ಮಾನ್ಯರೇ,
ಹೇಳಲು ನಾಚಿಕೆ. ಆದರು ಹೇಳಲೇ ಬೇಕಾದ ಅನಿವಾರ್ಯತೆ......
ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂತಾ ಗೊತ್ತೀಲ್ಲದೆ ಇರೋ ವ್ಯಕ್ತಿ ಜೆಡಿ ಆಗಿರೋದು (ಅದು ಇಂತಹಾ ಆಯುಕ್ತರ ಅವಧಿಯಲ್ಲಿ ) ಬೇಸರದ ಸಂಗತಿ ...
ನಿನ್ನೆ ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ ನಾನು ಜೆ.ಡಿ ಯವರನ್ನು ಭೇಟಿಯಾಗಲು ಹೋಗಿದ್ದೆ . ನಾನು 2003ರಿಂದ ಇಲ್ಲಿಯವರೆಗಿನ ಎಲ್ಲಾ ಜೆ.ಡಿ ಗಳ ಜೊತೆ ಮಾತಾಡಿದ್ದೇನೆ ಕಾನೂನು ಚರ್ಚಿಸಿದ್ದೇನೆ. ಆದರೆ ಇಂತಹಾ ಪೂರ್ ನಾಲೆಜ್ ಇರೋ ಜೆ.ಡಿ ನೋಡಿದ್ದು ಇದೆ ಮೊದಲು.......
ನಮ್ಮ ಸಂಬಳವನ್ನು ಆಡಳಿತ ಮಂಡಳಿ ನಿಡುತ್ತಿಲ್ಲಾ ಅಂತಾ ಅನುದಾನಿತ ಸಿಬ್ಬಂದಿ ದೂರು ಸಲ್ಲಿಸಿದರೆ ಅದು ನನಗೆ ಸಂಬಂಧಿಸಿದಲ್ಲ ಅಂತಾರೆ ಜೆ.ಡಿ . ನೀವು ಮ್ಯಾನೆಜ್ ಮೆಂಟ್ ಜೊತೆಗೆ ಮಾತನಾಡಬೇಕು ಸಂಬಳ ನಿಡೋದಷ್ಟೇ ನಮ್ಮ ಕೆಲಸ ಅಂತಾರೆ ಜೆ.ದಿ ಮಹಾಶಯ ......
ಅನುದಾನ ನೀಡೋದಷ್ಟೇ ನಿಮ್ಮ ಕೆಲಸ ಅಲ್ಲ ಅದು ಸರಿಯಾಗಿ ಬಳಕೆಯಾಗುತ್ತಾ ಇದೆಯಾ ಅಂತಾ ನೋಡಬೇಕಾದ್ದು ನಿಮ್ಮ ಕೆಲಸ ಅಂತಾ ನ್ಯಾಯಾಲಯಗಳು ಹೇಳಿವೆ ಅಂದಿದ್ದಕ್ಕೆ ತಬ್ಬಿಬ್ಬಾದ ಜೆ.ಡಿ ನೀವು ಮನವಿ ಕೊಡಿ ನನ್ನ ಬಳಿ ಬಂದಾಗ ನೋಡ್ತೀನಿ ಅಂದು ಯಾವುದೋ ಪೇಪರ್ ನಲ್ಲಿ ತಲೆ ಹುದುಗಿಸಿದರು.......
ಆದರೆ ಆಯುಕ್ತರು ಇಂದಿರಾ ಕಾಲೇಜಿನ ಸಿಬ್ಬಂದಿಯನ್ನು ಗುರುತು ಹಿಡಿದು ಏನು ಸಮಸ್ಯೆ ಅಂತಾ ವಿಚಾರಿಸಿ ಡಿ .ಡಿ ರ0ಗನಾಥ್ ಬಳಿ ಮಾತನಾಡುತ್ತೇನೆ ಅಂತಾ ಹೇಳಿದರು ಎಂಬುದಾಗಿ ನವ್ಕರರು ಹೇಳುವಾಗ ಆಯುಕ್ತರ ಮೇಲಿನ ವಿಸ್ವಾಸ-ಜಿಡಿ ಮೇಲಿನ ತಿರಸ್ಕಾರ ಎರಡು ಅವರ ಕಣ್ಣಲ್ಲಿ ಕಂಡವು...
ಆಯುಕ್ತರಲ್ಲಿ ನನ್ನ ಕೋರಿಕೆ ಇಷ್ಟೇ ...ಯಾರು ಪರಿಪೂರ್ಣರಲ್ಲ , ನಾನು ಸಹಾ ನಿಮ್ಮ ಜೆ.ಡಿ ಯು ಸಹಾ .. ಹಾಗಾಗಿ ಕಡೆಯ ಪಕ್ಷ ನಿಮ್ಮ ಜೆಡಿ ಗೆ ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ? ಕಾಸಗಿ ಕಾಲೇಜುಗಳಿಗೂ ಇಲಾಕೆಗು ಏನು ಸಂಬಂಧ, ಕಾಸಗಿ ಕಾಲೇಜುಗಳ ಸಿಬ್ಬಂದಿ ಇಲಾಕೆಗೆ ಯಾಕೆ ಬರುತ್ತಾರೆ ಅಂತಾ ತಿಳುವಳಿಕೆ ಕೊಡಿಸಿ , ಬುದ್ದಿ ಹೇಳಿ..ಜೆ.ಡಿ ಪದವಿ ಶಾಶ್ವತವಲ್ಲ .. ಇರೋ ದಿನಗಳಷ್ಟು ಸರ್ಕಾರಿ/ಸಾರ್ವಜನಿಕ ನವ್ಕರನಾಗಿ ಸೇವೆ ಸಲ್ಲಿಸಲಿ. ತನ್ನ ತಪ್ಪು ಸರಿಪಡಿಸಿಕೊಂಡು ಈ ಕೆಳಗಿನ ತೀರ್ಪನ್ನು ಓದಲು ತಿಳಿಸಿ ...ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ಅಂತಾ ಮತ್ತು ಇಲಾಕೆಯ ಪಾತ್ರ ಏನು ಅಂತಾ ಜಸ್ಟಿಸ್ ಶೈಲೇಂದ್ರ ಕುಮಾರ್ ಬಹಳ ಸೊಗಸಾಗಿ ತಿಳಿಸಿದ್ದಾರೆ.
ಹೇಳಲು ನಾಚಿಕೆ. ಆದರು ಹೇಳಲೇ ಬೇಕಾದ ಅನಿವಾರ್ಯತೆ......
ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂತಾ ಗೊತ್ತೀಲ್ಲದೆ ಇರೋ ವ್ಯಕ್ತಿ ಜೆಡಿ ಆಗಿರೋದು (ಅದು ಇಂತಹಾ ಆಯುಕ್ತರ ಅವಧಿಯಲ್ಲಿ ) ಬೇಸರದ ಸಂಗತಿ ...
ನಿನ್ನೆ ಇಂದಿರಾ ಕಾಲೇಜಿನ ಸಿಬ್ಬಂದಿಯೊಂದಿಗೆ ನಾನು ಜೆ.ಡಿ ಯವರನ್ನು ಭೇಟಿಯಾಗಲು ಹೋಗಿದ್ದೆ . ನಾನು 2003ರಿಂದ ಇಲ್ಲಿಯವರೆಗಿನ ಎಲ್ಲಾ ಜೆ.ಡಿ ಗಳ ಜೊತೆ ಮಾತಾಡಿದ್ದೇನೆ ಕಾನೂನು ಚರ್ಚಿಸಿದ್ದೇನೆ. ಆದರೆ ಇಂತಹಾ ಪೂರ್ ನಾಲೆಜ್ ಇರೋ ಜೆ.ಡಿ ನೋಡಿದ್ದು ಇದೆ ಮೊದಲು.......
ನಮ್ಮ ಸಂಬಳವನ್ನು ಆಡಳಿತ ಮಂಡಳಿ ನಿಡುತ್ತಿಲ್ಲಾ ಅಂತಾ ಅನುದಾನಿತ ಸಿಬ್ಬಂದಿ ದೂರು ಸಲ್ಲಿಸಿದರೆ ಅದು ನನಗೆ ಸಂಬಂಧಿಸಿದಲ್ಲ ಅಂತಾರೆ ಜೆ.ಡಿ . ನೀವು ಮ್ಯಾನೆಜ್ ಮೆಂಟ್ ಜೊತೆಗೆ ಮಾತನಾಡಬೇಕು ಸಂಬಳ ನಿಡೋದಷ್ಟೇ ನಮ್ಮ ಕೆಲಸ ಅಂತಾರೆ ಜೆ.ದಿ ಮಹಾಶಯ ......
ಅನುದಾನ ನೀಡೋದಷ್ಟೇ ನಿಮ್ಮ ಕೆಲಸ ಅಲ್ಲ ಅದು ಸರಿಯಾಗಿ ಬಳಕೆಯಾಗುತ್ತಾ ಇದೆಯಾ ಅಂತಾ ನೋಡಬೇಕಾದ್ದು ನಿಮ್ಮ ಕೆಲಸ ಅಂತಾ ನ್ಯಾಯಾಲಯಗಳು ಹೇಳಿವೆ ಅಂದಿದ್ದಕ್ಕೆ ತಬ್ಬಿಬ್ಬಾದ ಜೆ.ಡಿ ನೀವು ಮನವಿ ಕೊಡಿ ನನ್ನ ಬಳಿ ಬಂದಾಗ ನೋಡ್ತೀನಿ ಅಂದು ಯಾವುದೋ ಪೇಪರ್ ನಲ್ಲಿ ತಲೆ ಹುದುಗಿಸಿದರು.......
ಆದರೆ ಆಯುಕ್ತರು ಇಂದಿರಾ ಕಾಲೇಜಿನ ಸಿಬ್ಬಂದಿಯನ್ನು ಗುರುತು ಹಿಡಿದು ಏನು ಸಮಸ್ಯೆ ಅಂತಾ ವಿಚಾರಿಸಿ ಡಿ .ಡಿ ರ0ಗನಾಥ್ ಬಳಿ ಮಾತನಾಡುತ್ತೇನೆ ಅಂತಾ ಹೇಳಿದರು ಎಂಬುದಾಗಿ ನವ್ಕರರು ಹೇಳುವಾಗ ಆಯುಕ್ತರ ಮೇಲಿನ ವಿಸ್ವಾಸ-ಜಿಡಿ ಮೇಲಿನ ತಿರಸ್ಕಾರ ಎರಡು ಅವರ ಕಣ್ಣಲ್ಲಿ ಕಂಡವು...
ಆಯುಕ್ತರಲ್ಲಿ ನನ್ನ ಕೋರಿಕೆ ಇಷ್ಟೇ ...ಯಾರು ಪರಿಪೂರ್ಣರಲ್ಲ , ನಾನು ಸಹಾ ನಿಮ್ಮ ಜೆ.ಡಿ ಯು ಸಹಾ .. ಹಾಗಾಗಿ ಕಡೆಯ ಪಕ್ಷ ನಿಮ್ಮ ಜೆಡಿ ಗೆ ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ? ಕಾಸಗಿ ಕಾಲೇಜುಗಳಿಗೂ ಇಲಾಕೆಗು ಏನು ಸಂಬಂಧ, ಕಾಸಗಿ ಕಾಲೇಜುಗಳ ಸಿಬ್ಬಂದಿ ಇಲಾಕೆಗೆ ಯಾಕೆ ಬರುತ್ತಾರೆ ಅಂತಾ ತಿಳುವಳಿಕೆ ಕೊಡಿಸಿ , ಬುದ್ದಿ ಹೇಳಿ..ಜೆ.ಡಿ ಪದವಿ ಶಾಶ್ವತವಲ್ಲ .. ಇರೋ ದಿನಗಳಷ್ಟು ಸರ್ಕಾರಿ/ಸಾರ್ವಜನಿಕ ನವ್ಕರನಾಗಿ ಸೇವೆ ಸಲ್ಲಿಸಲಿ. ತನ್ನ ತಪ್ಪು ಸರಿಪಡಿಸಿಕೊಂಡು ಈ ಕೆಳಗಿನ ತೀರ್ಪನ್ನು ಓದಲು ತಿಳಿಸಿ ...ರೆಕಗ್ನಿಶನ್ ಅಂಡ್ ಗ್ರಾಂಟ್ ಇನ್ ಏಡ್ ಅಂದರೆ ಏನು ಅಂತಾ ಮತ್ತು ಇಲಾಕೆಯ ಪಾತ್ರ ಏನು ಅಂತಾ ಜಸ್ಟಿಸ್ ಶೈಲೇಂದ್ರ ಕುಮಾರ್ ಬಹಳ ಸೊಗಸಾಗಿ ತಿಳಿಸಿದ್ದಾರೆ.
Karnataka High CourtB. Usha W/O Vishwanath S.V. And ... vs State Of Karnataka By Its ... on 13 November, 2007 D.V. Shylendra Kumar, J.{2008 (2) KarLJ 565}
ಈ ಪತ್ರ ಸಾರ್ವಜನಿಕ ಹಿತದೃಷ್ಟಿ ಯಿಂದ ಆಯುಕ್ತರಿಗೆ ಬರೆಯಲ್ಪಟ್ಟಿದೆ ............
No comments:
Post a Comment