ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಜಾಗ ಇಲ್ಲದೆ ಶಾಮಿಯಾನದ ಕೆಳಗೆ ಕುಳಿತು ಪರೀಕ್ಷೆ ಬರೆದ ಬಗ್ಗೆ ಚಿತ್ರಸಮೆತ ವಿಜಯಕರ್ನಾಟಕ ವರದಿ ಮಾಡಿದೆ.. ಮಳೆಗಾಲದಲ್ಲಿ ಇ ಪ್ರಯತ್ನವು ಯೋಗ್ಯವಲ್ಲ.. ಪುಣ್ಯಕ್ಕೆ ಮಳೆ ಬರಲಿಲ್ಲ. ಬಂದಿದ್ದರೆ ಉತ್ತರಪತ್ರಿಕೆಗಳ ಗತಿ ಏನಾಗುತ್ತಿತ್ತೋ ಆ ಜಿಲ್ಲೆಯ ಡಿ ಡಿ ಹೇಳಬೇಕು.......ಆಯುಕ್ತರು ಗಮನಹರಿಸಲು ಕೋರಿದೆ.. ನಿಮ್ಮ ಗಮನಕ್ಕೆ0ದೇ ಆ ಚಿತ್ರವನ್ನು ಇಲ್ಲಿ ಪ್ರಕಟಿಸಿದೆ. -
ವಿಜಯಕರ್ನಾಟಕ ವರದಿ
ವಿಜಯಕರ್ನಾಟಕ ವರದಿ
No comments:
Post a Comment