದಂತೆ  ಶಾಲಾ ಕಾಲೇಜುಗಳ 100 ಮೀ. ಸುತ್ತಮುತ್ತ ಯಾವುದೇ ತರಹದ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಆದಾಗ್ಯೂ ಈ ಕಾಲೇಜಿನ ಬಳಿಯಲ್ಲಿನ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಇತರೆ ವಸ್ತುಗಳು ಸಿಗುತ್ತವೆ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ಗಮನಹರಿಸಿ ಕ್ರಮ ತೆಗೆದುಕೊಳ್ಳಲು ಕೋರಿದೆ. 


ಮೂಲ ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ 

Sunday, July 08, 2012

Online Reminder-to take action against Udaya bharathi Pre University College, Tiptur and Turuvekere-4



  1. ¸ÀPÁðgÀ ªÀÄAdÆgÁw ¤ÃrzÀ ¸ÀA¸ÉܬÄAzÀ læ¸ïÖUÉ ¤AiÀĪÀĨÁ»gÀªÁV C£ÀÄzÁ¤vÀ PÁ¯ÉÃdÄUÀ¼À£ÀÄß ªÀUÁðªÀuÉ ªÀiÁrzÀ;
  2. ¸ÀĪÀiÁgÀÄ d£À £ËPÀgÀgÀ£ÀÄß ¤AiÀĪÀĨÁ»gÀªÁV PÉ®¸À¢AzÀ vÉUÉzÀĺÁQzÀ ¥ÀjuÁªÀĪÁV £ÁåAiÀiÁ®AiÀÄzÀ°è E¯ÁSÉAiÀÄ£ÀÄß ªÀÄÄdÄUÀgÀPÉÌ FqÀĪÀiÁrzÀ;
  3. PÁAiÀÄðzÀ²ðAiÀÄ PÀÈvÀå¢AzÁV ¥ÀzÀ« ¥ÀǪÀð ²PÀët E¯ÁSÉAiÀÄ£ÀÄß ¸ÀĪÀiÁgÀÄ 50QÌAvÀ®Æ ºÉZÀÄÑ ¥ÀæPÀgÀtUÀ¼À°è ¥ÀæwªÁ¢AiÀÄ£ÁßV ªÀiÁrzÀ;
  4. £ÁåAiÀiÁ®AiÀÄzÀ°è ¥ÀæPÀgÀtUÀ¼ÀÄ ¨ÁQ EzÀÄÝ, £ÉêÀÄPÁwUÉ vÀqÉAiÀiÁeÉÕ EzÁÝUÀ £ÉêÀÄPÁw ªÀiÁrPÉÆAqÀÄ £ÁåAiÀiÁ®AiÀÄzÀ DzÉñÀ G®èAX¹gÀĪÀ;
  5. vÀ£Àß PÀÈvÀå¢AzÁV E¯ÁSÉAiÀÄ DAiÀÄÄPÀÛjUÉ CgɸïÖ ªÁgÉAmï eÁjAiÀiÁUÀĪÀAvÉ ªÀiÁrzÀ;
  6. E¯ÁSÉAiÀÄ ¸ÀàµÀÖ ¤zÉðñÀ£ÀUÀ¼À£ÀÄß G®èAX¹, £ËPÀgÀ «gÉÆÃ¢ü zsÉÆÃgÀuÉ C£ÀĸÀj¸ÀÄwÛgÀĪÀ;
  7. C£ÀÄzÁ£ÀPÉÌ M¼À¥ÀqÀzÉà EzÀÝgÀÆ E¯ÁSɬÄAzÀ ¸ÀĪÀiÁgÀÄ £Á®ÄÌ d£À £ËPÀgÀgÀÄ ªÉÃvÀ£À ¥ÀqÉAiÀÄĪÀAvÉ ªÀiÁr E¯ÁSÉAiÀÄ£ÀÄß ªÀAa¹gÀĪÀ;
  8. «zÁåyðUÀ¼À zÁR¯Áw PÀqɪÀÄ EgÀĪÀ;
  9. ±ÉÃPÀqÁ 50gÀµÀÄÖ ¥Àj²µÀÖ eÁw/ªÀUÀðzÀ «zÁåyðUÀ¼À£ÀÄß ºÉÆAzÀ®Ä C¸ÀªÀÄxÀðªÁVgÀĪÀ;
  10. C£ÀÄzÁ£ÀPÉÌ M¼À¥ÀlÄÖ ¸ÀĪÀiÁgÀÄ 27 ªÀµÀðUÀ¼ÁVzÀÝgÀÆ ¸ÀéAvÀ PÀlÖqÀ/ªÉÄÊzÁ£À ºÉÆAzÀ¢gÀĪÀ;
  11. PÀ¤µÀÖ ªÀÄÆ®¨sÀÆvÀ ¸ËPÀAiÀÄðUÀ¼À£ÀÆß ºÉÆA¢gÀzÀ;
  12. M§â£À zÁR¯É ºÉ¸Àj£À°è ªÀÄvÉÆÛ§â PÉ®¸À ªÀiÁqÀ®Ä CªÀPÁ±À ªÀiÁrPÉÆlÄÖ E¯ÁSÉAiÀÄ£ÀÄß ªÀAa¹gÀĪÀ;
  13. ªÀÄAdÆgÁzÀ PÉêÀ® MAzÉà ºÀÄzÉÝUÉ E©â§âgÀ£ÀÄß £ÉëĹPÉÆAqÀÄ E¯ÁSÉAiÀÄ£ÀÄß ¸ÀAPÀµÀÖPÉÌ FqÀÄ ªÀiÁrgÀĪÀ;
  14. E¯ÁSÉ C£ÉÃPÀ CªÀPÁ±ÀUÀ¼À£ÀÄß ¤ÃrzÀgÀÆ vÀ£Àß ªÀvÀð£É/ªÀÄÆ®¨sÀÆvÀ ¸ËPÀAiÀÄðUÀ¼À£ÀÄß GvÀÛªÀÄ¥Àr¹PÉÆ¼ÀîzÀ;
  15. ¸ÀPÁðgÀPÉÌ/E¯ÁSÉUÉ ¸ÁPÀµÀÄÖ DyðPÀ £ÀµÀÖ GAlĪÀiÁrgÀĪÀ;
  16. vÀ£Àß ZÀlĪÀnPÉUÀ½AzÁV E¯ÁSÉAiÀÄ C¢üPÁjUÀ½UÉ vÀ¯É£ÉÆÃªÁV ¥Àjt«Ä¹gÀĪÀ ªÀÄvÀÄÛ
  17. ¸ÀPÁðgÀ¢AzÀ DAiÀÄÄPÀÛjUÉ 7 CgÉ ¸ÀPÁðj ¥ÀvÀæ §gÀĪÀAvÉ ªÀiÁrgÀĪÀ
GzÀAiÀĨsÁgÀw ¥ÀzÀ« ¥ÀǪÀð PÁ¯ÉÃdÄ, w¥ÀlÆgÀÄ ªÀÄvÀÄÛ vÀÄgÀĪÉÃPÉgÉ F PÁ¯ÉÃdÄUÀ¼À ಮೇಲೆ ಕ್ರಮ ಜರುಗಿಸಲು ಇಷ್ಟು ತಡವೇ?? ಅಥವಾ E¯ÁSɬÄAzÀ DUÀĪÀÅ¢®èªÉÃ?

ಶಾಮಿಯಾನದ ಕೆಳಗೆ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು: ಪುಣ್ಯಕ್ಕೆ ಮಳೆ ಬರಲಿಲ್ಲ -ವಿಜಯಕರ್ನಾಟಕ ವರದಿ ಚಿತ್ರಸಮೆತ

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಜಾಗ ಇಲ್ಲದೆ ಶಾಮಿಯಾನದ ಕೆಳಗೆ ಕುಳಿತು ಪರೀಕ್ಷೆ ಬರೆದ ಬಗ್ಗೆ ಚಿತ್ರಸಮೆತ ವಿಜಯಕರ್ನಾಟಕ ವರದಿ ಮಾಡಿದೆ.. ಮಳೆಗಾಲದಲ್ಲಿ ಇ ಪ್ರಯತ್ನವು ಯೋಗ್ಯವಲ್ಲ.. ಪುಣ್ಯಕ್ಕೆ ಮಳೆ ಬರಲಿಲ್ಲ. ಬಂದಿದ್ದರೆ ಉತ್ತರಪತ್ರಿಕೆಗಳ ಗತಿ ಏನಾಗುತ್ತಿತ್ತೋ ಆ ಜಿಲ್ಲೆಯ ಡಿ ಡಿ ಹೇಳಬೇಕು.......ಆಯುಕ್ತರು ಗಮನಹರಿಸಲು ಕೋರಿದೆ.. ನಿಮ್ಮ ಗಮನಕ್ಕೆ0ದೇ ಆ ಚಿತ್ರವನ್ನು ಇಲ್ಲಿ ಪ್ರಕಟಿಸಿದೆ. -




ವಿಜಯಕರ್ನಾಟಕ ವರದಿ 

Friday, July 06, 2012

Seeking information on Missing Records-Reminder

This is my sixth reminder to the commissioner of Pre-university Education to give information on the missing records.
Dear Commissioner madam Please find time to take action on the guilty..................

Lokayukta cops raid deputy secretary, find cash stuffed in envelopes


BANGALORE: For every file that she had to move, deputy secretary Swarnalatha Bhandary had a price. The official, attached to the primary and secondary education department, had a unique way of collecting money from various schools, both private and government run, stuffed in envelopes.
On Wednesday, a raiding team of Lokayukta police found these envelopes. "When our officers raided her office at Vidhana Soudha, we found a large number of envelopes -- some empty and some full of cash -- with the number of the file she was handling. There was Rs 82,000 in nearly 20 envelopes, and she had Rs13,000 in her bag. To our surprise, a large number of covers with file numbers written on them were also found from her office - they were apparently given to her with the amount she might have demanded from the schools," Lokayukta officials said.
The raid was the result of a number of complaints from various schools, which wanted to change their status from unaided to aided institutions. They stated that the official blatantly demanded money for official favours. "We are checking the file numbers written on the covers she had in her office. We'll come to know why those covers were given to her. There seems to be a nexus between some schools and the official for various official favours. The exact reason for which the money was paid will be known only after we compare the file number and the original files she was handling," said a spokesperson.
A case under Section 13(d)(e) of the Prevention orf Corruption Act was booked against her. Her statement is being recorded by Lokayukta police officers.
"She will have to explain how the unaccounted money came to her. It also amounts to disproportionate assets, as she had hard cash with her when Lokayukta police raided her office," the spokesperson added.
According to secretariat sources, Swarnalatha joined the service as stenographer in 1996 and got promoted to this level.

Lokayukta cops raid deputy secretary, find cash stuffed in envelopes-Times of India



ಶಿಕ್ಷಣ ಇಲಾಕೆಯಲ್ಲಿ ಕಾಗೇರಿ, ಕುಮಾರ ನಾಯ್ಕ ಮತ್ತು ಆಯುಕ್ತೆ ರಶ್ಮಿ ಬಿಟ್ಟು ಉಳಿದವರೆಲ್ಲ ನುಂಗಣ್ಣಗಳು ಎಂದ ಕನ್ನಡಪ್ರಭ

ಶಿಕ್ಷಣ ಇಲಾಕೆಯಲ್ಲಿ ಕಾಗೇರಿ, ಕುಮಾರ ನಾಯ್ಕ ಮತ್ತು ಆಯುಕ್ತೆ ರಶ್ಮಿ ಬಿಟ್ಟು ಉಳಿದವರೆಲ್ಲ ನುಂಗಣ್ಣಗಳು  ಎಂದು  ಕನ್ನಡಪ್ರಭದಲ್ಲಿ ಪ್ರಕಟವಾಗಿದೆ. ಅದರ ಮೂಲ ವರದಿಯನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ..
 †æMVÚ×ÚàÁÚß: ®ÛâÚÉßOÚ ÔÛVÚà ®èÃvÚ ÌOÚÐy BÅÛSæ D®Ú OÛ¾Úß%¥ÚÌ% ÑÚ‡y%Ä}Û ºÚMsÛ @ÈÚÁÚ ÈÚß«æ ÈæßÞÅæ ÅæàÞOÛ¾ÚßßOÚ¡ ®æãÆÞÑÚÁÚß ¥ÛØ ÈÚßßM¥ÚßÈÚÂÒ¥Ú ÑÚM¥ÚºÚ%¥ÚÆÇ BtÞ ÌOÚÐy BÅÛSæ …ßsÚOæQ †æMP ¸Þ×ÚßÈÚM¢Ú ÈÚáÛÕ~ ĺڴÀÈÛWÈæ. 
SÛÑÚW ÌOÚÐy ÑÚMÑæ¤VÚØVæ @«Úß¥Û«Ú ¬ÞsÚßÈÚ É^ÛÁÚ¥ÚÆÇ BtÞ BÅÛSæ }ÚßM†Û "~«Úß„†ÛOÚÁÚß' AÈÚÂÒOæàMtÁÚßÈÚ ÑÚMVÚ~ Væà}Û¡W¥æ. ÑÚ_ÈÚ ÉËæ‡ÞËÚ‡ÁÚ ÔæVÚsæ OÛVæÞÂ, ®ÚÃ¨Û«Ú OÛ¾Úß%¥ÚÌ% OÚßÈÚáÛÁÚ «Û¾ÚßOé ÔÛVÚà A¾ÚßßOÚ¡ÁÛ¥Ú ÁÚ̽ @ÈÚÁÚ«Úß„ ÔæàÁÚ}Úß®ÚtÒ Ôæ^Úà` OÚtÈæß GÄÇ D®Ú OÛ¾Úß%¥ÚÌ%VÚ×Úà ÄM^Ú¥Ú ÔÚy ÔÚM_Oæà×ÚßÙ~¡¥Ú§ÁÚß GM¥Úß ~Ø¥Úß…M¦¥æ. ÑÚ‡y%Ä}Û @ÈÚÁÚ OÚ^æÞ¾ÚßÆÇ ÄºÚ´ÀÈÛ¥Ú ÄM^Ú®Úâ´ÑÚ¡OÚ¥ÚÆÇ C ÑÚMVÚ~ «ÚÈÚßà¥ÛW¥æ. ¾ÚáÛÈÛÀÈÚ ËÛÅæ¿ßM¥Ú GÎæoÎÚßo ÔÚy ®Úsæ¾Ú߆æÞOÚß, B¥Úß ¾ÚáÛ¾ÚáÛ%ÁÚ «ÚsÚßÈæ ÔÚM_Oæ¾ÚáÛVÚ†æÞOÚß GM… ÈÚßÔÚ}Ú‡¥Ú ÉÈÚÁÚ A ®Úâ´ÑÚ¡OÚ¥ÚÆÇ¥æ. ËÛÅæVÚØVæ ÈÚßMdàÁÛVÚß~¡¥Ú§ @«Úß¥Û«Ú¥Ú ®ÚÃÈÚáÛyÈÚ«Úß„ A¨ÚÂÒ ÁÚß. 15 ÑÛÉÁÚ¦M¥Ú ÁÚß. 1 ÄOÚÐ¥ÚÈÚÁæVæ  ÄM^Ú ÑÚMVÚÃÔÚ ÈÚáÛsÚßÈÚ ºÛ ¾æàÞd«æ BÅÛSæ¾Úᒀ ÁÚà®Úâ´VæàMt}Úß¡ GM…ߥÚß C ÑÚM¥ÚºÚ%¥ÚÆÇ †æ×ÚPVæ …M¦¥æ. @«Úß¥Û«Ú ÔÚM_Oæ GM¢Û ¥ÚM¨æ GM…ߥÚà dVÚeÛgÕÞÁÛW¥æ. 

…ߨÚÈÛÁÚ JM¥æÞ ¦«Ú ÑÚ‡y%Ä}Û @ÈÚÁÚß ÑÚßÈÚáÛÁÚß 9 ËÛÅæVÚØM¥Ú ÄM^Ú Ò‡ÞOÚÂÒÁÚßÈÚ …VæX ÈÚáÛÕ~ ĺڴÀÈÛW¥æ GM¥Úß ÅæàÞOÛ¾ÚßßOÚ¡¥Ú †æMVÚ×ÚàÁÚß «ÚVÚÁÚ GÒ° ÌÈÚËÚMOÚÁÚ OÚ«Ú„sÚ®ÚúÚOæQ ~ØÒ¥Û§Áæ. ÈÚßßM¥ÚßÈÚÂ¥Ú ¥ÛØ ÑÚM¥ÚºÚ%¥ÚÆÇ ÑÚ‡y%Ä}Û @ÈÚÁÚ †ÛÀMOé ÅÛOÚÁé«ÚÆÇ ÁÚß.6.27 ÄOÚÐ «ÚVÚ¥Úß ÔÛVÚà 1 Oæf _«Ú„ ®Ú}桾ÚáÛW¥æ. @¥æÞ ÂÞ~ @ÈÚÁÚ ®Ú~¾Úß ÔæÑÚÂ«ÚÆÇ ÁÚß.47 ÄOÚÐ BÁÚßÈÚâ´¥Ú«Úß„ ®Ú}æ¡ ÈÚáÛsÚÅÛW¥æ. 
ÅæOÚQ ®ÚÂËæàÞ¨ÚOÚ BÅÛSæ¾Úᒀ ®ÚâÚÈÚß ¥Úeæ% VÚßÈÚáÛÑÚ¡ÁÛW¥Ú§ ÑÚ‡y%Ä}Û @ÈÚÁÚ ®Ú~ CVÚ ÑæÞÈæ¿ßM¥Ú ¬ÈÚä}Ú¡ÁÛW¥Û§Áæ. A¥ÚÁæ, @ÈÚÁÚß BÎæàoM¥Úß ®ÚÃÈÚáÛy¥ÚÆÇ ÔæÞVæ ÔÚy VÚØÒ¥ÚÁÚß GM… …VæX ÅæàÞOÛ¾ÚßßOÚ¡ ®æãÆÞÑÚÁÚß }Ú¬Sæ «ÚsæÑÚß~¡¥Û§Áæ. d}æVæ ºÛ ®ÚÃÈÚáÛy¥Ú Ò¤ÁÛÒ¡ ÉÈÚÁÚ ÄºÚ´ÀÈÛW¥æ. 
8ÁÚÈÚÁæVæ eæçÄß: C «ÚsÚßÈæ ÅæàÞOÛ¾ÚßßOÚ¡ ®æãÆÞÑÚÁÚ …M¨Ú«ÚOæQ J×ÚVÛW¥Ú§ ÑÚ‡y%Ä}Û @ÈÚÁÚ«Úß„ VÚßÁÚßÈÛÁÚ †æ×ÚVæX ÅæàÞOÛ¾ÚßßOÚ¡ ÉËæÞÎÚ «ÛÀ¾ÚáÛľÚßOæQ ÔÛdÁÚß®ÚtÑÚÅÛW¥Úß§, @ÈÚÂVæ dßÅæç 8ÁÚÈÚÁæVæ «ÛÀ¾ÚáÛMVÚ …M¨Ú«Ú ɃÑÚÅÛW¥æ.

Thursday, July 05, 2012

ಸರ್ಕಾರದ ಜಂಟಿ ಕಾರ್ಯದರ್ಶಿಯವರ ಪ್ರಾಧಿಕಾರದಿಂದ ನ್ಯಾಯಾಲಯ ಆದೇಶ ಉಲ್ಲಂಗನೆ-ಗಬ್ಬೆದ್ದ ಗವಾನ್


ಮಾನ್ಯರೇ
ಸರ್ಕಾರದ ಜಂಟಿ ಕಾರ್ಯದರ್ಶಿಯವರ ಪ್ರಾಧಿಕಾರದಿಂದ ಗವಾನ್ ಪದವಿ ಪೂರ್ವ ಕಾಲೇಜಿನ ರಿವಿಜನ್ (?) ಅಪಿಲು (?) (ಸಂಕ್ಯೆ ಇಲ್ಲ) ಮಾನ್ಯವಾಗಿದೆ. ಈ  ಆದೇಶದಿಂದಾಗಿ ನ್ಯಾಯಾಲಯ ಆದೇಶ ಉಲ್ಲಂಗನೆಯಾಗಿದ್ದು ಮತ್ತೆ ಪದವಿ ಪೂರ್ವ ಶಿಕ್ಷಣ ಇಲಾಕೆಗೆ ತಲೆನೋವು ಶುರುವಾಗಿದೆ..
ಕಾಲೇಜು ಮುಚ್ಚಲು ಶಿಕ್ಷಣ ಮಂತ್ರಿಗಳು ಆದೇಶಿಸಿದ್ದು,, ಅದಕ್ಕೆ ಪ್ರತಿಯಾಗಿ ತೆರೆಯಲು ಜಂಟಿ ಕಾರ್ಯದರ್ಶಿಗಳು ಆದೆಶಿಸಿರುವುದು ವಿಪರ್ಯಾಸಕ್ಕೆ ಹಿಡಿದ ಕನ್ನಡಿ.. ನನಗೆ ತಿಳಿದಂತೆ ಗವಾನ್ ಶಿಕ್ಷಣ ಸಂಸ್ಥೆ ಈ  ಕೆಳಕಂಡ ಪರಿಹಾರವನ್ನು ಕೋರಿತ್ತು..
To review and set aside impugned order dated 02.07.2011 bearing No ED 175 DGW 2010 passed by the Government and further direct continuation of recognition and grant in aid from 01.04.2007 to the Gawan Pre University College, Bidar run by the petitioner management, in the interest of justice and equity

 ಗಬ್ಬೆದ್ದ ಗವಾನ್: ಆ ಪ್ರಾಧಿಕಾರಕ್ಕೆ ಅದೇನಾಯಿತೋ ನಾ ಕಾಣೆ...........................ನ್ಯಾಯಾಳಯಗಳೆಲ್ಲವು ಗವಾನ್ ಮನವಿ ತಿರಸ್ಕರಿಸಿದ ನಂತರವೂ ಮತ್ತೆ ಕಾಲೇಜು ಮುಂದುವರೆಯಲು ಅವಕಾಶ ನೀಡಿದೆ.......
ಗವಾನ್ ಕೇಸಿನಲ್ಲಿ ನೀಡಿದ ತೀರ್ಪಿನ ಪ್ರತಿ ಅಧಿಕೃತವಾಗಿ  ಇನ್ನು ಪದವಿ ಪೂರ್ವ ಶಿಕ್ಷಣ ಇಲಾಕೆಗೆ  ಬಂದಿಲ್ಲ........ಆದರೆ ಅದು ಆಯುಕ್ತರ ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ನೆಟ್ ನಲ್ಲಿ  ಪ್ರಕಟಿಸಲಾಗಿದೆ.........ಅದು ಆ ಕಾಲೇಜಿನ ಉಪನ್ಯಾಸಕರೋಬ್ಬರಿ0ದ ಪಡೆದು......ಇದು ಸಾರ್ವಜನಿಕ ಹಿತದ್ರುಷ್ಟಿಯಿ0ದ ಮಾತ್ರ.. ಇಲ್ಲಿ ಕ್ಲಿಕ್ ಮಾಡಿ ......
 

Tuesday, July 03, 2012

Please find time to finish Udaya Bharathi File-Reminder

Dear Madam,
I know you are too busy in CET/KEA works. Inspite of that, I request you to please make yourself free for 10 min and finish Udayabharathi File since the academic year has already started.

Wednesday, June 27, 2012

ಮಾನ್ಯ ಆಯುಕ್ತರಿಗೆ ಸಾರ್ವಜನಿಕರ ಪರವಾಗಿ ಅನಂತಾನಂತ ವಂದನೆಗಳು

ಪಾಟಿಲ್ ರಿಂದ ಹತ್ತುವರ್ಷಗಳ ಪಿತ್ರಾರ್ಜಿತ ಸ್ವತ್ತು ಕಿತ್ತುಕೊ0ಡಿದ್ದಕ್ಕಾಗಿ  ಮತ್ತು ನನ್ನ ಮನವಿಯನ್ನು ಪರಿಗಣಿಸಿದ್ದಕ್ಕಾಗಿ ಮಾನ್ಯ ಆಯುಕ್ತರಿಗೆ ಸಾರ್ವಜನಿಕರ ಪರವಾಗಿ ಅನಂತಾನಂತ ವಂದನೆಗಳು. ನಿಮ್ಮಿಂದ ಇಲಾಕೆಯು ಸುಧಾರಣೆ ಕಾಣುತ್ತಿದ್ದು, ಎಲ್ಲಾ ಸಾರ್ವಜನಿಕರ ಪರವಾಗಿ ತಮಗೆ ನಾನು ಅಭಾರಿ............

Sunday, June 24, 2012

ಜೆ.ಡಿ ಮಟ್ಟುರರೊಂದಿಗಿನ ಹೋಪ್-ಲೆಸ್ ಭೇಟಿ-ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ-ಕನಿಷ್ಠ ಸಾಮಾನ್ಯ ಜ್ಞಾನವು ಇಲ್ಲದ ಜೆಡಿ.

ಮಾನ್ಯರೇ,
ಹೇಳಲು ನಾಚಿಕೆ. ಆದರು ಹೇಳಲೇ ಬೇಕಾದ ಅನಿವಾರ್ಯತೆ......
ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್  ಅಂತಾ ಗೊತ್ತೀಲ್ಲದೆ ಇರೋ ವ್ಯಕ್ತಿ ಜೆಡಿ ಆಗಿರೋದು (ಅದು  ಇಂತಹಾ ಆಯುಕ್ತರ ಅವಧಿಯಲ್ಲಿ ) ಬೇಸರದ ಸಂಗತಿ ...
ನಿನ್ನೆ ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ ನಾನು ಜೆ.ಡಿ ಯವರನ್ನು ಭೇಟಿಯಾಗಲು ಹೋಗಿದ್ದೆ . ನಾನು 2003ರಿಂದ ಇಲ್ಲಿಯವರೆಗಿನ ಎಲ್ಲಾ ಜೆ.ಡಿ ಗಳ ಜೊತೆ ಮಾತಾಡಿದ್ದೇನೆ  ಕಾನೂನು ಚರ್ಚಿಸಿದ್ದೇನೆ. ಆದರೆ ಇಂತಹಾ ಪೂರ್  ನಾಲೆಜ್  ಇರೋ ಜೆ.ಡಿ  ನೋಡಿದ್ದು ಇದೆ ಮೊದಲು.......
ನಮ್ಮ ಸಂಬಳವನ್ನು ಆಡಳಿತ ಮಂಡಳಿ ನಿಡುತ್ತಿಲ್ಲಾ ಅಂತಾ ಅನುದಾನಿತ ಸಿಬ್ಬಂದಿ ದೂರು ಸಲ್ಲಿಸಿದರೆ ಅದು ನನಗೆ ಸಂಬಂಧಿಸಿದಲ್ಲ ಅಂತಾರೆ ಜೆ.ಡಿ . ನೀವು ಮ್ಯಾನೆಜ್ ಮೆಂಟ್ ಜೊತೆಗೆ ಮಾತನಾಡಬೇಕು  ಸಂಬಳ ನಿಡೋದಷ್ಟೇ ನಮ್ಮ ಕೆಲಸ ಅಂತಾರೆ ಜೆ.ದಿ ಮಹಾಶಯ ......
ಅನುದಾನ  ನೀಡೋದಷ್ಟೇ ನಿಮ್ಮ ಕೆಲಸ ಅಲ್ಲ ಅದು ಸರಿಯಾಗಿ ಬಳಕೆಯಾಗುತ್ತಾ ಇದೆಯಾ ಅಂತಾ ನೋಡಬೇಕಾದ್ದು ನಿಮ್ಮ ಕೆಲಸ ಅಂತಾ ನ್ಯಾಯಾಲಯಗಳು ಹೇಳಿವೆ ಅಂದಿದ್ದಕ್ಕೆ ತಬ್ಬಿಬ್ಬಾದ ಜೆ.ಡಿ ನೀವು ಮನವಿ ಕೊಡಿ ನನ್ನ ಬಳಿ ಬಂದಾಗ ನೋಡ್ತೀನಿ ಅಂದು ಯಾವುದೋ ಪೇಪರ್ ನಲ್ಲಿ ತಲೆ ಹುದುಗಿಸಿದರು.......
ಆದರೆ ಆಯುಕ್ತರು ಇಂದಿರಾ ಕಾಲೇಜಿನ ಸಿಬ್ಬಂದಿಯನ್ನು ಗುರುತು ಹಿಡಿದು ಏನು ಸಮಸ್ಯೆ ಅಂತಾ ವಿಚಾರಿಸಿ ಡಿ .ಡಿ ರ0ಗನಾಥ್ ಬಳಿ ಮಾತನಾಡುತ್ತೇನೆ ಅಂತಾ ಹೇಳಿದರು ಎಂಬುದಾಗಿ ನವ್ಕರರು ಹೇಳುವಾಗ ಆಯುಕ್ತರ ಮೇಲಿನ ವಿಸ್ವಾಸ-ಜಿಡಿ  ಮೇಲಿನ ತಿರಸ್ಕಾರ ಎರಡು ಅವರ ಕಣ್ಣಲ್ಲಿ ಕಂಡವು...
ಆಯುಕ್ತರಲ್ಲಿ ನನ್ನ ಕೋರಿಕೆ ಇಷ್ಟೇ ...ಯಾರು ಪರಿಪೂರ್ಣರಲ್ಲ , ನಾನು ಸಹಾ ನಿಮ್ಮ ಜೆ.ಡಿ ಯು ಸಹಾ .. ಹಾಗಾಗಿ ಕಡೆಯ ಪಕ್ಷ ನಿಮ್ಮ ಜೆಡಿ ಗೆ ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ? ಕಾಸಗಿ ಕಾಲೇಜುಗಳಿಗೂ ಇಲಾಕೆಗು ಏನು ಸಂಬಂಧ, ಕಾಸಗಿ ಕಾಲೇಜುಗಳ ಸಿಬ್ಬಂದಿ ಇಲಾಕೆಗೆ ಯಾಕೆ ಬರುತ್ತಾರೆ ಅಂತಾ ತಿಳುವಳಿಕೆ ಕೊಡಿಸಿ , ಬುದ್ದಿ ಹೇಳಿ..ಜೆ.ಡಿ ಪದವಿ ಶಾಶ್ವತವಲ್ಲ .. ಇರೋ ದಿನಗಳಷ್ಟು ಸರ್ಕಾರಿ/ಸಾರ್ವಜನಿಕ ನವ್ಕರನಾಗಿ ಸೇವೆ ಸಲ್ಲಿಸಲಿ. ತನ್ನ ತಪ್ಪು ಸರಿಪಡಿಸಿಕೊಂಡು ಈ ಕೆಳಗಿನ ತೀರ್ಪನ್ನು ಓದಲು ತಿಳಿಸಿ ...ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್  ಅಂದರೆ ಏನು ಅಂತಾ ಮತ್ತು ಇಲಾಕೆಯ ಪಾತ್ರ ಏನು ಅಂತಾ ಜಸ್ಟಿಸ್ ಶೈಲೇಂದ್ರ ಕುಮಾರ್ ಬಹಳ ಸೊಗಸಾಗಿ ತಿಳಿಸಿದ್ದಾರೆ.
Karnataka High CourtB. Usha W/O Vishwanath S.V. And ... vs State Of Karnataka By Its ... on 13 November, 2007  D.V. Shylendra Kumar, J.{2008 (2) KarLJ 565}
 
ಈ  ಪತ್ರ  ಸಾರ್ವಜನಿಕ ಹಿತದೃಷ್ಟಿ ಯಿಂದ ಆಯುಕ್ತರಿಗೆ ಬರೆಯಲ್ಪಟ್ಟಿದೆ ............




Friday, June 22, 2012

ಇಲಾಕೆಯಲ್ಲಿನ ಆಂತರಿಕ ಸುಧಾರಣೆ-ನನಗನ್ನಿಸಿದ್ದು-ಒಂದು ಮನವಿ

1. ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕೆಲವು ಜನರು ಹತ್ತು ವರ್ಶ ಗಳಿಂದಲೂ ಅವೇ ಜಿಲ್ಲೆಗಳ ಉಸ್ತುವಾರಿ ವಹಿಸಿ ಕೊಂಡಿದ್ದಾರಲ್ಲ ಯಾಕೆ? ಇಂಟರ್ನಲ್ ಚೇ0ಜಸ್ ಅವರಿಗೆ ಅನ್ವಯವಾಗುವುದಿಲ್ಲವೇ? ಅವರು ರಿಟೈರ್ ಆಗೋ ವರೆಗೂ ಆ ಜಿಲ್ಲೆಗಳನ್ನು ಸರ್ಕಾರ ಅವರಿಗೇ  ಬಿಟ್ಟುಕೊತ್ತಿದೆಯಾ ? ಇಲಾಕೆಯ ಆಂತರಿಕ ಸುಧಾರಣೆ ಮಾಡೋ ನಿರ್ದೇಶಕರಿಗೆ/ ಇದೆಲ್ಲವೂ ಕಾಣೋದಿಲ್ಲವೇ?
ಉದಾಹರಣೆಗೆ : ಶ್ರೀ ಪಾಟೀಲರು  2003ರಿಂದ ಇಲ್ಲಿಯವರೆಗೆ ವಿಜಾಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಇದ್ದಾರಲ್ಲಾ
2. ಪದವಿ ಕಾಲೇಜಿನಿಂದ ವಿಭಜಿತ ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರ ಹುದ್ದೆಯನ್ನೇ ಸರ್ಕಾರ ಮ0ಜುರು ಮಾಡದಿರುವಾಗ ಅಂಥಹಾ ಪದವಿ ಪೂರ್ವ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲರನ್ನು  ಸರ್ಕಾರದ ನೀತಿಗೆ ವಿರುದ್ಧವಾಗಿ ಮಾಡುವುದು ಇಲಾಕೆಯ ತಪ್ಪಲ್ಲವೇ? ಇಂತಹಾ ತಪ್ಪನ್ನು ಮಾಡಿಸಿರುವ ವ್ಯಕ್ತಿಯನ್ನು ನೀವು ಇನ್ನೆಷ್ಟು  ಕಾಲ ಇಲಾಕೆಯಲ್ಲಿ   ಇರಬೇಕು?
3. ಕಾಲ್ಪನಿಕ ವೇತನ ನಿಗದಿ ಆಗಿರುವ ಪ್ರಕರಣಗಳಿಗೆ ಮನಸೋ ಇಚ್ಚೆ ಸೌಲಭ್ಯ ಗಳನ್ನು ನೀಡಿ ಇಲಾಕೆಯ ನಿಯಮಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಇನ್ನೆಷ್ಟು ಕಾಲ ಅಂತಹಾ  ಸ್ಥಳಗಳಲ್ಲಿ ಇರಬೇಕು?
4.  ಇಂತಹಾ ನಿಯಮಬಾಹಿರ ಕೆಲಸಗಳನ್ನು ಮಾಡಿಯೂ, ಪ್ರಾಮಾಣಿಕ ರಂತೆ ಸೋಗು ಹಾಕುವ ವ್ಯಕ್ತಿಗಳಿಗೆ  ಆಂತರಿಕ ಸುಧಾರಣೆ  ಅನ್ವಯವಾಗುವುದಿಲ್ಲವೇ?

ಇಲ್ಲಿ ಉದಾಹರಣೆಯಾಗಿ ಶ್ರೀ ಪಾಟೀಲ ರನ್ನು ನೀಡ ಲಾಗಿದೆಯೇ ಹೊರತು ಅವರೊಬ್ಬರೇ ಇ ಎಲ್ಲಾ ಕೃತ್ಯ ಎಸಗಿದ್ದಾರೆಂದು ಆರೋಪಿಸಿಲ್ಲ . ಇ ತರಹದ ಅಧಿಕಾರಿಗಳು ನಿಮ್ಮ ಇಲಾಕೆಯಲ್ಲಿ ಬಹಳ ಮಂದಿ ಇದ್ದಾರೆ. ತಾವು ಗಮನ ಹರಿಸಬೇಕಷ್ಥೆ ....


ಇಂತಹಾ ಬದಲಾವಣೆಗಳನ್ನು ಮಾಡಿದರೆ ನೀವು ಆಂತರಿಕ ಸುಧಾರಣೆ ಮಾದುತ್ತಿರುವುದು ಸಾರ್ಥಕ ಎನಿಸುತ್ತದೆ. ಇದು ತಮ್ಮಲ್ಲಿ ನನ್ನ ಮನವಿ ಅಷ್ಟೇ...ಅದು ಸಾರ್ವಜನಿಕ ಹಿತದೃಷ್ಟಿಯಿಂದ ....ನೀವು ಕ್ರಮ ತೆಗೆದುಕೊಳ್ಳುವಿರಿ ಎಂಬ ನಂಬಿಕೆಯಿಂದ ....

Monday, June 18, 2012

Reminder-to take action against Udaya bharathi Pre University College, Tiptur and Turuvekere-2


  1. ¸ÀPÁðgÀ ªÀÄAdÆgÁw ¤ÃrzÀ ¸ÀA¸ÉܬÄAzÀ læ¸ïÖUÉ ¤AiÀĪÀĨÁ»gÀªÁV C£ÀÄzÁ¤vÀ PÁ¯ÉÃdÄUÀ¼À£ÀÄß ªÀUÁðªÀuÉ ªÀiÁrzÀ;
  2. ¸ÀĪÀiÁgÀÄ d£À £ËPÀgÀgÀ£ÀÄß ¤AiÀĪÀĨÁ»gÀªÁV PÉ®¸À¢AzÀ vÉUÉzÀĺÁQzÀ ¥ÀjuÁªÀĪÁV £ÁåAiÀiÁ®AiÀÄzÀ°è E¯ÁSÉAiÀÄ£ÀÄß ªÀÄÄdÄUÀgÀPÉÌ FqÀĪÀiÁrzÀ;
  3. PÁAiÀÄðzÀ²ðAiÀÄ PÀÈvÀå¢AzÁV ¥ÀzÀ« ¥ÀǪÀð ²PÀët E¯ÁSÉAiÀÄ£ÀÄß ¸ÀĪÀiÁgÀÄ 50QÌAvÀ®Æ ºÉZÀÄÑ ¥ÀæPÀgÀtUÀ¼À°è ¥ÀæwªÁ¢AiÀÄ£ÁßV ªÀiÁrzÀ;
  4. £ÁåAiÀiÁ®AiÀÄzÀ°è ¥ÀæPÀgÀtUÀ¼ÀÄ ¨ÁQ EzÀÄÝ, £ÉêÀÄPÁwUÉ vÀqÉAiÀiÁeÉÕ EzÁÝUÀ £ÉêÀÄPÁw ªÀiÁrPÉÆAqÀÄ £ÁåAiÀiÁ®AiÀÄzÀ DzÉñÀ G®èAX¹gÀĪÀ;
  5. vÀ£Àß PÀÈvÀå¢AzÁV E¯ÁSÉAiÀÄ DAiÀÄÄPÀÛjUÉ CgɸïÖ ªÁgÉAmï eÁjAiÀiÁUÀĪÀAvÉ ªÀiÁrzÀ;
  6. E¯ÁSÉAiÀÄ ¸ÀàµÀÖ ¤zÉðñÀ£ÀUÀ¼À£ÀÄß G®èAX¹, £ËPÀgÀ «gÉÆÃ¢ü zsÉÆÃgÀuÉ C£ÀĸÀj¸ÀÄwÛgÀĪÀ;
  7. C£ÀÄzÁ£ÀPÉÌ M¼À¥ÀqÀzÉà EzÀÝgÀÆ E¯ÁSɬÄAzÀ ¸ÀĪÀiÁgÀÄ £Á®ÄÌ d£À £ËPÀgÀgÀÄ ªÉÃvÀ£À ¥ÀqÉAiÀÄĪÀAvÉ ªÀiÁr E¯ÁSÉAiÀÄ£ÀÄß ªÀAa¹gÀĪÀ;
  8. «zÁåyðUÀ¼À zÁR¯Áw PÀqɪÀÄ EgÀĪÀ;
  9. ±ÉÃPÀqÁ 50gÀµÀÄÖ ¥Àj²µÀÖ eÁw/ªÀUÀðzÀ «zÁåyðUÀ¼À£ÀÄß ºÉÆAzÀ®Ä C¸ÀªÀÄxÀðªÁVgÀĪÀ;
  10. C£ÀÄzÁ£ÀPÉÌ M¼À¥ÀlÄÖ ¸ÀĪÀiÁgÀÄ 27 ªÀµÀðUÀ¼ÁVzÀÝgÀÆ ¸ÀéAvÀ PÀlÖqÀ/ªÉÄÊzÁ£À ºÉÆAzÀ¢gÀĪÀ;
  11. PÀ¤µÀÖ ªÀÄÆ®¨sÀÆvÀ ¸ËPÀAiÀÄðUÀ¼À£ÀÆß ºÉÆA¢gÀzÀ;
  12. M§â£À zÁR¯É ºÉ¸Àj£À°è ªÀÄvÉÆÛ§â PÉ®¸À ªÀiÁqÀ®Ä CªÀPÁ±À ªÀiÁrPÉÆlÄÖ E¯ÁSÉAiÀÄ£ÀÄß ªÀAa¹gÀĪÀ;
  13. ªÀÄAdÆgÁzÀ PÉêÀ® MAzÉà ºÀÄzÉÝUÉ E©â§âgÀ£ÀÄß £ÉëĹPÉÆAqÀÄ E¯ÁSÉAiÀÄ£ÀÄß ¸ÀAPÀµÀÖPÉÌ FqÀÄ ªÀiÁrgÀĪÀ;
  14. E¯ÁSÉ C£ÉÃPÀ CªÀPÁ±ÀUÀ¼À£ÀÄß ¤ÃrzÀgÀÆ vÀ£Àß ªÀvÀð£É/ªÀÄÆ®¨sÀÆvÀ ¸ËPÀAiÀÄðUÀ¼À£ÀÄß GvÀÛªÀÄ¥Àr¹PÉÆ¼ÀîzÀ;
  15. ¸ÀPÁðgÀPÉÌ/E¯ÁSÉUÉ ¸ÁPÀµÀÄÖ DyðPÀ £ÀµÀÖ GAlĪÀiÁrgÀĪÀ;
  16. vÀ£Àß ZÀlĪÀnPÉUÀ½AzÁV E¯ÁSÉAiÀÄ C¢üPÁjUÀ½UÉ vÀ¯É£ÉÆÃªÁV ¥Àjt«Ä¹gÀĪÀ ªÀÄvÀÄÛ
  17. ¸ÀPÁðgÀ¢AzÀ DAiÀÄÄPÀÛjUÉ 7 CgÉ ¸ÀPÁðj ¥ÀvÀæ §gÀĪÀAvÉ ªÀiÁrgÀĪÀ

GzÀAiÀĨsÁgÀw ¥ÀzÀ« ¥ÀǪÀð PÁ¯ÉÃdÄ, w¥ÀlÆgÀÄ ªÀÄvÀÄÛ vÀÄgÀĪÉÃPÉgÉ F PÁ¯ÉÃdÄUÀ¼À ªÀiÁ£ÀåvÉ/ ªÀÄAdÆgÁw gÀzÀÄÝ ªÀiÁr ªÉÃvÀ£Á£ÀÄzÁ£À ¤°è¸À®Ä E¯ÁSɬÄAzÀ DUÀĪÀÅ¢®èªÉÃ?

Sunday, June 17, 2012

ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!- ಪ್ರಜಾವಾಣಿ ವಾರ್ತೆ

ಚಾಮರಾಜನಗರ: ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆಯಿಂದ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಫಿರ್ಕಾದ ಕನ್ನಡ ಮಾಧ್ಯಮ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ತಾಳವಾಡಿ ಫಿರ್ಕಾದಲ್ಲಿ ಕನ್ನಡ ಭಾಷಿಕರು ಹೆಚ್ಚಿದ್ದಾರೆ. ಈ ಪ್ರದೇಶದಲ್ಲಿ ಕನ್ನಡ ಮಾಧ್ಯಮದ 28 ಸರ್ಕಾರಿ ಪ್ರಾಥಮಿಕ ಶಾಲೆ, 9 ಮಾಧ್ಯಮಿಕ ಶಾಲೆ, 3 ಪ್ರೌಢಶಾಲೆ ಹಾಗೂ 2 ಪದವಿಪೂರ್ವ ಕಾಲೇಜು ಇವೆ. ಸುಮಾರು 1,700ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಡಿ ಇಲ್ಲಿಯವರೆಗೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ.

ತಮಿಳುನಾಡು ಸರ್ಕಾರವೇ ಕನ್ನಡ ಮಾಧ್ಯಮ ಶಾಲೆ, ಕಾಲೇಜುಗಳಿಗೆ ಪಠ್ಯಪುಸ್ತಕ ಪೂರೈಸಬೇಕಿದೆ. ಆದರೆ, ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕ ಸರಬರಾಜು ಮಾಡಲಾಗಿದೆ.

`2011-12ನೇ ಶೈಕ್ಷಣಿಕ ಸಾಲಿನಡಿಯೂ 1ರಿಂದ 10ನೇ ತರಗತಿ ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಪಠ್ಯಪುಸ್ತಕ ಪೂರೈಕೆಯಾಗಿರಲಿಲ್ಲ. ಅರ್ಧದಷ್ಟು  ಮಕ್ಕಳಿಗೆ ಮಾತ್ರ ಪಠ್ಯಪುಸ್ತಕ ನೀಡಲಾಗಿತ್ತು. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವೇ ಸರಬರಾಜಾಗಿಲ್ಲ.

ತಮಿಳು ಭಾಷೆಯಲ್ಲಿರುವ ಪಾಠಗಳನ್ನು ಉಪನ್ಯಾಸಕರು ಕನ್ನಡಕ್ಕೆ ಭಾಷಾಂತರಿಸಿದ್ದರು. ವಿದ್ಯಾರ್ಥಿಗಳಿಗೆ ಭಾಷಾಂತರಿಸಿದ ಜೆರಾಕ್ಸ್ ಪ್ರತಿ ನೀಡಿದ್ದರು. ಈ ಬಾರಿಯೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಹೀಗಾಗಿ, ಹಳೆಯ ಜೆರಾಕ್ಸ್ ಪ್ರತಿಗಳನ್ನೇ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ` ಎಂದು ತಮಿಳುನಾಡು ಪ್ರಾಥಮಿಕ ಶಿಕ್ಷಕರ ಸಂಘದ ತಾಳವಾಡಿ ಘಟಕದ ಕಾರ್ಯದರ್ಶಿ ಚನ್ನಂಜಮೂರ್ತಿ `ಪ್ರಜಾವಾಣಿ`ಗೆ ತಿಳಿಸಿದರು.

ಶಿಕ್ಷಕರ ಕೊರತೆ: ತಾಳವಾಡಿ ಫಿರ್ಕಾದ ಎಲ್ಲ ಮಾಧ್ಯಮಿಕ ಶಾಲೆಗಳು ಉನ್ನತೀಕರಣಗೊಂಡ ಶಾಲೆಗಳಾಗಿವೆ. ಸರ್ವಶಿಕ್ಷಣ ಅಭಿಯಾನದ ಮಾನದಂಡದ ಅನ್ವಯ ಈ ಶಾಲೆಗಳಿಗೆ ಪದವೀಧರ ಸಹ ಶಿಕ್ಷಕರನ್ನು ನೇಮಿಸಬೇಕು. ಆದರೆ, 9 ವರ್ಷದಿಂದಲೂ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ  17 ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ತಮಿಳುನಾಡು ಸರ್ಕಾರ ಮುಂದಾಗಿಲ್ಲ. ಶಾಲೆಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಪೋಷಕರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

2011-12ನೇ ಸಾಲಿನಡಿ ತಿಗಣಾರೆ ಗ್ರಾಮದಲ್ಲಿದ್ದ ಕನ್ನಡ ಮಾಧ್ಯಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಒಂದು ವರ್ಷ ಉರುಳಿದರೂ ಅಗತ್ಯ ಶಿಕ್ಷಕರನ್ನು ನೇಮಿಸಿಲ್ಲ.
ಚಿಕ್ಕಹಳ್ಳಿ, ತಾಳವಾಡಿಯ ಪ್ರೌಢಶಾಲೆಯಲ್ಲೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಹಾಲಿ ಕರ್ತವ್ಯದಲ್ಲಿರುವ ಶಿಕ್ಷಕರನ್ನೇ ನಿಯೋಜನೆ ಮೇರೆಗೆ ನೇಮಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ.

`ತಾಳವಾಡಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಪದವಿಪೂರ್ವ ಕಾಲೇಜು ಇದೆ. ಆದರೆ, ಏಳು ವರ್ಷದಿಂದಲೂ ಕನ್ನಡ ಭಾಷಾ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಈ ಭಾಗದಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆದಿಲ್ಲ. ಹೀಗಾಗಿ, ಕನ್ನಡ ಮಾಧ್ಯಮದ ಮಕ್ಕಳ ಶೈಕ್ಷಣಿಕ ಬದುಕು ಪದವಿಪೂರ್ವ ಶಿಕ್ಷಣಕ್ಕೆ ಮೊಟಕುಗೊಳ್ಳುತ್ತಿದೆ.
ಈ ಸಂಕಷ್ಟ ಅರಿತಿರುವ ಪೋಷಕರು ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ತಮಿಳು ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಇದರ ಪರಿಣಾಮ ಭವಿಷ್ಯದಲ್ಲಿ ಕನ್ನಡ ಶಾಲೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಲಿವೆ` ಎಂದು ಚನ್ನಂಜಮೂರ್ತಿ ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಜೆರಾಕ್ಸ್ ಪ್ರತಿಯೇ ಪಠ್ಯಪುಸ್ತಕ!- ಪ್ರಜಾವಾಣಿ ವಾರ್ತೆ

ಉಪನ್ಯಾಸಕರು, ಪ್ರಯೋಗಾಲಯ ಕೊಡಿ ಪ್ರಜಾವಾಣಿ ವಾರ್ತೆ

ತುಮಕೂರು: ಜಿಲ್ಲಾ ಕೇಂದ್ರದಲ್ಲಿರುವ ಎರಡು ಪ್ರಮುಖ ಸರ್ಕಾರಿ ಪಿಯುಸಿ ಕಾಲೇಜುಗಳು ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿವೆ. ಗ್ರಾಮೀಣ ಭಾಗದಿಂದ ಬರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಈ ಕಾಲೇಜುಗಳ ಫಲಿತಾಂಶ ಗಮನಾರ್ಹ ಪ್ರಮಾಣ ದಲ್ಲಿ ಸುಧಾರಿಸಿದೆ. ಆದರೆ ಕಲಿಕೆಯ ವಾತಾವರಣ ನಿರ್ಮಿಸಲು ಸಾಧ್ಯವಾಗಿಲ್ಲ.

ಪ್ರಯೋಗಾಲಯವೇ ಇಲ್ಲ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಈ ಬಾರಿ ಸಿಇಟಿಯಲ್ಲಿ ಅತ್ಯುತ್ತಮ ಅಂಕ ಸಿಕ್ಕಿತ್ತು. ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಸೀಟು ದಕ್ಕಿಸಿ ಕೊಂಡ ಬಡ ವಿದ್ಯಾರ್ಥಿಗೆ ಆಸರೆಯಾಗಿ ಉಪನ್ಯಾಸಕ ರೇ ನಿಂತುಕೊಂಡರು.

ಗೆಲುವಿನ ನಗೆ ಬೀರಿದ ಪ್ರತಿಭಾವಂತನ ಮನದಲ್ಲಿ ಇದ್ದುದು ಒಂದೇ ಕೊರಗು. `ನಾನು ಓದಿದ ಕಾಲೇಜಲ್ಲಿ ಸುಸಜ್ಜಿತ ಪ್ರಯೋಗಾಲಯ ಇದ್ದಿದ್ದರೆ, ನನ್ನ ಸಾಧನೆ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಖಾಸಗಿ ಕಾಲೇಜುಗಳಿಗಿಂತ ಪಾಠ ಪ್ರವಚನದಲ್ಲಿ ಕಾಲೇಜು ಕಡಿಮೆಯಿಲ್ಲ. ಆದರೆ ಕನಿಷ್ಠ ಒಂದು ಪ್ರಯೋಗಾಲಯ ನಿರ್ಮಿಸಿಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?` ಈ ಪ್ರಶ್ನೆಗೆ ಉತ್ತರ ಹೇಳುವಷ್ಟು ಛಾತಿ ಉಪನ್ಯಾಸಕರಿಗೆ ಇರಲಿಲ್ಲ.

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿ ಗಳು ಓದುತ್ತಾರೆ. 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದವರು ಹಾಗೂ ವಿಜ್ಞಾನ ವಿಭಾಗಕ್ಕೆ ಸೇರಲು ಉತ್ಸುಕರಾಗಿರುವ ವಿದ್ಯಾರ್ಥಿಗಳನ್ನು ಉಪನ್ಯಾಸಕರೇ ಸಂದರ್ಶಿಸಿ ದಾಖಲಿಸಿಕೊಳ್ಳುತ್ತಾರೆ.

ತಿಂಗಳಿಗೊಂದು ತರಗತಿ ಮಟ್ಟದ ಪರೀಕ್ಷೆ, ಅಗತ್ಯವಿರುವಾಗ ಪೋಷಕರ ಸಭೆ ನಡೆಸುತ್ತಾರೆ. ಮಠದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳನ್ನು ಗಮನಿಸಲು ಪ್ರತ್ಯೇಕ ಉಪನ್ಯಾಸಕರ ತಂಡ ಮಾಡಲಾಗಿದೆ. ಹೆಣ್ಣು ಮಕ್ಕಳ ಪ್ರಗತಿ ಪರಿಶೀಲಿಸಲು ಮಹಿಳಾ ಉಪನ್ಯಾಸಕಿಯರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಉಪನ್ಯಾಸಕರ ವಲಯದಿಂದ ಇಷ್ಟೆಲ್ಲಾ ಉತ್ಸಾಹವಿದ್ದರೂ ಸರ್ಕಾರದಿಂದ ಸೂಕ್ತ ಸ್ಪಂದನೆ, ಜತೆಗೆ ಸೌಲಭ್ಯ ದೊರೆತಿಲ್ಲ.

ಪ್ರೌಢಶಾಲೆಯ ಪ್ರಯೋಗಾಲಯದಲ್ಲೇ ಪಿಯುಸಿ ವಿದ್ಯಾರ್ಥಿಗಳೂ ಪ್ರಯೋಗ ನಡೆಸುತ್ತಾರೆ. ಸಲಕರಣೆಗಳ ಕೊರತೆ ಮತ್ತು ಕಳಪೆ ಸಾಮಗ್ರಿ ಯಿಂದಾಗಿ ಆಧುನಿಕ ಪಠ್ಯಕ್ರಮದ ಪ್ರಯೋಗ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳ ಥಿಯರಿ ಬರೆಯುವ ಕೆಲವು ಪ್ರಶ್ನೆಗಳೂ ಪರೀಕ್ಷೆಯಲ್ಲಿರುತ್ತವೆ. ಸೂಕ್ತ ಪ್ರಯೋಗಾಲಯ ಇಲ್ಲದೆ ಮುಖ್ಯ ಪರೀಕ್ಷೆಯಲ್ಲಿ ಈ ಅಂಕಗಳನ್ನೂ ವಿದ್ಯಾರ್ಥಿ ಕಳೆದುಕೊಳ್ಳಬೇಕಾಗುತ್ತದೆ.

ಒಂದೇ ಕೊಠಡಿಯಲ್ಲಿ ಮೂವರು ಉಪನ್ಯಾಸಕರು ಏಕಕಾಲಕ್ಕೆ ಪ್ರಯೋಗಾಲಯ ತರಗತಿ ತೆಗೆದು ಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ಯಾರು ಯಾವ ಪಾಠ ಹೇಳುತ್ತಿದ್ದಾರೆ ಎಂಬುದೇ ತಿಳಿಯದೆ, ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಇನ್ನಷ್ಟು ಕಠಿಣ ಎನಿಸುತ್ತದೆ.

ವಾಣಿಜ್ಯ ವಿಭಾಗದಲ್ಲಿ ಇಬ್ಬರು ಉಪನ್ಯಾಸಕರು ಇದ್ದಾರೆ. ಸುಮಾರು 250 ವಿದ್ಯಾರ್ಥಿಗಳಿದ್ದಾರೆ. `ಉಪನ್ಯಾಸಕರಿಗೆ ಹಾಜರಾತಿ ಹಾಕಲು ಅರ್ಧಗಂಟೆ ಬೇಕು. ಇನ್ನು ಪಾಠ ಮಾಡುವುದು, ವಿದ್ಯಾರ್ಥಿ ಗಳನ್ನು ಗಮನಿಸಿಕೊಳ್ಳುವುದು ಹೇಗೆ? ಕೊನೆಯ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗೆ ಉಪನ್ಯಾಸಕರು ಹೇಳುವ ಪಾಠವೇ ಕೇಳುವುದಿಲ್ಲ. ತರಗತಿಗಳಿಗೆ ಮೈಕ್ ಅಳವಡಿಸಬೇಕು` ಎನ್ನುತ್ತಾರೆ ಪೋಷಕ ಕೃಷ್ಣಪ್ಪ.

ನಗರ ಕ್ಷೇತ್ರದ ಶಾಸಕ ಎಸ್.ಶಿವಣ್ಣ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಇದೇ ಕಾಲೇಜಿನಲ್ಲಿ ಕಲಿತವರು. ಈ ಕಾಲೇಜಿ ನಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಯಾರೂ ಕಾಲೇಜಿನ ಪ್ರಸ್ತುತ ದುಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಜನ ಪ್ರತಿನಿಧಿಗಳು, ಪಿಯುಸಿ ಮಂಡಳಿಯ ಅಧಿಕಾರಿ ಗಳನ್ನು ಭೇಟಿ ಮಾಡಿರುವ ಕಾಲೇಜು ಸಿಬ್ಬಂದಿ ಸಮಸ್ಯೆ ಮನಗಾಣಿಸಲು ಯತ್ನಿಸಿದ್ದಾರೆ. ಬೆಂಗಳೂ ರಿನ ಹಿರಿಯ ಅಧಿಕಾರಿಗಳನ್ನು ಮುಖತಃ ಕಂಡು ಮನವರಿಕೆ ಮಾಡಿಕೊಟ್ಟರೂ ಸಮಸ್ಯೆ ಪರಿಹಾರ ವಾಗಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಾರೆ.

ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯೂ ಇದೆ. ಕನಿಷ್ಠ 6 ಕೊಠಡಿಗಳನ್ನು ಅಗತ್ಯವಿದೆ. ಇದರ ಜೊತೆಗೆ ಕಾಂಪೌಂಡ್ ಸಮಸ್ಯೆಯಿಂದಲೂ ಕಾಲೇಜು ಹೈರಾಣಾಗಿದೆ.

ಕಾಲೇಜು ಆವರಣದಲ್ಲಿ ಹೊಸದಾಗಿ ಕಾರು ಕಲಿಯುವವರ ಪಾಲಿಗೆ `ಪ್ರಾಕ್ಟೀಸ್ ಗ್ರೌಂಡ್`. ಕಾಂಪೌಂಡ್, ಗೇಟ್ ಇಲ್ಲದಿರುವುದರಿಂದ ಕಳ್ಳ ಕಾಕರಿಗೆ ಕಾಲೇಜು ಮುಕ್ತ ಪ್ರವೇಶ ಕಲ್ಪಿಸಿದೆ. ಒಂದೇ ವರ್ಷದಲ್ಲಿ ಕಾಲೇಜಿನ ಹಿಂದಿನಿಂದ ಪ್ರವೇಶಿಸಿದ ದುಷ್ಕರ್ಮಿಗಳು ಡೆಸ್ಕ್ ಸೇರಿದಂತೆ ಹಲವು ಬೋಧನೋಪಕರಣಗಳನ್ನು ಹೊತ್ತೊಯ್ದಿದ್ದಾರೆ.

ರೈಲ್ವೆ ನಿಲ್ದಾಣ ಸಮೀಪ ಕಾಲೇಜು ಮೈದಾನ ಅತಿಕ್ರಮಿಸುವ ಯತ್ನವನ್ನು ನಗರದ ಪ್ರತಿಷ್ಠಿತ ವ್ಯಕ್ತಿ ಯೊಬ್ಬರು ನಡೆಸಿದ್ದಾರೆ. ಅಲೆಮಾರಿಗಳ ಗುಡಿಸಲು ಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಹಾಡಹಗಲೇ ಕಾಲೇಜು ಆವರಣದಲ್ಲಿ ಸಾರ್ವಜನಿಕರು ಕ್ರಿಕೆಟ್ ಆಡುತ್ತಾರೆ. ಕೇಳುವ ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸುತ್ತಾರೆ.

ಪ್ರಯೋಗಾಲಯ ಸಹಾಯಕರು, ಭದ್ರತಾ ಸಿಬ್ಬಂದಿ ಮತ್ತು `ಡಿ` ಗ್ರೂಪ್ ನೌಕರರನ್ನು ಕೇಳು ವಂತೆಯೇ ಇಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿ ರುವ ವಾಣಿಜ್ಯ ವಿಭಾಗಕ್ಕೆ ಇಬ್ಬರು ಉಪನ್ಯಾಸಕರು ತುರ್ತಾಗಿ ನೇಮಕವಾಗಬೇಕಿದೆ. ಸಿಬ್ಬಂದಿ ಕೊರತೆ ತುಂಬಿಕೊಳ್ಳಲು ಕೆಲವರನ್ನು ಹಂಗಾಮಿಯಾಗಿ ನೇಮಿಸಿಕೊಳ್ಳಲಾಗಿದೆ.

ಕುಡಿಯುವ ನೀರೂ ಇಲ್ಲಿಲ್ಲ: ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಪ್ರತಿಷ್ಠಿತ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ ಕೊರತೆ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.

ಪಿಯುಸಿಯಲ್ಲಿ ದಿನಕ್ಕೆ ಒಂದು 1 ಗಂಟೆಯ 6 ಪಿರಿಯಡ್ ನಡೆಯಬೇಕು. ಆದರೆ ಇಲ್ಲಿ 50 ನಿಮಿಷದ 5 ಪಿರಿಯಡ್ ನಡೆಯುತ್ತವೆ. ಮುಂಜಾನೆ 8ರಿಂದ 11.20ರ ವರೆಗೆ ಪದವಿ ಪೂರ್ವ ಕಾಲೇಜು ನಡೆಯುವ ಕೊಠಡಿಗಳಲ್ಲೇ ನಂತರ ಪ್ರೌಢಶಾಲೆಯ ತರಗತಿಗಳು ನಡೆಯಬೇಕು. ಹೀಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವ ಉತ್ಸಾಹ ಇದ್ದರೂ ಉಪನ್ಯಾಸಕರು ಅಸಹಾಯಕರಾಗಿ ಮಕ್ಕಳನ್ನು ಮನೆಗೆ ಕಳುಹಿಸಬೇಕು. ಇಲ್ಲವೇ ಹೊರಗೆ ಮರದ ಕೆಳಗೆ ತರಗತಿ ನಡೆಸಬೇಕಾಗಿದೆ.

ಕಾಲೇಜಿನ ಸನಿಹದಲ್ಲಿಯೇ ನಗರಸಭೆ ಇದೆ. ನಗರಸಭೆ ಆವರಣದಲ್ಲಿಯೇ ಅತಿದೊಡ್ಡ ನೆಲಮಟ್ಟದ ನೀರಿನ ತೊಟ್ಟಿ ಇದ್ದರೂ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಕಾಲೇಜಿನ ಹೆಣ್ಣು ಮಕ್ಕಳು ಕುಡಿಯಲು ಹಾಗೂ ಶೌಚಾಲಯಕ್ಕೆ ನೀರಿಲ್ಲದೆ ಪರದಾಡುತ್ತಾರೆ. ಕಾರಣ ಕೇಳಿದರೆ `ಬಿ.ಎಚ್.ರಸ್ತೆ ಅಗೆದು ಪೈಪ್‌ಲೈನ್ ಹಾಕಲು ಸಾಧ್ಯವಿಲ್ಲ. ಹೆದ್ದಾರಿ ಪ್ರಾಧಿಕಾರ ಅಡ್ಡಿಯುಂಟು ಮಾಡುತ್ತದೆ` ಎಂದು ನಗರಸಭೆ ಸಿಬ್ಬಂದಿ ನೆಪ ಹೇಳುತ್ತಾರೆ.

ಜಿಲ್ಲಾಧಿಕಾರಿ ಮುತುವರ್ಜಿಯಿಂದ ಕಾಲೇಜಿನಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣ ಕಡಿಮೆಯಾಗಿದೆ. 2000 ಹೆಣ್ಣು ಮಕ್ಕಳ ಅಗತ್ಯ ಪೂರೈಸುವಷ್ಟೂ ನೀರು ಶೌಚಾಲಯದಲ್ಲಿಲ್ಲ. ಇನ್ನೊಬ್ಬರಿಗೆ ಹೇಳಲೂ ಸಾಧ್ಯವಿಲ್ಲದ ತಮ್ಮ ಸಂಕಟವನ್ನು ಹೆಣ್ಣು ಮಕ್ಕಳು ಅವುಡುಕಚ್ಚಿ ಸಹಿಸಬೇಕಾದ ದುಃಸ್ಥಿತಿ ಎದುರಿಸುತ್ತಿದ್ದಾರೆ.

`ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿರುವ ಜನ ಪ್ರತಿನಿಧಿಗಳು ಉದ್ದೇಶಪೂರ್ವಕವಾಗಿಯೇ ಸರ್ಕಾರಿ ಕಾಲೇಜುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿಯೇ ಈ ಕಾಲೇಜಿನ ಬಗ್ಗೆ ಒಮ್ಮೆಯಾದರೂ ನಗರಸಭೆ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಚರ್ಚೆಯಾಗುವು ದಿಲ್ಲ` ಎಂದು ಪೋಷಕ ರಾಮಚಂದ್ರ ದೂರುತ್ತಾರೆ

ಉಪನ್ಯಾಸಕರು, ಪ್ರಯೋಗಾಲಯ ಕೊಡಿ ಪ್ರಜಾವಾಣಿ ವಾರ್ತೆ



Saturday, June 16, 2012

ಯಾದಗಿರಿ: ಉಪನ್ಯಾಸಕರ ಕೊರತೆ: ಪ್ರಜಾವಾಣಿ ವಾರ್ತೆ

ಯಾದಗಿರಿ: ಜಿಲ್ಲೆಯಾಗಿ ಎರಡೂವರೆ ವರ್ಷಗಳು ಗತಿಸಿದರೂ, ಶಿಕ್ಷಣ ಇಲಾಖೆಯಲ್ಲಿ ಕೊರತೆ ಎಂಬ ಶಬ್ದ ಇನ್ನೂ ಹೋಗಿಲ್ಲ. ಶಾಲೆಗಳು ಶಿಕ್ಷಕರಿಲ್ಲದೇ ಬಿಕೋ ಎನ್ನುತ್ತಿದ್ದರೆ, ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ. 

ರಾಜ್ಯದ 30ನೇ ಜಿಲ್ಲೆಯಾಗಿರುವ ಯಾದಗಿರಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿದೆ.  ಮೂರು ವರ್ಷಗಳಲ್ಲಿ ಜಿಲ್ಲೆಯ ಸ್ಥಿತಿ ಸುಧಾರಣೆ ಆಗಿಲ್ಲ. ಜಿಲ್ಲೆಯಲ್ಲಿರುವ ಪಾಲಕರು ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸುವ ಚಿಂತನೆ ಮಾಡುವಂತಾಗಿದೆ. 

ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 4,543 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 14 ಮುಖ್ಯೋಪಾಧ್ಯಾಯರ ಹುದ್ದೆಗಳೂ ಸೇರಿದಂತೆ 534 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ ಕನ್ನಡ ವಿಷಯದ 331, ಇಂಗ್ಲಿಷ್- 59, ವಿಜ್ಞಾನ ವಿಷಯದ 42, ಹಿಂದಿ ವಿಷಯದ 32, ದೈಹಿಕ ಶಿಕ್ಷಣದ 34 ಶಿಕ್ಷಕರ ಹುದ್ದೆಗಳು ಸೇರಿವೆ. 

ಪ್ರೌಢಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 1,211 ಹುದ್ದೆಗಳು ಮಂಜೂರಾಗಿದ್ದು, 217 ಶಿಕ್ಷಕರ ಕೊರತೆಯಿದೆ. ಸಮಾಜ ವಿಜ್ಞಾನದ 14, ಗಣಿತ- 45, ವಿಜ್ಞಾನ- 22, ಕನ್ನಡ- 12, ಹಿಂದಿ- 8, ಇಂಗ್ಲಿಷ್‌ನ 11 ಶಿಕ್ಷಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಅಚ್ಚರಿಯ ಸಂಗತಿ ಎಂದರೆ, 74 ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆಗಳೇ ಮಂಜೂರಾಗಿಲ್ಲ!

ಪಿಯು ಕಾಲೇಜು: ಜಿಲ್ಲೆಯಲ್ಲಿ ಒಟ್ಟು 23 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, 59 ಉಪನ್ಯಾಸಕರ ಹುದ್ದೆಗಳ ಭರ್ತಿಯಾಗಿಲ್ಲ. ಗ್ರಾಮೀಣ ಪ್ರದೇಶಗಳ  ಪದವಿಪೂರ್ವ ಕಾಲೇಜುಗಳಿಗೆ ಹೋಗಲು ಉಪನ್ಯಾಸಕರು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಕನ್ನಡ ವಿಷಯದ 7, ಇಂಗ್ಲಿಷ್- 7, ಹಿಂದಿ 3, ಉರ್ದು 2, ಇತಿಹಾಸ 5, ಅರ್ಥಶಾಸ್ತ್ರ 5, ವಾಣಿಜ್ಯಶಾಸ್ತ್ರ 3, ಸಮಾಜಶಾಸ್ತ್ರ 3, ರಾಜ್ಯಶಾಸ್ತ್ರ 3, ಭೌತಶಾಸ್ತ್ರ 6, ರಸಾಯನಶಾಸ್ತ್ರ 6, ಗಣಿತ 4, ಜೀವಶಾಸ್ತ್ರ ವಿಷಯದ 5 ಉಪನ್ಯಾಸಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಆರು  ಪದವಿ ಪೂರ್ವ ಕಾಲೇಜುಗಳು ಪ್ರಾಚಾರ್ಯರಿಲ್ಲದೇ ನಡೆಯುತ್ತಿವೆ. 

ಕಾಳಜಿ ಇಲ್ಲದ ಸರ್ಕಾರ: ಜಿಲ್ಲೆಯಾಗಿ ಮೂರನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿದ್ದರೂ, ಶೈಕ್ಷಣಿಕ ಅಭಿವೃದ್ಧಿಯತ್ತ ಸರ್ಕಾರ ಚಿಂತಿಸುತ್ತಿಲ್ಲ. ಫಲಿತಾಂಶ ಕುಸಿದಾಗ ಮಾತ್ರ ಬೆಂಗಳೂರಿನಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು, ಇದುವರೆಗೂ ಜಿಲ್ಲೆಗೆ ಬಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ಒಮ್ಮೆಯೂ ನಡೆಸಿಲ್ಲ. 

ಇದು ಬಿಜೆಪಿ ಸರ್ಕಾರ ಹೊಸ ಜಿಲ್ಲೆಯ ಬಗ್ಗೆ ಇಟ್ಟಿರುವ ಕಾಳಜಿಗೆ ಸ್ಪಷ್ಟ ನಿದರ್ಶನ ಎನ್ನುತ್ತಾರೆ ಹಿರಿಯರಾದ ಶಂಕ್ರಣ್ಣ ವಣಿಕ್ಯಾಳ.  ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವವರೇ ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾಣುವುದಾದರೂ ಹೇಗೆ? ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಯಲ್ಲಿ ಕೇವಲ 288 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಜಿಲ್ಲೆಯಲ್ಲಿರುವ 26 ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲೆಯ ಜನರು ಹಲವಾರು ಬಾರಿ ಮನವಿ ಮಾಡಿದರೂ, ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಈ ಬಾರಿ ನೇಮಕಾತಿಗಾಗಿ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಜಿಲ್ಲೆಗೆ 113 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅವು ಮಾದರಿ ಶಾಲೆಗಳು ಹಾಗೂ ಹೊಸದಾಗಿ ಆರಂಭವಾಗುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನೇಮಕಾತಿ ಆಗುವ ಲಕ್ಷಣಗಳಿವೆ. ಇದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ಮುಂದುವರಿಯಲಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಆತಂಕ ವ್ಯಕ್ತಪಡಿಸುತ್ತಾರೆ


ಯಾದಗಿರಿ: ಉಪನ್ಯಾಸಕರ ಕೊರತೆ



Friday, June 08, 2012

ಪದವಿಪೂರ್ವ ಕಾಲೇಜುಗಳ ಸೇರ್ಪಡೆ: ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೂ ಸೀಟಿಲ್ಲ!


ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿ (ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾಗಿ ನಗರದ ಪ್ರತಿಷ್ಠಿತ ಪದವಿಪೂರ್ವ ಕಾಲೇಜುಗಳಲ್ಲಿ ಈ ಬಾರಿ ಪಿಯುಸಿಯಲ್ಲಿ ಸೀಟು ಖಚಿತ ಎಂದು ಆಸೆ ಕಂಗಳಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ಪ್ರತಿಷ್ಠಿತ ಕಾಲೇಜುಗಳು ಪ್ರಥಮ ಪಿಯುಸಿಗೆ ಸೇರ್ಪಡೆ ಸಂಬಂಧ ಪ್ರಕಟಿಸಿರುವ ವಿಜ್ಞಾನ ವಿಭಾಗದ ಮೊದಲ ಪಟ್ಟಿಯಲ್ಲಿ ಶೇ 90ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳ ಹೆಸರು ಕಾಣಿಸಿಕೊಂಡಿಲ್ಲ!
ನಗರದ ಪದವಿಪೂರ್ವ ಕಾಲೇಜುಗಳಲ್ಲಿ ಮೊದಲ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಹೆಚ್ಚಿನ ಕಾಲೇಜುಗಳಲ್ಲಿ ಎರಡನೇ ಪಟ್ಟಿ ಇದೇ 9ರಂದು ಪ್ರಕಟವಾಗುವ ನಿರೀಕ್ಷೆ ಇದೆ. ಸಾಮಾನ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಕಾಲೇಜುಗಳು ನಿಗದಿಪಡಿಸಿರುವ ಅಂಕ ಮಿತಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ಅಂಕದ ಮಿತಿ ಕಳೆದ ವರ್ಷಕ್ಕಿಂತ ಈ ಸಲ ಶೇ 0.3ರಿಂದ ಶೇ 0.5 ಹೆಚ್ಚಾಗಿದೆ ಎಂಬುದು ಕಾಲೇಜುಗಳ ಆಡಳಿತ ಮಂಡಳಿಗಳ ಹೇಳಿಕೆ. 
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 76.13ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ದಾಖಲೆಯ ಫಲಿತಾಂಶ ಬಂದಿತ್ತು. ಕಳೆದ ವರ್ಷ ಶೇ 73.90ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷದ  ಫಲಿತಾಂಶದಲ್ಲಿ ಶೇ 2.23ರಷ್ಟು ಏರಿಕೆಯಾಗಿತ್ತು. ಇದರಿಂದಾಗಿ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಕೆ ಪ್ರಮಾಣವೂ ಜಾಸ್ತಿಯಾಗಿತ್ತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಗರದ `ಪ್ರತಿಷ್ಠಿತ` ಕಾಲೇಜುಗಳಲ್ಲಿ ಸೇರ್ಪಡೆಯಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದರು. ಮೊದಲ ಪಟ್ಟಿಯಲ್ಲಿ ಉನ್ನತ ಶ್ರೇಣಿ ಹಾಗೂ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆ ಸಿಕ್ಕಿಲ್ಲ.
ವಿಜ್ಞಾನ ವಿಭಾಗದಲ್ಲೂ ಪಿಸಿಎಂಬಿಗಿಂತ ಪಿಸಿಎಂಸಿ ಹಾಗೂ ಪಿಸಿಎಂಇ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸಿರುವುದು ಈ ಬಾರಿಯ ವಿಶೇಷ. ಅಲ್ಲದೆ, ವಾಣಿಜ್ಯ ವಿಭಾಗಕ್ಕೂ ಹೆಚ್ಚಿನ ಬೇಡಿಕೆ ಕುದುರಿದೆ. ಆದರೆ ಕಲಾ ವಿಭಾಗದ ಅಂಕದ ಮಿತಿ ಶೇ 85ರ ಗಡಿ ದಾಟಿಲ್ಲ. ಎರಡನೇ ಪಟ್ಟಿಯಲ್ಲಿ ಶೇ 80ಕ್ಕಿಂತ ಅಧಿಕ ಗಳಿಸಿದ ವಿದ್ಯಾರ್ಥಿಗಳ ಅವಕಾಶ ಲಭ್ಯವಾಗುವ ನಿರೀಕ್ಷೆ ಇದೆ. ಇನ್ನೊಂದೆಡೆ, ಈ ಬಾರಿ ಪಿಯುಸಿ ಹಾಗೂ ಸಿಇಟಿಯಲ್ಲಿ ಶ್ರೇಯಾಂಕ ಗಳಿಸಿದ ಕಾಲೇಜುಗಳಲ್ಲಿ ಸೇರ್ಪಡೆಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.
ಎಂಇಎಸ್ ಕಾಲೇಜು ಅಗ್ರ: ಎಂಇಎಸ್ ಕಿಶೋರ ಕೇಂದ್ರ ಕಾಲೇಜಿಗೆ ಈ ಸಲವೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಮೊದಲ ಪಟ್ಟಿಯಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 95ಕ್ಕಿಂತ ಕಡಿಮೆ ಅಂಕ ಗಳಿಸಿದವರ ಹೆಸರು ಕಾಣಿಸಿಕೊಂಡಿಲ್ಲ. ಇಲ್ಲಿ ಪಿಸಿಎಂಬಿಗೆ ಶೇ 96.29, ಪಿಸಿಎಂಇಗೆ ಶೇ 96.64, ಪಿಸಿಎಂಸಿಗೆ ಶೇ 97, ವಾಣಿಜ್ಯ ವಿಭಾಗಕ್ಕೆ ಶೇ 93 ಅಂಕದ ಮಿತಿ ನಿಗದಿಪಡಿಸಲಾಗಿದೆ. ಇಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ 0.4ರಷ್ಟು ಅಂಕದ ಮಿತಿ ಜಾಸ್ತಿ ಆಗಿದೆ.
ಎಲ್ಲೆಲ್ಲಿ ಎಷ್ಟು: ನಗರದ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 89, ವಾಣಿಜ್ಯ ವಿಭಾಗಕ್ಕೆ ಶೇ 82, ಕಲಾ ವಿಭಾಗಕ್ಕೆ ಶೇ 70, ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಪಿಸಿಎಂಇಗೆ ಶೇ 94, ಪಿಸಿಎಂಬಿಗೆ ಶೇ 93 ಹಾಗೂ ವಾಣಿಜ್ಯ ವಿಭಾಗಕ್ಕೆ ಶೇ 91ಕ್ಕಿಂತ ಅಧಿಕ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಸಿಎಂಬಿಗೆ ಶೇ 91, ಪಿಸಿಎಂಇಗೆ ಶೇ 93, ವಾಣಿಜ್ಯ ವಿಭಾಗಕ್ಕೆ ಶೇ 91, ಮಲ್ಲೇಶ್ವರ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಶೇ 80, ರಾಜಾಜಿನಗರದ ಬಸವೇಶ್ವರ ಪಿಯು ಕಾಲೇಜಿನಲ್ಲಿ ಪಿಸಿಎಂಬಿಗೆ ಶೇ 83, ಪಿಸಿಎಂಸಿಗೆ ಶೇ 84 ಅಂಕದ ಮಿತಿ ನಿಗದಿಪಡಿಸಲಾಗಿದೆ. ಶೇಷಾದ್ರಿಪುರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪಿಸಿಎಂಸಿಗೆ ಶೇ 93.44, ಪಿಸಿಎಂಇಗೆ ಶೇ 92.48, ಪಿಸಿಎಂಬಿಗೆ ಶೇ 92 ಅಂಕದ ಮಿತಿ ನಿಗದಿಪಡಿಸಲಾಗಿದೆ.
`ಕೆಲವು ಕಾಲೇಜುಗಳು ಹಟಕ್ಕೆ ಬಿದ್ದು ವಿಜ್ಞಾನ ವಿಭಾಗಕ್ಕೆ ಶೇ 80ಕ್ಕಿಂತ ಅಧಿಕ ಮಿತಿ ನಿಗದಿಪಡಿಸಿವೆ. ಆದರೆ ಆ ಕಾಲೇಜುಗಳತ್ತ ವಿದ್ಯಾರ್ಥಿಗಳು ಸುಳಿದಿಲ್ಲ. ಬೆರಳೆಣಿಕೆಯ ವಿದ್ಯಾರ್ಥಿಗಳು ಸೇರ್ಪಡೆಯಾದ ಉದಾಹರಣೆ ಉಂಟು. ಒಳ್ಳೆಯ ಟ್ಯೂಷನ್ ವ್ಯವಸ್ಥೆ ಇರುವ ಕಾಲೇಜುಗಳಿಗೆ ಹೆಚ್ಚಿನ ಶುಲ್ಕ ತೆತ್ತು ಸೇರ್ಪಡೆಯಾಗಲು ವಿದ್ಯಾರ್ಥಿಗಳು ಆಸಕ್ತಿ ವಹಿಸಿದ್ದಾರೆ. ಈ ಬಾರಿ ಪಿಯುಸಿಯಲ್ಲಿ ಕಾಲೇಜುಗಳು ಗಳಿಸಿದ ಉತ್ತಮ ಫಲಿತಾಂಶ ಆ ಕಾಲೇಜುಗಳ ಬೇಡಿಕೆಯನ್ನು ಹೆಚ್ಚಿಸಿವೆ` ಎಂದು ಪದವಿ ಪೂರ್ವ ಕಾಲೇಜೊಂದರ ಪ್ರಾಂಶುಪಾಲರು ಅಭಿಪ್ರಾಯಪಟ್ಟರು.
`ಈ ಬಾರಿ ಎಂಇಎಸ್ ಕಾಲೇಜಿಗೆ ಬಂದ ಅರ್ಜಿಗಳ ಸಂಖ್ಯೆ ಹೆಚ್ಚಾಗಿತ್ತು. ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಸೇರ್ಪಡೆಯಾಗಲು ಮೊದಲ ಆದ್ಯತೆ ನೀಡುತ್ತಾರೆ. ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಕಷ್ಟಕರವಾಗಿತ್ತು. ಸಂಸ್ಥೆಗೆ ವಾಣಿಜ್ಯ ವಿಭಾಗದಲ್ಲಿ ಹತ್ತರೊಳಗೆ ಮೂರು ಶ್ರೇಯಾಂಕ, ಸಿಇಟಿಯಲ್ಲಿ ಶ್ರೇಯಾಂಕ, ವಿಜ್ಞಾನ ವಿಭಾಗದಲ್ಲಿ ಶ್ರೇಯಾಂಕ ಬಂದಿದೆ. ಸಂಸ್ಥೆಯ ಗುಣಮಟ್ಟದ ಶಿಕ್ಷಣದ ಕಾರಣಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ` ಎಂದು ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ.ಎಲ್. ರಾಮ್ `ಪ್ರಜಾವಾಣಿ`ಗೆ ತಿಳಿಸಿದರು. 

ಪದವಿಪೂರ್ವ ಕಾಲೇಜುಗಳ ಸೇರ್ಪಡೆ: ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರೂ ಸೀಟಿಲ್ಲ!


Friday, June 01, 2012

ಮರು ಮೌಲ್ಯಮಾಪನ: ಪ್ರತಿಭಾನ್ವಿತರಿಗೆ ಅಡ್ಡಿ-

ಬೆಳಗಾವಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮರು ಮೌಲ್ಯಮಾಪನಕ್ಕೆ ಜಾರಿಗೊಳಿಸಿರುವ ಅವೈಜ್ಞಾನಿಕ ನಿಯಮದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನಿರೀಕ್ಷಿಸಿದ್ದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಇಲಾಖೆಯ ನಿಯಮದ ಪ್ರಕಾರ ಯಾವುದೇ ವಿಷಯದಲ್ಲಿ ಮರು ಮೌಲ್ಯಮಾಪನ ನಡೆಸಿದಾಗ, ಈ ಹಿಂದೆ ಪಡೆದ ಅಂಕಕ್ಕಿಂತ 6 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಮರು ಮೌಲ್ಯಮಾಪನದಲ್ಲಿ 5 ಹಾಗೂ ಅದಕ್ಕಿಂತ ಕಡಿಮೆ ಅಂಕ ಪಡೆದರೆ, ಅದನ್ನು ಪರಿಗಣಿಸದೆ ಈ ಹಿಂದೆ ಪಡೆದ ಅಂಕವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಇಲಾಖೆಯ ಈ ನಿಮಯದಿಂದಾಗಿ ಪರೀಕ್ಷೆಯ ಮೂಲ ಮೌಲ್ಯಮಾಪನದಲ್ಲಿ 95 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ನಿರೀಕ್ಷಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗದೇ ಹತಾಶರಾಗುತ್ತಿದ್ದಾರೆ.

`ದ್ವಿತೀಯ ಪಿಯುಸಿ ಪರೀಕ್ಷೆಯ ರಸಾಯನಶಾಸ್ತ್ರ ವಿಷಯದಲ್ಲಿ 100 (ಪಡೆದದ್ದು 93) ಹಾಗೂ ಗಣಿತದಲ್ಲಿ 100 (99 ಅಂಕ) ಬರಬೇಕಿತ್ತು. ಮರು ಮೌಲ್ಯಮಾಪನ ನಡೆಸುವ ಸಂದರ್ಭದಲ್ಲಿ ಮೌಲ್ಯಮಾಪಕರು 6 ಅಂಕಕ್ಕಿಂತ ಕಡಿಮೆ ಅಂಕವನ್ನು ಹಾಕಿದರೆ ಅದನ್ನು ಪರಿಗಣಿಸುವುದಿಲ್ಲ ಎಂಬ ಕಾರಣಕ್ಕೆ ಮರು ಮೌಲ್ಯಮಾಪನಕ್ಕೆ ಹಾಕಲಿಲ್ಲ ಎನ್ನುತ್ತಾರೆ ಬೆಳಗಾವಿಯ ಜೈನ ಕಾಲೇಜಿನ ವಿದ್ಯಾರ್ಥಿ ವೈಭವ ಪಾಟೀಲ.

`ಗಣಿತ ವಿಷಯದಲ್ಲಿ 99 (ಪಡೆದದ್ದು 94) ಹಾಗೂ ರಸಾಯನಶಾಸ್ತ್ರದಲ್ಲಿ 99 (ಪಡೆದದ್ದು 93) ಅಂಕಗಳನ್ನು ನಿರೀಕ್ಷಿಸಿದ್ದೆ. ಅಲ್ಲದೇ ಮರು ಮೌಲ್ಯಮಾಪನದ ಒಂದು ವಿಷಯಕ್ಕೆ ರೂ  1050 ಶುಲ್ಕ ವಿಧಿಸಲಾಗುತ್ತಿದೆ. ಹಣವೂ ವಾಪಸ್ ಸಿಗುವುದಿಲ್ಲ. ಹೀಗಾಗಿ 97 ಅಂಕ ನಿರೀಕ್ಷಿಸಿದ್ದ ಜೀವಶಾಸ್ತ್ರ (86) ವಿಷಯವನ್ನು ಮಾತ್ರ ಮರು ಮೌಲ್ಯಮಾಪನಕ್ಕೆ ಹಾಕಿದ್ದೇನೆ` ಎಂದು ವಿದ್ಯಾರ್ಥಿ ಶುಭಂ ಆರ್. ಪಾಟೀಲ `ಪ್ರಜಾವಾಣಿ` ಬಳಿ ಅಳಲು ತೋಡಿಕೊಂಡರು.

`ವಿಜ್ಞಾನ ವಿದ್ಯಾರ್ಥಿಗಳಿಗೆ ಒಂದೆರಡು ವಿಷಯಗಳಲ್ಲಿ ಮೂರು- ನಾಲ್ಕು ಅಂಕಗಳು ಹೆಚ್ಚಿದರೂ, ಸಿಇಟಿ ರ‌್ಯಾಂಕಿಂಗ್‌ನಲ್ಲಿ 100ರಿಂದ 150ರಷ್ಟು ವ್ಯತ್ಯಾಸವಾಗುತ್ತದೆ. ಕಡಿಮೆ ರ‌್ಯಾಂಕಿಂಗ್ ಪಡೆಯುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ತಾವು ಸೇರಬೇಕೆಂದುಕೊಂಡಿದ್ದ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಿಂದ ವಂಚಿತರಾಗುತ್ತಿದ್ದಾರೆ.

ಹೀಗಾಗಿ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ಹೇಗೆ ಒಂದು ಅಂಕ ಹೆಚ್ಚಿಗೆ ಪಡೆದರೂ ಪರಿಗಣಿಸಲಾಗುತ್ತದೆಯೋ, ಅದೇ ರೀತಿ ಪಿಯುಸಿಯಲ್ಲೂ ಪರಿಗಣಿಸಬೇಕು` ಎಂದು ಪಾಲಕರಾದ ಅನೇಕಾಂತ ಪಾಟೀಲ ಒತ್ತಾಯಿಸುತ್ತಾರೆ.

95ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಮರು ಮೌಲ್ಯಮಾಪನಕ್ಕೆ ಅವಕಾಶ ಇಲ್ಲದಿರುವುದರಿಂದ ಅವರು ಇನ್ನೂ ಹೆಚ್ಚಿನ ಅಂಕ ನಿರೀಕ್ಷಿಸಿದ್ದರೆ, ಮರು ಎಣಿಕೆಗೆ ಹಾಕಬಹುದು. ಯಾವುದಾದರು ಪ್ರಶ್ನೆಯ ಉತ್ತರಕ್ಕೆ ಅಂಕವನ್ನು ನೀಡದೇ ಇರುವುದು ಈ ಸಂದರ್ಭದಲ್ಲಿ ಕಂಡು ಬಂದರೆ, ಮರು ಎಣಿಕೆಯಲ್ಲಿ ಅದರ ಅಂಕವನ್ನೂ ಸೇರಿಸಿಕೊಂಡು ಫಲಿತಾಂಶವನ್ನು ನೀಡಲಾಗುವುದು” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತೆ ವಿ. ರಶ್ಮಿ `ಪ್ರಜಾವಾಣಿ`ಗೆ ತಿಳಿಸಿದರು.

ಮರು ಮೌಲ್ಯಮಾಪನ: ಪ್ರತಿಭಾನ್ವಿತರಿಗೆ ಅಡ್ಡಿ

Thursday, May 31, 2012

Reminder-to take action against Udaya bharathi Pre University College, Tiptur and Turuvekere



  1. ¸ÀPÁðgÀ ªÀÄAdÆgÁw ¤ÃrzÀ ¸ÀA¸ÉܬÄAzÀ læ¸ïÖUÉ ¤AiÀĪÀĨÁ»gÀªÁV C£ÀÄzÁ¤vÀ PÁ¯ÉÃdÄUÀ¼À£ÀÄß ªÀUÁðªÀuÉ ªÀiÁrzÀ;
  2. ¸ÀĪÀiÁgÀÄ d£À £ËPÀgÀgÀ£ÀÄß ¤AiÀĪÀĨÁ»gÀªÁV PÉ®¸À¢AzÀ vÉUÉzÀĺÁQzÀ ¥ÀjuÁªÀĪÁV £ÁåAiÀiÁ®AiÀÄzÀ°è E¯ÁSÉAiÀÄ£ÀÄß ªÀÄÄdÄUÀgÀPÉÌ FqÀĪÀiÁrzÀ;
  3. PÁAiÀÄðzÀ²ðAiÀÄ PÀÈvÀå¢AzÁV ¥ÀzÀ« ¥ÀǪÀð ²PÀët E¯ÁSÉAiÀÄ£ÀÄß ¸ÀĪÀiÁgÀÄ 50QÌAvÀ®Æ ºÉZÀÄÑ ¥ÀæPÀgÀtUÀ¼À°è ¥ÀæwªÁ¢AiÀÄ£ÁßV ªÀiÁrzÀ;
  4. £ÁåAiÀiÁ®AiÀÄzÀ°è ¥ÀæPÀgÀtUÀ¼ÀÄ ¨ÁQ EzÀÄÝ, £ÉêÀÄPÁwUÉ vÀqÉAiÀiÁeÉÕ EzÁÝUÀ £ÉêÀÄPÁw ªÀiÁrPÉÆAqÀÄ £ÁåAiÀiÁ®AiÀÄzÀ DzÉñÀ G®èAX¹gÀĪÀ;
  5. vÀ£Àß PÀÈvÀå¢AzÁV E¯ÁSÉAiÀÄ DAiÀÄÄPÀÛjUÉ CgɸïÖ ªÁgÉAmï eÁjAiÀiÁUÀĪÀAvÉ ªÀiÁrzÀ;
  6. E¯ÁSÉAiÀÄ ¸ÀàµÀÖ ¤zÉðñÀ£ÀUÀ¼À£ÀÄß G®èAX¹, £ËPÀgÀ «gÉÆÃ¢ü zsÉÆÃgÀuÉ C£ÀĸÀj¸ÀÄwÛgÀĪÀ;
  7. C£ÀÄzÁ£ÀPÉÌ M¼À¥ÀqÀzÉà EzÀÝgÀÆ E¯ÁSɬÄAzÀ ¸ÀĪÀiÁgÀÄ £Á®ÄÌ d£À £ËPÀgÀgÀÄ ªÉÃvÀ£À ¥ÀqÉAiÀÄĪÀAvÉ ªÀiÁr E¯ÁSÉAiÀÄ£ÀÄß ªÀAa¹gÀĪÀ;
  8. «zÁåyðUÀ¼À zÁR¯Áw PÀqɪÀÄ EgÀĪÀ;
  9. ±ÉÃPÀqÁ 50gÀµÀÄÖ ¥Àj²µÀÖ eÁw/ªÀUÀðzÀ «zÁåyðUÀ¼À£ÀÄß ºÉÆAzÀ®Ä C¸ÀªÀÄxÀðªÁVgÀĪÀ;
  10. C£ÀÄzÁ£ÀPÉÌ M¼À¥ÀlÄÖ ¸ÀĪÀiÁgÀÄ 27 ªÀµÀðUÀ¼ÁVzÀÝgÀÆ ¸ÀéAvÀ PÀlÖqÀ/ªÉÄÊzÁ£À ºÉÆAzÀ¢gÀĪÀ;
  11. PÀ¤µÀÖ ªÀÄÆ®¨sÀÆvÀ ¸ËPÀAiÀÄðUÀ¼À£ÀÆß ºÉÆA¢gÀzÀ;
  12. M§â£À zÁR¯É ºÉ¸Àj£À°è ªÀÄvÉÆÛ§â PÉ®¸À ªÀiÁqÀ®Ä CªÀPÁ±À ªÀiÁrPÉÆlÄÖ E¯ÁSÉAiÀÄ£ÀÄß ªÀAa¹gÀĪÀ;
  13. ªÀÄAdÆgÁzÀ PÉêÀ® MAzÉà ºÀÄzÉÝUÉ E©â§âgÀ£ÀÄß £ÉëĹPÉÆAqÀÄ E¯ÁSÉAiÀÄ£ÀÄß ¸ÀAPÀµÀÖPÉÌ FqÀÄ ªÀiÁrgÀĪÀ;
  14. E¯ÁSÉ C£ÉÃPÀ CªÀPÁ±ÀUÀ¼À£ÀÄß ¤ÃrzÀgÀÆ vÀ£Àß ªÀvÀð£É/ªÀÄÆ®¨sÀÆvÀ ¸ËPÀAiÀÄðUÀ¼À£ÀÄß GvÀÛªÀÄ¥Àr¹PÉÆ¼ÀîzÀ;
  15. ¸ÀPÁðgÀPÉÌ/E¯ÁSÉUÉ ¸ÁPÀµÀÄÖ DyðPÀ £ÀµÀÖ GAlĪÀiÁrgÀĪÀ;
  16. vÀ£Àß ZÀlĪÀnPÉUÀ½AzÁV E¯ÁSÉAiÀÄ C¢üPÁjUÀ½UÉ vÀ¯É£ÉÆÃªÁV ¥Àjt«Ä¹gÀĪÀ ªÀÄvÀÄÛ
  17. ¸ÀPÁðgÀ¢AzÀ DAiÀÄÄPÀÛjUÉ 7 CgÉ ¸ÀPÁðj ¥ÀvÀæ §gÀĪÀAvÉ ªÀiÁrgÀĪÀ

GzÀAiÀĨsÁgÀw ¥ÀzÀ« ¥ÀǪÀð PÁ¯ÉÃdÄ, w¥ÀlÆgÀÄ ªÀÄvÀÄÛ vÀÄgÀĪÉÃPÉgÉ F PÁ¯ÉÃdÄUÀ¼À ªÀiÁ£ÀåvÉ/ ªÀÄAdÆgÁw gÀzÀÄÝ ªÀiÁr ªÉÃvÀ£Á£ÀÄzÁ£À ¤°è¸À®Ä E¯ÁSɬÄAzÀ DUÀĪÀÅ¢®èªÉÃ?

Monday, May 28, 2012

ಸಿಇಟಿ ಮಾಹಿತಿಗೆ ಮುಗಿಬಿದ್ದ ವಿದ್ಯಾರ್ಥಿ ಸಮೂಹ; `ಜ್ಞಾನದೇಗುಲ' ಶಿಕ್ಷಣ ಮೇಳಕ್ಕೆ ತೆರೆ


ಬೆಂಗಳೂರು: `ಪ್ರಜಾವಾಣಿ` ಮತ್ತು `ಡೆಕ್ಕನ್ ಹೆರಾಲ್ಡ್` ಪತ್ರಿಕಾ ಸಮೂಹದ ಆಶ್ರಯದಲ್ಲಿ ನಗರದ ಅರಮನೆ ಮೈದಾನದ `ತ್ರಿಪುರ ವಾಸಿನಿ`ಯಲ್ಲಿ ಏರ್ಪಡಿಸಿದ್ದ `ಜ್ಞಾನ ದೇಗುಲ` ಶಿಕ್ಷಣ ಮೇಳದಲ್ಲಿ ಎರಡನೇ ದಿನವಾದ ಭಾನುವಾರವೂ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಇಟಿ ಮಾಹಿತಿಗಾಗಿ ಮುಗಿಬಿದ್ದರು. ಆ ಮೂಲಕ ಎರಡು ದಿನಗಳ `ಜ್ಞಾನ ದೇಗುಲ` ಶಿಕ್ಷಣ ಮೇಳಕ್ಕೆ ಅಂತಿಮ ತೆರೆ ಬಿದ್ದಿತು.

ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಶಿಕ್ಷಣ ಮೇಳದ ಲಾಭ ಪಡೆದರು. ಸಾವಿರಾರು ಮಂದಿ ಐದು ಗೋಷ್ಠಿಗಳ ಪ್ರಯೋಜನ ಪಡೆದರು. ಮಳಿಗೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಯಿತು.

`ಪ್ರಜಾವಾಣಿ` ಮತ್ತು `ಡೆಕ್ಕನ್ ಹೆರಾಲ್ಡ್` ಪತ್ರಿಕಾ ಸಮೂಹದ ಕಾಳಜಿ ಶ್ಲಾಘನೀಯ ಎಂದು ಮೇಳದಲ್ಲಿ ಪಾಲ್ಗೊಂಡವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಇಟಿ ಆಯ್ಕೆ ಪ್ರಕ್ರಿಯೆಗೆ ಕೆಲವೇ ದಿನಗಳು ಉಳಿದಿರುವಾಗ ಸಿಇಟಿ ಬಗ್ಗೆ ಮಾಹಿತಿ ನೀಡಿರುವುದು ಸಕಾಲಿಕ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು. ಸಿಇಟಿ ಗೋಷ್ಠಿ ಮುಗಿದ ಬಳಿಕವೂ ಸುಮಾರು ಹೊತ್ತು ಸಂಪನ್ಮೂಲ ವ್ಯಕ್ತಿಗಳಲ್ಲಿ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು.

 `ನಿರ್ವಹಣಾ ಶಿಕ್ಷಣದಲ್ಲಿ ಅವಕಾಶಗಳು` ಕುರಿತು ಮಾತನಾಡಿದ ಶೇಷಾದ್ರಿಪುರಂ ಶಿಕ್ಷಣ ಸಮೂಹದ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ.ಕೃಷ್ಣ, `ಐವತ್ತು ವರ್ಷಗಳ ಹಿಂದೆ ನಿರ್ವಹಣಾ ಶಿಕ್ಷಣ ಕ್ಷೇತ್ರ ವಾಣಿಜ್ಯ ಶಿಕ್ಷಣದ ಭಾಗವಾಗಿತ್ತು. ಇದರ ಬಗ್ಗೆ ಜನರಿಗೆ ಹೆಚ್ಚು ಜಾಗೃತಿಯೂ ಇರಲಿಲ್ಲ. ಈಗ ದೇಶದಲ್ಲಿ 1250 `ಬಿ` ಸ್ಕೂಲ್‌ಗಳಿದ್ದು, 1.25 ಲಕ್ಷ ವಿದ್ಯಾರ್ಥಿಗಳು ಪ್ರತಿ ವರ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಒಂದು ಲಕ್ಷ ಮಂದಿ ದೂರಶಿಕ್ಷಣ ಮೂಲಕ ಎಂಬಿಎ ಶಿಕ್ಷಣ ಪಡೆಯುತ್ತಿದ್ದಾರೆ` ಎಂದರು. 

`ನಿರ್ವಹಣಾ ಶಿಕ್ಷಣ ಜಾಗತಿಕ ಮನೋಭಾವದ ನಾಯಕರನ್ನು ರೂಪಿಸುತ್ತದೆ. ಶೇ 85ರಷ್ಟು ಕಂಪೆನಿಗಳು ಜಾಗತಿಕ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇಷ್ಟಪಡುತ್ತವೆ. ಎಂಬಿಎ ಪದವೀಧರರನ್ನು ನಾಯಕರನ್ನಾಗಿ ಪರಿವರ್ತಿಸುತ್ತದೆ` ಎಂದ ಬಣ್ಣಿಸಿದರು.

ಮೈಸೂರು ವಿಶ್ವವಿದ್ಯಾಲಯದ ಮಾಹಿತಿ ವಿಜ್ಞಾನದ ಅಂತರರಾಷ್ಟ್ರೀಯ ಶಾಲೆ ನಿರ್ದೇಶಕಿ ಪ್ರೊ. ಶಾಲಿನಿ ಅರಸ್, `ವ್ಯವಹಾರಿಕ ಕ್ಷೇತ್ರದಲ್ಲಿ ಹೊಸ ಅವಕಾಶ` ಕುರಿತು ಉಪನ್ಯಾಸ ನೀಡಿ, `ದಕ್ಷಿಣ ಭಾರತದ ಯುವಜನತೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಕಲಿತರೆ ಶ್ರೇಷ್ಠ ಹಾಗೂ ಅಲ್ಲಿ ಸಾಕಷ್ಟು ಉದ್ಯೋಗಾವಕಾಶ ಲಭ್ಯವಿದೆ ಎಂದು ಭಾವಿಸಿದ್ದಾರೆ. ಆದರೆ, ಉತ್ತರ ಭಾರತದಲ್ಲಿ ವಿದ್ಯಾರ್ಥಿಗಳು ಈ ಎರಡು ಕ್ಷೇತ್ರ ಹೊರತುಪಡಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾರೆ` ಎಂದರು.

`ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳ ಬಾಗಿಲು ತೆರೆದಿದ್ದು, ಕೌಶಲ ಅಳವಡಿಸಿಕೊಂಡು ಯಶಸ್ಸು ಗಳಿಸಬೇಕು. ಯುವಜನತೆ ತಮಗೆ ಖುಷಿ ನೀಡುವಂತಹ ವೃತ್ತಿಯನ್ನು ಆಯ್ದುಕೊಳ್ಳಬೇಕು` ಎಂದು ಅವರು ಸಲಹೆ ನೀಡಿದರು.

`ಅನಿಮೇಶನ್, ಗೇಮಿಂಗ್ ಕ್ಷೇತ್ರದಲ್ಲಿ ಅವಕಾಶಗಳು` ಕುರಿತು ಉಪನ್ಯಾಸ ನೀಡಿದ ಬೆಂಗಳೂರು ಅನಿಮೇಷನ್ ಉದ್ಯಮ ಸಂಘಗಳ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, `ಅರ್ಧ ದಶಕದಿಂದ ಅನಿಮೇಷನ್ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗಾವಕಾಶ ಸೃಷ್ಟಿಯಾಗಿದೆ` ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ನರಸಿಂಹಮೂರ್ತಿ ಸಿಇಟಿ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ವ್ಯವಸ್ಥೆ: ರಶ್ಮಿ
 `ವಿದ್ಯಾರ್ಥಿಗಳ ಅಲೆದಾಟ ತಪ್ಪಿಸಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಇಟಿ ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್ ಜಾರಿಗೆ ತರಲಾಗಿದೆ` ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ  ತಿಳಿಸಿದರು.

`ಸಿಇಟಿ ನಿಯಮಗಳು` ಕುರಿತು ಉಪನ್ಯಾಸ ನೀಡಿದ ಅವರು, `ವಿದ್ಯಾರ್ಥಿಗಳಿಗೆ ಗೊಂದಲ ಮೂಡಿದಾಗ ಇಲಾಖೆಯ ಜೊತೆಗೆ ಸಂವಹನ ನಡೆಸಿ ಸಂಶಯ ಪರಿಹರಿಸಿಕೊಳ್ಳಬಹುದು. ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಫೇಸ್ ಬುಕ್ ಮೂಲಕ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂವಹನ ನಡೆಸಬಹುದು. ಕೈಪಿಡಿಯಲ್ಲಿ ಎಲ್ಲ ಮಾಹಿತಿಯೂ ಲಭ್ಯವಿದೆ` ಎಂದರು.

`ಕಳೆದ ವರ್ಷ ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಇಟಿ ಪ್ರಕ್ರಿಯೆ ವೇಳೆಗೆ 10ಕ್ಕೂ ಅಧಿಕ ಬಾರಿ ಅಲೆದಾಡಿದ ಉದಾಹರಣೆಗಳು ಇವೆ. ಈ ಬಾರಿ ಪರಿಶೀಲನೆ ವೇಳೆಗೆ ಒಂದು ಬಾರಿ ಹಾಜರಾದರೆ ಸಾಕು. ಬಳಿಕ ಆನ್‌ಲೈನ್ ಮೂಲಕವೇ ಪರಿಶೀಲನೆ ಪ್ರಕ್ರಿಯೆ ಮುಂದುವರಿಯುತ್ತದೆ` ಎಂದು ಅವರು ಮಾಹಿತಿ ನೀಡಿದರು.
`ಕಳೆದ ವರ್ಷ ಹಲವು ವಿದ್ಯಾರ್ಥಿಗಳು ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಎರಡನ್ನೂ ಆಯ್ಕೆ ಮಾಡಿಕೊಂಡು ಸಮಸ್ಯೆ ಸೃಷ್ಟಿಸಿಕೊಂಡಿದ್ದರು. ಪಿಯುಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಸಿಇಟಿಗೆ ಸಾಕಷ್ಟು ಕಾಲಾವಕಾಶ ಇದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಾಲೇಜುಗಳು ಹಾಗೂ ಕೋರ್ಸ್‌ನ ಮಾಹಿತಿ ಪಡೆಯಬೇಕು. ಮತ್ತೆ ಗೊಂದಲಕ್ಕೆ ಒಳಗಾಗುವುದು ಬೇಡ` ಎಂದು ಅವರು ಸಲಹೆ ನೀಡಿದರು. 
ರ‌್ಯಾಂಕ್ ಪಡೆಯುವುದೇ ಸಾಧನೆಯಲ್ಲ: ಬಿ.ಎಂ.ಹೆಗ್ಡೆ
`ಹೆಚ್ಚು ಅಂಕ, ರ‌್ಯಾಂಕ್ ಪಡೆಯುವುದೇ ದೊಡ್ಡ ಸಾಧನೆ ಅಲ್ಲ. ಇತರರನ್ನು ಅರ್ಥ ಮಾಡಿಕೊಂಡು ಅವರ ನೋವಿಗೆ ಸ್ಪಂದಿಸುವ ಶಿಕ್ಷಣ ದೊರಕಬೇಕು` ಎಂದು ವೈದ್ಯಕೀಯ ಲೇಖಕ ಡಾ. ಬಿ.ಎಂ. ಹೆಗ್ಡೆ ತಿಳಿಸಿದರು.

`ವೃತ್ತಿ ಮಾರ್ಗದರ್ಶನ` ಕುರಿತು ಅವರು ಉಪನ್ಯಾಸ ನೀಡಿ, `ಶೇ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚು ಅಂಕ ಗಳಿಸಲು ಅವಕಾಶಗಳು ಇರುವುದಿಲ್ಲ. ಪ್ರಥಮ ದರ್ಜೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಅಂಕ ಗಳಿಸಲು ಬಾಗಿಲು ತೆರೆದಿರುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಜೀವನದ ಯಶಸ್ಸು ಅಲ್ಲ` ಎಂದು ಅಭಿಪ್ರಾಯಪಟ್ಟರು. 

`ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಭಾರತೀಯ ಸಂಸ್ಕೃತಿ ಅಲ್ಲ. ಜೀವನದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕು` ಎಂದು ಅವರು ಸಲಹೆ ನೀಡಿದರು.

ಸಿಇಟಿ ಮಾಹಿತಿಗೆ ಮುಗಿಬಿದ್ದ ವಿದ್ಯಾರ್ಥಿ ಸಮೂಹ; `ಜ್ಞಾನದೇಗುಲ' ಶಿಕ್ಷಣ ಮೇಳಕ್ಕೆ ತೆರೆ

ಪ್ರಥಮ ಪಿಯುಸಿ ಅರ್ಜಿ ಸಲ್ಲಿಕೆಯ ಸಂಕಷ್ಟ -ಕನ್ನಡಪ್ರಭ

®Ú¥ÚÉ ®ÚãÈÚ% ÌOÚÐy BÅÛSæ¾Úßß 2012-13«æÞ ÑÛÆ¬M¥Ú ®æãÞÎÚOÚÁÚ ÔÛVÚà ÈÚßOÚQ×Ú Õ}Ú¥ÚäÏo¿ßM¥Ú ®ÚâÚÈÚß ¯.¾Úßß.ÒVæ @f%¾Úß«Úß„ ®Úsæ¾ÚßÄß ÔÛVÚà @f% ÑÚÆÇÑÚÄß A«éÅæç«é ÈÚßàÄOÚ @ÈÚOÛËÚ ÈÚáÛtOæànoÁÚßÈÚâ´¥Úß ÑÛ‡VÚ}ÛÔÚ%. A¥ÚÁæ ÔæàÑÚ ÂÞ~¾Úß @f% ÑÚÆÇOæ¾ÚßÆÇ«Ú OæÄÈÚâ´ }æàM¥ÚÁæVÚ×Ú«Úß„ («ÚàÀ«Ú}æVÚ×Ú«Úß„) ÑÚOÛ%ÁÚ¥Ú VÚÈÚß«ÚOæQ }ÚÁÚÄß …¾ÚßÑÚß}æ¡Þ«æ. 
ÕM¥æ ®ÚâÚÈÚß ¯.¾Úßß.ÒVæ @f%¾Úß«Úß„ A¾ÚáÛ OÛÅæÞf«ÚÈÚÁÚß ¬ÞsÚß~¡¥Ú§ÁÚß. @f% ËÚßÄQ ®ÚÃ~ OÛÅæÞfVæ †æÞÁæ †æÞÁæ AWÁÚß~¡}Úß¡. A¥ÚÁæ JM¥æÞ @f% ÈÚßàÄOÚ A¥ÚÀ}æVÚ«ÚßÑÛÁÚÈÛW ÔÚÄÈÚâ´ ÉÎÚ¾Úß ÑÚM¾æàÞd«æVÚØVæ @f% ÑÚÆÇÑÚ…ÔÚߥÛW}Úß¡ ÈÚß}Úß¡ ÉÉ¨Ú OÛÅæÞf«ÚÈÚÁÚß @f% eæà}æ ¬ÞsÚß~¡¥Ú§ Oæç¯t¿ßM¥Ú A¾ÚáÛ OÛÅæÞdßVÚ×ÚÆÇ ÄºÚ´ÀÉÁÚßÈÚ ÉÎÚ¾Úß ÑÚM¾æàÞd«æ ~ؾÚßß~¡}Úß¡. A¥ÚÁæ CVÚ A ÑèĺڴÀ BÁÚßÈÚâ´¦ÄÇ. OÛÅæÞf«ÚÈÚÁÚ«Úß„ C …VæX É^ÛÂÒ¥ÛVÚ «ÚÈÚß½ OÛÅæÞf«Ú Èæ†éÑæçmé «æàÞt ~Ø¥ÚßOæàØÙ G«Úß„}Û¡Áæ. J…¹ É¥ÛÀ£% OÚ¬ÎÚr «ÛÄßQ OÛÅæÞdßVÚØVæ @f% ÑÚÆÇÑÚÄß …¾ÚßÒ¥ÚÁæ A OÛÅæÞdßVÚ×ÚÆÇ ÄºÚ´ÀÉÁÚßÈÚ ÉÎÚ¾ÚßVÚ×Ú …VæX Èæ†éÑæçmé«ÚÆÇ «æàÞsÚÄß ¥Ú߆Û ËÚßÄQ }æÁÚ†æÞOÚß ÔÛVÚà ÑÚÈÚß¾Úß OÚàsÚ «ÚÎÚoÈÛVÚß}Ú¡¥æ. 
«Úà}Ú«Ú ¬¾ÚßÈÚß¥Ú ®ÚÃOÛÁÚ É¥ÛÀ£%¾Úßß ®ÚÃ~ ÉÎÚ¾Úß ÑÚM¾æàÞd«æVæ ®ÚÃ}æÀÞOÚ @f% ÑÚÆÇÑÚ†æÞOÛW¥æ. ÑÛÈÚáÛ«ÚÀÈÛW J…¹ É¥ÛÀ£% OÚÅÛ, ÈÛ{dÀ ÈÚß}Úß¡ ÉeÛk«Ú ɺÛVÚVÚ×ÚÆÇ OÚ¬ÎÚr GÁÚsÚß ÉÎÚ¾Úß ÑÚM¾æàÞd«æVæ @f% ÑÚÆÇÑÚÄß …¾ÚßÑÚß}Û¡«æ. AVÚ A É¥ÛÀ£% Jlßo AÁÚß @f% ¬ÞsÚ†æÞOÚß. ®ÚÃ~ @f%Væ ÁÚß. 21 ÁÚM}æ AÁÚß @f%Væ ÁÚß. 126/- ®ÛÈÚ~ÈÚáÛsÚ†æÞOÛVÚß}Ú¡¥æ @ÄÇ¥æ. B¥ÚÁæàM¦Væ ¬ÞsÚ†æÞOÛ¥Ú B¬„}ÚÁÚ ®ÚÃÈÚáÛy ®Ú}ÚÃVÚ×Ú ®ÚÃ~VÚ×Ú Èæ^Ú` ÑæÞ ÑÚßÈÚáÛÁÚß ÁÚß. 150/- OÚàQ Ôæ^Û`VÚß}Ú¡¥æ. C ÕM¥æ ÉÉ¨Ú OÛÅæÞf«ÚÈÚÁÚß ÁÚß. 100 @¢ÚÈÛ 150 ®Úsæ¥Úß JM¥æÞ @f% ÈÚßàÄOÚ GÅÛÇ ÉÎÚ¾Úß ÑÚM¾æàÞd«æVÚØVæ @f% ÑÚÆÇÑÚÄß @ÈÚOÛËÚ ÈÚáÛtOæàno}Úß¡. @M¥ÚÁæ ÔæàÑÚÂÞ~¾Úß @f% ÑÚÆÇOæ¿ßM¥Ú ®æãÞÎÚOÚÂVæ ÔÛVÚà É¥ÛÀ£%VÚØVæ ¾ÚáÛÈÚâ´¥æÞ @ƒOÚ ÅÛºÚÉÄÇ …¥ÚÆVæ B«Úà„ Ôæ_`«Ú A£%OÚ ÔæàÁæ AVÚß~¡¥æ. 
@f%¾Úß«Úß„ A«éÅæç«é«ÚÆÇ ÑÚÆÇÑÚÄß É¥ÛÀ£%VÚØVæ ®ÚÃ~ OÛÅæÞf«Ú Èæ†éÑæçmé ÈÚáÛÕ~¾Úß OæàÁÚ}æ B¥æ. JM¥Úß ÈæÞ׿ ÈÚáÛÕ~ ĺڴÀÈÛ¥ÚÁÚà A«éÅæç«é ÈÚßàÄOÚ @f% ÑÚÆÇÑÚßÈÚâ´¥Úß ¥Ú߆Û¾ÚáÛVÚß}Ú¡¥æ. CVÚ ÑÚOÛ%ÁÚ Èæ†éÑæçmé«ÚÆÇ ¸sÚßVÚsæ ÈÚáÛtÁÚßÈÚ @f%¾Úᒀ @f%¾Úß«Úß„ }ÚßM¸ ÑÚÆÇÑÚßÈÚ …VæX ¾ÚáÛÈÚâ´¥æÞ ÑÚ°ÎÚo ÈÚáÛÕ~¾Úß«Úß„ ¬ÞsÚ¥æ BÁÚßÈÚâ´¥Úß ¥æàsÚu OæàÁÚ}æ¾ÚáÛW¥æ. 
@f%¾Úß«Úß„ RߥۧW OÛÅæÞfVæ ÑÚÆÇÑÚÄß ÔæàÞ¥ÚÆÇ ®ÚÃ~ ÉÎÚ¾Úß ÑÚM¾æàÞd«æ @f%Væ ®ÚÃ}æÀÞOÚÈÛW ÁÚÌÞ~ ®Úsæ¥Úß, @f%¾Úß«Úß„ ÑÚÆÇÒ Ò‡ÞOÚä~ ®Úsæ¾ÚßßÈÚâ´¥Úß ¥ÚßÑÚ¡ÁÚÈæÞ ÑÚ ÈÚß}Úß¡ @f% ÑÚÆÇOæ¾Úß ÑÚÈÚß¾Úß OÚàsÚ Ôæ^Û`VÚß}Ú¡¥æ. 
C …VæX ÑÚOÛ%ÁÚ ÌÞYÚ´ÃÈÛW VÚÈÚß«ÚÔÚÂÒ ®æãÞÎÚOÚÁÚ ÔÛVÚà É¥ÛÀ£%VÚ×Ú Õ}ÚÈÚ«Úß„ VÚÈÚß«Ú¥ÚÆÇlßoOæàMsÚß GÅÛÇ ÉÎÚ¾Úß ÑÚM¾æàÞd«æVÚØVæ A¥ÚÀ}Û«ÚßÑÛÁÚÈÛW JM¥æÞ @f%¾Úß ÈÚßàÄOÚ @f% ÑÚÆÇÑÚÄß @«ÚßÈÚâ´ ÈÚáÛtOæàloÁæ ®æãÞÎÚOÚÁÚß ÔÛVÚà É¥ÛÀ£%VÚØVæ @«ÚßOÚàÄÈÛVÚß}Ú¡¥æ ÔÛVÚà ÁÛdÀ¥ÚÆÇ ĺڴÀÉÁÚßÈÚ ¯.¾Úßß OÛÅæÞdßVÚ×Ú Èæ†éÑæçmé É×ÛÑÚÈÚâ´ JM¥æÞ OÚsæ ÒVÚßÈÚ ÈÚÀÈÚÑæ¤ ÈÚáÛt¥ÚÁæ B«Úà„ Ôæ_`«Ú @«ÚßOÚàÄÈÛVÚß}Ú¡¥æ GM¥Úß «Ú«Ú„ ºÛÈÚ«æ. 
- «ÚM.ÁÛ. «ÚMdßMsÚÑÛ‡Éß, «ÚMd«ÚVÚàsÚß. 
ಪ್ರಥಮ ಪಿಯುಸಿ ಅರ್ಜಿ ಸಲ್ಲಿಕೆಯ ಸಂಕಷ್ಟ -ಕನ್ನಡಪ್ರಭ 

ಪಿಯುಸಿ ಪ್ರವೇಶ ಶುಲ್ಕ : ಸರ್ಕಾರ ಖಾಸಗಿ ಕಾಲೇಜುಗಳ ನಡುವೆ ಚೌಕಾಸಿ - ಕನ್ನಡ ಪ್ರಭ ವಾರ್ತೆ


¯¾ÚßßÒ ®ÚÃÈæÞËÚ ËÚßÄQ: ÑÚOÛ%ÁÚ, SÛÑÚW OÛÅæÞdßVÚ×Ú «ÚsÚßÈæ ^èOÛÒ
†æMVÚ×ÚàÁÚß: ¯¾ÚßßÒ ®ÚÃÈæÞËÚ ®ÚÃPþæß AÁÚMºÚÈÛVÚß~¡¥Ú§M}æ SÛÑÚW OÛÅæÞdßVÚ×Úß ÔÛVÚà ÁÛdÀ ÑÚOÛ%ÁÚ¥Ú «ÚsÚßÈæ ËÚßÄQ OÚßÂ}Ú ^èOÛÒ ËÚßÁÚßÈÛW¥æ.
A¥ÚÁÚÄàÇ ËÚßÄQ ¬VÚ¦ ÑÚM…MƒÒ ÑÚOÛ%ÁÚ 2007ÁÚÆÇ ÔæàÁÚtÒ¥Ú§ A¥æÞËÚ eÛÂVæàØÑÚßÈÚâ´¥ÚOæQ ÈÚßßM¥ÛVÚß~¡¥Ú§M}æ SÛÑÚW OÛÅæÞdßVÚ×Ú AsÚØ}Ú ÈÚßMsÚØVÚ×Ú ÑÚMYÚl«æ AOæÐÞ®Ú ÈÚÀOÚ¡®ÚtÒ¥Úß§, B¥Úß ÑÚOÛ%ÁÚOæQ OæàM^Ú }ÚÅæ«æàÞÈÚâ´ }ÚM¦¥æ.
ÑÚOÛ%ÁÚ¥Ú C A¥æÞËÚ ®ÛÆÑÚ†æÞOÛ¥ÚÁæ, ÑÚOÛ%ÁÚ¦M¥Ú ÌOÚÐy ÑÚMÑæ¤VÚØVæ ¥æàÁæ¾Ú߆æÞPÁÚßÈÚ ÑèĺڴÀVÚ×Ú«Úß„ OÚàsÚÅæÞ J¥ÚWÑÚ†æÞOæM¥Úß AsÚØ}Ú ÈÚßMsÚØVÚ×Úß AVÚÃÕÒÈæ. C Õ«æ„Åæ¾Úᒀ ÌOÚÐy ÑÚ_ÈÚ ÉËæ‡ÞËÚ‡ÁÚ ÔæVÚsæ OÛVæÞ «æÞ}Úä}Ú‡¥ÚÆÇ ËÚ¬ÈÛÁÚ «Úsæ¥Ú SÛÑÚW OÛÅæÞdßVÚ×Ú AsÚØ}Ú ÈÚßMsÚØVÚ×Ú ÑÚMYÚ¥Ú ®Ú¥ÛƒOÛÂVÚ×Úß ÑÚºæ¾Úᒀ ÑÚߦÞYÚ% ^Ú^æ% «Úsæ¿ß}Úß.
H¬¥Úß ÑÚÈÚßÑæÀ?: SÛÑÚW OÛÅæÞdßVÚ×Ú AsÚØ}Ú ÈÚßMsÚØVÚ×Úß ¯¾ÚßßÒ ®ÚÃÈæÞËÚ ÔÛVÚà B}ÚÁÚ ËÚßÄQVÚØVæ ÑÚM…MƒÒ¥ÚM}æ ÑÚOÛ%ÁÚ 2007ÁÚÆÇ ÔæàÁÚtÒ¥Ú§ A¥æÞËÚ eÛÂVæàØÑÚ†æÞOæM¥Úß B~¡Þ_Væ ÑÚà_Ò}Úß¡. A¥ÚÁæ, C A¥æÞËÚ B~¡Þ_Væ ÑÚÈÚßÑæÀVÚØVæ @ÎÛoW ÑÚ°M¦ÑÚ¥æ @®ÚÃÑÚß¡}ÚÈÛW¥æ GM… OÛÁÚyOæQ SÛÑÚW OÛÅæÞdßVÚ×Ú AsÚØ}Ú ÈÚßMsÚØVÚ×Úß AOæÐÞ®Ú ÈÚÀOÚ¡®ÚtÒ¥Ú§ÈÚâ´. @ÄÇ¥æ, C A¥æÞËÚ eÛÂVæ J}Ú¡sÚ ÔæÞÂ¥ÚÁæ, «ÛÀ¾ÚáÛľÚß ÈæßnoÅæÞÁÚßÈÚ …VæX¾Úßà †æ¥ÚÂOæ ÔÛP¥Ú§ÈÚâ´.
C Õ«æ„Åæ¾Úᒀ ÑÚ_ÈÚÁÚß, ÑÚMYÚ¥Ú  ®Ú¥ÛƒOÛÂVÚ׿àM¦Væ ^Ú_%Ò, ÑÚÈÚßÑæÀ ®ÚÂÔÚÂÑÚßÈÚ ÉËÛ‡ÑÚ ÈÚÀOÚ¡®ÚtÒ¥ÚÁÚß.
ÑÚºæ «ÚM}ÚÁÚ ÑÚߦ§VÛÁÚÁæàM¦Væ ÈÚáÛ}Ú«Ût¥Ú ÑÚ_ÈÚ OÛVæÞ @ÈÚÁÚß, OÚ׿¥Ú «ÛÄßQ ÈÚÎÚ%VÚØM¥Ú C A¥æÞËÚ eÛÂVæàØÒÁÚÆÄÇ. CVÚ eÛÂVæàØÑÚ†æÞOæM¥Úß D¥æ§ÞÌÑÚÅÛW¥æ. A¥ÚÁæ, OæÄÈÚâ´ ÑÚÈÚßÑæÀVÚØÁÚßÈÚâ´¥ÚÂM¥Ú @«Úߥ۬}Ú OÛÅæÞdßVÚ×ÚÈÚÁÚß AOæÐÞ¯ÒÈæ. C ÈÛ¥Ú¥ÚÄàÇ @¢Ú%É¥æ. ÕÞVÛW C ÑÚÈÚßÑæÀ …VæX CVÚ ^Ú^æ% ËÚßÁÚßÈÛW¥Úß§, ¾ÚáÛÂVÚà }æàM¥ÚÁæ¾ÚáÛVÚ¥ÚM}æ ®ÚÂÔÛÁÚ OÚMsÚßOæà×ÚÙÅÛVÚßÈÚâ´¥Úß GM¥Úß ÔæÞØ¥ÚÁÚß.
ÑÚMYÚ¥Ú ®Ú¥ÛƒOÛÂVÚ×Û¥Ú sÛ.GM.Oæ. ®ÛMsÚßÁÚMVÚËæno, ®æãÃ.¸.AÁé. ËæÞÎۦà @¾ÚßÀÁé, sÛ. ÈÚãsæÞ ¯.OÚäÎÚ|, ®æãÃ. @fÞeé @ÔÚÈÚß½¥é ÑÚºæ¾ÚßÆÇ¥Ú§ÁÚß.

Sunday, May 27, 2012

ಪರೀಕ್ಷೆಗೆ ಹಾಜರಾಗಿದ್ದರೂ ಒಂದು ವಿಷಯದಲ್ಲಿ ಗೈರುಹಾಜರಿ ಎಂದು ಅಂಕಪಟ್ಟಿಯಲ್ಲಿ ನಮೂದಿಸಿರುವುದು ಪದವಿ ಪೂರ್ವ ಶಿಕ್ಷಣ ಮಂಡಳಿಯ ಕಾರ್ಯ ವೈಖರಿ-ಪ್ರಜಾವಾಣಿ ವಾರ್ತೆ

ಯಲ್ಲಾಪುರ: ಪದವಿ ಪೂರ್ವ ಶಿಕ್ಷಣ ಮಂಡಳಿಯ ಕಾರ್ಯ ವೈಖರಿಯಿಂದಾಗಿ  ವಿದ್ಯಾರ್ಥಿನಿಯೊಬ್ಬರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಪರೀಕ್ಷೆಗೆ ಹಾಜರಾಗಿದ್ದರೂ ಒಂದು ವಿಷಯದಲ್ಲಿ ಗೈರುಹಾಜರಿ ಎಂದು ಅಂಕಪಟ್ಟಿಯಲ್ಲಿ ನಮೂದಿಸಿರುವುದು ವಿದ್ಯಾರ್ಥಿನಿಯನ್ನು ಆತಂಕಕ್ಕೆ ಈಡುಮಾಡಿದೆ.

ಪಟ್ಟಣದ  ಪ್ರತಿಷ್ಠಿತ ಸಂಸ್ಥೆಯಾದ ವೈಟಿಎಸ್‌ಎಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಕೃತಿಕಾ ಬಾಂದೇಕರ್ ಅವರಿಗೆ ಎಲ್ಲ ವಿಷಯಗಳಲ್ಲಿಯೂ ಸರಾಸರಿ 80ಕ್ಕೂ ಹೆಚ್ಚಿನ ಅಂಕ ಬಂದಿದ್ದು, `ಬಿಜಿನೆಸ್ ಸ್ಟಡೀಸ್` ವಿಷಯದಲ್ಲಿ  ಗೈರು ಎಂದು ನಮೂದಿಸಿ, ಫಲಿತಾಂಶ ನಪಾಸು ಎಂದು ಬರೆಯಲಾಗಿದೆ. 

ಕೃತಿಕಾಳ ಪರೀಕ್ಷಾ ಪ್ರವೇಶ ಪತ್ರದ ಸಂಖ್ಯೆ 725454 ಆಗಿದ್ದು  ಮಾರ್ಚ್ 28 ರಂದು ನಡೆದ `ಬಿಸನೆಸ್ ಸ್ಟಡೀಸ್` ಪರೀಕ್ಷೆಗೆ ಹಾಜರಾದ ಮತ್ತು ಪರೀಕ್ಷೆ ಬರೆದ ಎಲ್ಲ ದಾಖಲೆ ಇದೆ. 

ವಿದ್ಯಾರ್ಥಿನಿ ಸಮಸ್ಯೆಗೆ  ಸ್ಪಂದಿಸಿರುವ ಕಾಲೇಜಿನ ಪ್ರಾಚಾರ್ಯರು ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಪರೀಕ್ಷಾ ಮಂಡಳಿಗೆ ಕಳುಹಿಸಿದ್ದಾರೆ ಎಂದು ಕೃತಿಕಾಳ ಪಾಲಕರು ತಿಳಿಸಿದ್ದಾರೆ. ಇಂಗ್ಲಿಷ್- 66, ಸಂಸ್ಕೃತ -83, ಇತಿಹಾಸ -90, ಅರ್ಥಶಾಸ್ತ್ರ -78, ಲೆಕ್ಕಶಾಸ್ತ್ರ -83 ಒಟ್ಟೂ 400 ಅಂಕ ಪಡೆದಿದ್ದಾರೆ. ಮಂಡಳಿ  ನ್ಯೂನತೆಯನ್ನು ಸರಿಪಡಿಸಿಕೊಂಡು ಮಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಪಾಲಕರ ಆಗ್ರಹ.


Saturday, May 26, 2012

ಸರ್ಕಾರ ಶುಲ್ಕವನ್ನು ಪರಿಷ್ಕರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಎಚ್ಚರಿಕೆ

ಬೆಂಗಳೂರು: ಪಿಯುಸಿ ಪ್ರವೇಶಕ್ಕೆ ನಿಗದಿಪಡಿಸಿರುವ ಶುಲ್ಕ ಅವೈಜ್ಞಾನಿಕವಾಗಿದೆ. ಸರ್ಕಾರ ಕೂಡಲೇ ಶುಲ್ಕವನ್ನು ಪರಿಷ್ಕರಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

`ಶುಲ್ಕ ನಿಗದಿ ಸಂಬಂಧ ಸರ್ಕಾರ ಇದೇ 11ರಂದು ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಒಪ್ಪುವ ಪ್ರಶ್ನೆಯೇ ಇಲ್ಲ` ಎಂದು ಒಕ್ಕೂಟದ ಅಧ್ಯಕ್ಷ ಎಂ.ಕೆ.ಪಾಂಡುರಂಗ ಶೆಟ್ಟಿ ಅವರು `ಪ್ರಜಾವಾಣಿ`ಗೆ ತಿಳಿಸಿದರು.



ಪಿಯುಸಿ ಪ್ರವೇಶ ಶುಲ್ಕ ಪರಿಷ್ಕರಣೆಗೆ ಆಗ್ರಹ



Friday, May 25, 2012

ಕಾಲೇಜು ವಿರುದ್ಧ ಹೈಕೋರ್ಟ್ ನಲ್ಲಿ ತಾನೇ ವಾದ ಮಂಡಿಸಿದ ವಿದ್ಯಾರ್ಥಿನಿ-ಇಲಾಕೆ ಪ್ರತಿವಾದಿ





†æMVÚ×ÚàÁÚß: ÔÛdÁÛ~ OæàÁÚ}æ AÁæàÞ®Ú¥Ú ÈæßÞÅæ ®ÚÂÞOæÐ …Áæ¾ÚßÄß ¬ÁÛOÚÂÒ¥Ú OÛÅæÞdß AsÚØ}Ú ÈÚßMsÚØ¾Úß ÉÁÚߥڪ ¦‡~Þ¾Úß ¯¾ÚßßÒ É¥ÛÀ£% OæàÞmé% ÈæßnoÅæÞÂ¥Ú§×Úß. A¥ÚÁæ, @¥æÞOæàÞ ®Ú¥æÞ ®Ú¥æÞ ÈÚPÞÄÁÚß OæçOæàno¥Ú§ÂM¥Ú ¨Úä~VæsÚ¥Ú AOæ }Û«æÞ ÈÛ¥Ú ÈÚßMtÒ¥Û§×æ. 
B¥Úß «ÚVÚÁÚ¥Ú DÅÛÇ×Ú¥Ú AOéÓ±Úsé% BMt®æMsæ«éÓ ¯¾ÚßßÒ OÛÅæÞf«Ú É¥ÛÀ£%¬ ÁÛƒOÛ VÛVé% GM†ÛOæ¾Úß ÑÛÔÚÑÚVÛ¢æ.  OæÞÈÚÄ 18 ÈÚÎÚ%¥Ú C †ÛÄP «ÛÀ.@ËæàÞOé ¸. ÕM_VæÞ @ÈÚÁÚ ¯ÞpÚ¥Ú ÈÚßßM¥æ RߥÚß§ ÈÛ¥Ú ÈÚßMtÒ «æÁ榥ڧ ÈÚPÞÄÁÚ«Úß„ ÔÚ߆æ¹ÞÂÑÚßÈÚM}æ ÈÚáÛt¥Ú×Úß. }Û«Úß OÛÅæÞfVæ ¬¾ÚßÉß}ÚÈÛW ÔæàÞVÚß~¡¥Ú§ÁÚà OÛÅæÞf«Ú OÚßÂ}Úß J×æÙ¾Úß @»®ÛþÚßVÚ×Ú«Úß„ ÆT}Ú ÁÚà®Ú¥ÚÆÇ ¬ÞsÚÆÄÇ GM… OÛÁÚyOæQ }Ú«Ú„ ÔÛdÁÛ~ ¥ÛRÅæVÚ×Ú«Úß„ ~¥Úß§®Út ÈÚáÛsÚÅÛW¥æ. }ÚÈÚß½ ÔÛdÁÛ~ OæàÁÚ}æ OÚßÂ}Úß OÛÅæÞf¬M¥Ú «æàÞnÑé OÚàsÚ eÛ¾ÚáÛWÁÚÆÄÇ GM¥Úß «ÛÀ¾ÚßÈÚßà~%VÚ×Ú ÈÚßßM¥æ ÈÛ¦Ò¥Ú×Úß. 
É^ÛÁÚzæ «ÚsæÒ¥Ú ¯ÞpÚ, OÛÅæÞfVæ ºæÞn ¬Þt AOæ¾Úß ÔÛdÁÛ~ ¥ÛRÅæVÚ×Ú«Úß„ ®ÚÂÌÞÆÒ ÈÚÁÚ¦ ¬ÞsÚßÈÚM}æ ÌOÚÐy BÅÛSæ @ƒOÛÂVÚØVæ A¥æÞÌÒ}ÚÄÇ¥æ, OÛÅæÞf¬M¥Ú ÁÛƒOÛØVæ OÚ×ÚßÕÒ¥æ G«Ú„ÅÛ¥Ú «æàÞnÑé ÔÛdÁÚß®ÚtÑÚßÈÚM}æ ÑÚà_Ò}Úß. 
ÉÈÛ¥ÚÈæÞ«Úß?: AOéÓ±Úsé% BMt®æMsæ«éÓ ¯¾ÚßßÒ OÛÅæÞdß É¥ÛÀ£%¬ ÁÛƒOÛ VÛVé%Væ ÔÛdÁÛ~ OæàÁÚ}æ¿ßM¥Ú OÛÅæÞf«Ú AsÚØ}Ú ÈÚßMsÚØ ®ÚÂÞOæÐ …Áæ¾ÚßÄß @«ÚßÈÚß~ ¬ÞtÁÚÆÄÇ. @ÄÇ¥æ, OÚM®ÚãÀlÁé ÉÎÚ¾Úß¥Ú ®ÛÃPoOÚÅéVæ @MOÚ ¬ÞsÚÄà ¬ÁÛOÚÂÒ}Úß¡. B¥Ú«Úß„ ®ÚÃÌ„Ò ÁÛƒOÛ ÔæçOæàÞmé% ÈæßnoÅæÞÂ¥Ú×Úß. É^ÛÁÚzæ «ÚsæÒ¥Ú ¯ÞpÚ, ÁÛƒOÛVæ ¦‡~Þ¾Úß ¯¾ÚßßÒ ®ÚÂÞOæÐ …Áæ¾ÚßÄß @«ÚßÈÚß~ OÚÆ°Ò}Úß¡. A¥ÚÁæ, ®ÚÃOÚÁÚy @f%¾Úß @M~ÈÚß ~Þ¯%Væà×Ú®ÚnoÁÚß}Ú¡¥æ GM¥Úß ~ØÒ}Úß¡. COæ¾Úß ®æãÞÎÚOÚÁÚß ÔÛVÚà «ÛÀ¾Ú߯ÞpÚ OÚàsÚ ÑÚM®Úãy% ÑÚÔÚOÛÁÚ ¬ÞsÚß~¡¥æ. 

ಭೋಧನಾ ಶುಲ್ಕ ಹೆಚ್ಕಾಳಕ್ಕೆ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಟ್ಟು -ಕನ್ನಡ ಪ್ರಭ ವಾರ್ತೆ

†æMVÚ×ÚàÁÚß: †æàÞ¨Ú«Û ËÚßÄQ Ôæ_`ÑÚßÈÚM}æ SÛÑÚW ®Ú¥ÚÉ®ÚãÈÚ% OÛÅæÞdßVÚ×Ú AsÚØ}Ú ÈÚßMsÚØVÚ×Úß ®Úlßo Õt¦Èæ. 
C OÚßÂ}Úß ®ÛâÚÉßOÚ ÈÚß}Úß¡ ®èÃvÚÌOÚÐy ÑÚ_ÈÚÁÛ¥Ú ÉËæ‡ÞËÚ‡ÁÚ ÔæVÚsæ OÛVæÞ @ÈÚÁÚ«Úß„ ÈæßÞ 26ÁÚM¥Úß ºæÞn ÈÚáÛt ÈÚß«ÚÉ ÑÚÆÇÑÚÄß AsÚØ}Ú ÈÚßMsÚØVÚ×Úß ¬¨Ú%ÂÒÈæ. 
®Ú®Úã OÛÅæÞdßVÚ×Ú AsÚØ}Ú ÈÚßMsÚØ¾Úß ®ÚÃ~¬ƒVÚ×Úß VÚßÁÚßÈÛÁÚ «ÚsæÒ¥Ú ÑÚºæ¾Úᒀ C ~ÞÈÚáÛ%«Ú }æVæ¥ÚßOæà×ÚÙÅÛW¥æ GM¥Úß SÛÑÚW ®Ú®Úã OÛÅæÞdßVÚ×Ú AsÚØ}Ú ÈÚßMsÚØVÚ×Ú JOÚàQl¥Ú @¨Ú´ÀOÚÐ sÛ. ®ÛsÚßÁÚMVÚ Ëæno ~ØÒ¥ÚÁÚß. ®ÚâÚÈÚß ¯¾ÚßßÒ ®ÚÃÈæÞËÚ @f%, ÉßÞÑÚÅÛ~ ÑæÞÂ¥ÚM}æ B}ÚÁæ ®ÚÃPþæßVÚØVæ ÑÚM…MƒÒ¥ÚM}æ ÑÚOÛ%ÁÚ ÔæàÁÚtÒÁÚßÈÚ ÑÚß}æà¡ÞÅæ OæÞÈÚÄ ÑÚOÛ% ÈÚß}Úß¡ @«Úߥ۬}Ú OÛÅæÞdßVÚØVæ ÈÚáÛ}Úà @«Ú‡¾ÚßÈÛVÚß}Ú¡¥æ. ®ÚâÚÈÚß ¯¾ÚßßÒ ®ÚÃÈæÞËÚOæQ ÁÚß.850 †æàÞ¨Ú«Ú ËÚßÄQ ¬VÚ¦ ÈÚáÛt¥Úß§, B¥ÚÁÚÆÇ @¨Ú% ÔÚy ÈÚß}æ¡ ÑÚOÛ%ÁÚOæQ ¬ÞsÚ†æÞP¥æ. ÑÚOÛ%ÁÚOæQ Oæàlßo DؾÚßßÈÚ ÔÚy¥ÚÆÇ ÌOÚÐOÚÂVæ ÑÚM…×Ú ¬ÞsÚßÈÚâ´¥Úß OÚÎÚo GM¥ÚÁÚß. ÈÚßMsÚØ¾Úß OÛ¾Úß%¥ÚÌ% sÛ.ÈæãsæÞ ¯. OÚäÎÚ| ÈÚáÛ}Ú«Ût, ÑÚOÛ%ÁÚ ®ÚÃ~¾æà…¹ É¥ÛÀ£%VÚà VÚßyÈÚßlo¥Ú ÌOÚÐy ¬ÞsÚ†æÞOæM¥Úß ÔæÞ×Úß}Ú¡¥æ. VÚßyÈÚßlo ÌOÚÐy ¬ÞsÚÄß D}Ú¡ÈÚß ÌOÚÐOÚÁÚß †æÞOÚß. @ÈÚÂVæ Ôæ_`«Ú ÑÚM…×Ú ¬ÞsÚ†æÞOÚß. ¬VÚ¦®ÚtÒÁÚßÈÚ ËÚßÄQ¦M¥Ú ÑÚM…×Ú ¬ÞsÚßÈÚâ´¥Úß OÚÎÚo. OÛÅæÞdßVÚ×Ú ¬ÈÚ%ÔÚzæ B«Úà„ OÚÎÚoÈÛVÚßÈÚâ´¥ÚÂM¥Ú ÑÚOÛ%ÁÚ CVÚ ¬VÚ¦®ÚtÒÁÚßÈÚ ËÚßÄQ ÈÛ®ÚÑé ®Úsæ¾Ú߆æÞOÚß GM¥Úß J}Û¡¿ßÒ¥ÚÁÚß. 
ÈÚáÛ«ÚÀ}æ ÑÚÈÚßÑæÀ: SÛÑÚW OÛÅæÞdßVÚ×Ú«Úß„ «ÚsæÑÚßÈÚâ´¥Úß …ÔÚ×Ú OÚÎÚo. ÕÞVÛW OæÄÈÚâ´ OÛÅæÞdßVÚ×Úß ÑÚOÛ%ÁÚ¥Ú @ƒÞ«Ú¦M¥Ú ÔæàÁÚ …ÁÚß}Ú¡Èæ. OÛÅæÞdßVÚ×ÚÆÇ JM¥Úß OæàÞÑé% «ÚsæÑÚÄß ÑÚOÛ%ÁÚ¦M¥Ú ÈÚáÛ«ÚÀ}æ ®Úsæ¾Ú߆æÞOÚß. ÈÚáÛ«ÚÀ}æ ¬ÞsÚßÈÚ ÈÚß߫ڄ ®ÚÂÌÞÄ«æVÛW OÛÅæÞfVæ ºæÞn ¬ÞsÚßÈÚ ÑÚ¤ØÞ¾Úß É^ÛÁÚ ÑÚÉß~ ÑÚ¥ÚÑÚÀÁÚß GÅÛÇ @MËÚVÚ×Úß ÑÚ¾ÚáÛW¥Ú§ÁÚà ÈÚáÛ«ÚÀ}æ ¬ÁÛOÚÂÑÚß}Û¡ÁæM¥Úß ÑÚºæ¾Úᒀ ºÛVÚÈÚÕÒ¥Ú§ ®Ú¥ÛƒOÛÂVÚ×Úß ÑÚOÛ%ÁÚ¥Ú ÉÁÚߥڪ AOæàÃÞËÚ ÈÚÀOÚ¡®ÚtÒ¥ÚÁÚß.


ಭೋಧನಾ ಶುಲ್ಕ ಹೆಚ್ಕಾಳಕ್ಕೆ ಖಾಸಗಿ ಪದವಿ ಪೂರ್ವ ಕಾಲೇಜುಗಳ ಪಟ್ಟು -ಕನ್ನಡ ಪ್ರಭ ವಾರ್ತೆ 

ಪ್ರಜಾವಾಣಿ ಕಾರ್ಟೂನ್


ಪ್ರಜಾವಾಣಿ  

ಕಾರ್ಟೂನ್

Tuesday, May 22, 2012

ಪ್ರಥಮ ಪಿಯು ವಿದ್ಯಾರ್ಥಿಗಳ ದಾಖಲಾತಿ: ಸುತ್ತೋಲೆ ರದ್ದತಿಗೆ ಒತ್ತಾಯ- ಪ್ರಜಾವಾಣಿ ವಾರ್ತೆ

ಬೆಂಗಳೂರು: `ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಪಟ್ಟಂತೆ ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಬೇಕು` ಎಂದು ಖಾಸಗಿ ಕಾಲೇಜುಗಳ ನಿರ್ವಹಣಾ ಸಂಘವು ಆಗ್ರಹಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಕೆ.ಪಾಂಡುರಂಗ ಶೆಟ್ಟಿ, `ಖಾಸಗಿ ವಿದ್ಯಾಶಾಲೆಗಳಿಗೆ ಸಂಬಂಧಿಸಿದಂತೆ ಪಿಯು ಕಾಲೇಜುಗಳ ಪ್ರವೇಶ, ಅರ್ಜಿ ಶುಲ್ಕ, ಪೀಠಿಕೆ ಪುಸ್ತಕ, ಪ್ರವೇಶ ಶುಲ್ಕ, ಮೀಸಲಾತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಈ ಆದೇಶ ಖಾಸಗಿ ವಿದ್ಯಾಸಂಸ್ಥೆಗಳ ಹಕ್ಕುಗಳನ್ನೇ ಕಿತ್ತುಕೊಳ್ಳುವಂತಹುದಾಗಿದೆ` ಎಂದರು.

`ಖಾಸಗಿ ವಿದ್ಯಾಸಂಸ್ಥೆಗಳು ಕಾನೂನುಬದ್ಧವಾಗಿ ತನ್ನದೇ ಆದಂತಹ ದಾಖಲಾತಿ ಪ್ರಕ್ರಿಯೆ, ನಿಯಮಾವಳಿ ಹೊಂದಿದ್ದು, ಅದರಂತೆ ಜಾಹೀರಾತು ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಪಾರದರ್ಶಕವಾಗಿದೆ. ಬಹುಪಾಲು ಮೆರಿಟ್ ಆಧಾರಿತವಾಗಿ ಸ್ಥಳೀಯ ಪ್ರದೇಶದ ವಿದ್ಯಾರ್ಥಿಗಳಿಗೆ ಸೀಮಿತಗೊಂಡಿದೆ. ಸರ್ಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸಲು ಬರುವುದಿಲ್ಲ` ಎಂದರು.

`ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಿನ ನಿಯಮಗಳಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯು ನೋಡುವ ದೃಷ್ಟಿಕೋನವು ದೋಷಪೂರಿತವಾಗಿದೆ. ಆದ್ದರಿಂದ ಇಲಾಖೆಯು ಮೌಲ್ಯಾಧಾರಿತ ಶಿಕ್ಷಣ ಹಾಗೂ ಉಚ್ಚಮಟ್ಟದ ಸೇವೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಆದ್ದರಿಂದ ಈ ಸುತ್ತೋಲೆಯನ್ನು ತಕ್ಷಣಕ್ಕೆ ಹಿಂಪಡೆಯಬೇಕು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಇಲಾಖೆಯೇ ಸಂಪೂರ್ಣ ಜವಾಬ್ದಾರಿಯಾಗುತ್ತದೆ` ಎಂದರು.

`ಮೇ 24 ರಂದು ಎಲ್ಲ ಖಾಸಗಿ ವಿದ್ಯಾಸಂಸ್ಥೆಗಳು ಸಭೆ ಸೇರಿ ಚರ್ಚೆ ನಡೆಸಲಾಗುವುದು. ಆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು` ಎಂದು ಹೇಳಿದರು. 

ಪ್ರಥಮ ಪಿಯು ವಿದ್ಯಾರ್ಥಿಗಳ ದಾಖಲಾತಿ: ಸುತ್ತೋಲೆ ರದ್ದತಿಗೆ ಒತ್ತಾಯ