1. ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕೆಲವು ಜನರು ಹತ್ತು ವರ್ಶ ಗಳಿಂದಲೂ ಅವೇ
ಜಿಲ್ಲೆಗಳ ಉಸ್ತುವಾರಿ ವಹಿಸಿ ಕೊಂಡಿದ್ದಾರಲ್ಲ ಯಾಕೆ? ಇಂಟರ್ನಲ್ ಚೇ0ಜಸ್ ಅವರಿಗೆ
ಅನ್ವಯವಾಗುವುದಿಲ್ಲವೇ? ಅವರು ರಿಟೈರ್ ಆಗೋ ವರೆಗೂ ಆ ಜಿಲ್ಲೆಗಳನ್ನು ಸರ್ಕಾರ ಅವರಿಗೇ
ಬಿಟ್ಟುಕೊತ್ತಿದೆಯಾ ? ಇಲಾಕೆಯ ಆಂತರಿಕ ಸುಧಾರಣೆ ಮಾಡೋ ನಿರ್ದೇಶಕರಿಗೆ/ ಇದೆಲ್ಲವೂ
ಕಾಣೋದಿಲ್ಲವೇ?
ಉದಾಹರಣೆಗೆ : ಶ್ರೀ ಪಾಟೀಲರು 2003ರಿಂದ ಇಲ್ಲಿಯವರೆಗೆ ವಿಜಾಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಇದ್ದಾರಲ್ಲಾ
2. ಪದವಿ ಕಾಲೇಜಿನಿಂದ ವಿಭಜಿತ ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರ ಹುದ್ದೆಯನ್ನೇ ಸರ್ಕಾರ ಮ0ಜುರು ಮಾಡದಿರುವಾಗ ಅಂಥಹಾ ಪದವಿ ಪೂರ್ವ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲರನ್ನು ಸರ್ಕಾರದ ನೀತಿಗೆ ವಿರುದ್ಧವಾಗಿ ಮಾಡುವುದು ಇಲಾಕೆಯ ತಪ್ಪಲ್ಲವೇ? ಇಂತಹಾ ತಪ್ಪನ್ನು ಮಾಡಿಸಿರುವ ವ್ಯಕ್ತಿಯನ್ನು ನೀವು ಇನ್ನೆಷ್ಟು ಕಾಲ ಇಲಾಕೆಯಲ್ಲಿ ಇರಬೇಕು?
3. ಕಾಲ್ಪನಿಕ ವೇತನ ನಿಗದಿ ಆಗಿರುವ ಪ್ರಕರಣಗಳಿಗೆ ಮನಸೋ ಇಚ್ಚೆ ಸೌಲಭ್ಯ ಗಳನ್ನು ನೀಡಿ ಇಲಾಕೆಯ ನಿಯಮಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಇನ್ನೆಷ್ಟು ಕಾಲ ಅಂತಹಾ ಸ್ಥಳಗಳಲ್ಲಿ ಇರಬೇಕು?
4. ಇಂತಹಾ ನಿಯಮಬಾಹಿರ ಕೆಲಸಗಳನ್ನು ಮಾಡಿಯೂ, ಪ್ರಾಮಾಣಿಕ ರಂತೆ ಸೋಗು ಹಾಕುವ ವ್ಯಕ್ತಿಗಳಿಗೆ ಆಂತರಿಕ ಸುಧಾರಣೆ ಅನ್ವಯವಾಗುವುದಿಲ್ಲವೇ?
ಇಲ್ಲಿ ಉದಾಹರಣೆಯಾಗಿ ಶ್ರೀ ಪಾಟೀಲ ರನ್ನು ನೀಡ ಲಾಗಿದೆಯೇ ಹೊರತು ಅವರೊಬ್ಬರೇ ಇ ಎಲ್ಲಾ ಕೃತ್ಯ ಎಸಗಿದ್ದಾರೆಂದು ಆರೋಪಿಸಿಲ್ಲ . ಇ ತರಹದ ಅಧಿಕಾರಿಗಳು ನಿಮ್ಮ ಇಲಾಕೆಯಲ್ಲಿ ಬಹಳ ಮಂದಿ ಇದ್ದಾರೆ. ತಾವು ಗಮನ ಹರಿಸಬೇಕಷ್ಥೆ ....
ಇಂತಹಾ ಬದಲಾವಣೆಗಳನ್ನು ಮಾಡಿದರೆ ನೀವು ಆಂತರಿಕ ಸುಧಾರಣೆ ಮಾದುತ್ತಿರುವುದು ಸಾರ್ಥಕ ಎನಿಸುತ್ತದೆ. ಇದು ತಮ್ಮಲ್ಲಿ ನನ್ನ ಮನವಿ ಅಷ್ಟೇ...ಅದು ಸಾರ್ವಜನಿಕ ಹಿತದೃಷ್ಟಿಯಿಂದ ....ನೀವು ಕ್ರಮ ತೆಗೆದುಕೊಳ್ಳುವಿರಿ ಎಂಬ ನಂಬಿಕೆಯಿಂದ ....
ಉದಾಹರಣೆಗೆ : ಶ್ರೀ ಪಾಟೀಲರು 2003ರಿಂದ ಇಲ್ಲಿಯವರೆಗೆ ವಿಜಾಪುರ, ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಇದ್ದಾರಲ್ಲಾ
2. ಪದವಿ ಕಾಲೇಜಿನಿಂದ ವಿಭಜಿತ ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರ ಹುದ್ದೆಯನ್ನೇ ಸರ್ಕಾರ ಮ0ಜುರು ಮಾಡದಿರುವಾಗ ಅಂಥಹಾ ಪದವಿ ಪೂರ್ವ ಕಾಲೇಜಿಗೆ ಪ್ರಭಾರಿ ಪ್ರಾಂಶುಪಾಲರನ್ನು ಸರ್ಕಾರದ ನೀತಿಗೆ ವಿರುದ್ಧವಾಗಿ ಮಾಡುವುದು ಇಲಾಕೆಯ ತಪ್ಪಲ್ಲವೇ? ಇಂತಹಾ ತಪ್ಪನ್ನು ಮಾಡಿಸಿರುವ ವ್ಯಕ್ತಿಯನ್ನು ನೀವು ಇನ್ನೆಷ್ಟು ಕಾಲ ಇಲಾಕೆಯಲ್ಲಿ ಇರಬೇಕು?
3. ಕಾಲ್ಪನಿಕ ವೇತನ ನಿಗದಿ ಆಗಿರುವ ಪ್ರಕರಣಗಳಿಗೆ ಮನಸೋ ಇಚ್ಚೆ ಸೌಲಭ್ಯ ಗಳನ್ನು ನೀಡಿ ಇಲಾಕೆಯ ನಿಯಮಗಳನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಇನ್ನೆಷ್ಟು ಕಾಲ ಅಂತಹಾ ಸ್ಥಳಗಳಲ್ಲಿ ಇರಬೇಕು?
4. ಇಂತಹಾ ನಿಯಮಬಾಹಿರ ಕೆಲಸಗಳನ್ನು ಮಾಡಿಯೂ, ಪ್ರಾಮಾಣಿಕ ರಂತೆ ಸೋಗು ಹಾಕುವ ವ್ಯಕ್ತಿಗಳಿಗೆ ಆಂತರಿಕ ಸುಧಾರಣೆ ಅನ್ವಯವಾಗುವುದಿಲ್ಲವೇ?
ಇಲ್ಲಿ ಉದಾಹರಣೆಯಾಗಿ ಶ್ರೀ ಪಾಟೀಲ ರನ್ನು ನೀಡ ಲಾಗಿದೆಯೇ ಹೊರತು ಅವರೊಬ್ಬರೇ ಇ ಎಲ್ಲಾ ಕೃತ್ಯ ಎಸಗಿದ್ದಾರೆಂದು ಆರೋಪಿಸಿಲ್ಲ . ಇ ತರಹದ ಅಧಿಕಾರಿಗಳು ನಿಮ್ಮ ಇಲಾಕೆಯಲ್ಲಿ ಬಹಳ ಮಂದಿ ಇದ್ದಾರೆ. ತಾವು ಗಮನ ಹರಿಸಬೇಕಷ್ಥೆ ....
ಇಂತಹಾ ಬದಲಾವಣೆಗಳನ್ನು ಮಾಡಿದರೆ ನೀವು ಆಂತರಿಕ ಸುಧಾರಣೆ ಮಾದುತ್ತಿರುವುದು ಸಾರ್ಥಕ ಎನಿಸುತ್ತದೆ. ಇದು ತಮ್ಮಲ್ಲಿ ನನ್ನ ಮನವಿ ಅಷ್ಟೇ...ಅದು ಸಾರ್ವಜನಿಕ ಹಿತದೃಷ್ಟಿಯಿಂದ ....ನೀವು ಕ್ರಮ ತೆಗೆದುಕೊಳ್ಳುವಿರಿ ಎಂಬ ನಂಬಿಕೆಯಿಂದ ....
No comments:
Post a Comment