Wednesday, April 18, 2012

ಗವಾನ್ ಎಜುಕೇಶನ್ ಟ್ರಸ್ಟ್ ನಂತೆ ಉದಯಭಾರತಿ ಕಾಲೇಜು ಆಗಲಿದೆಯೇ? ಇಲಾಕೆಯ ವಿಳಂಬಕ್ಕೆ ವಿದ್ಯಾರ್ಥಿಗಳು ಬಲಿಯಾಗಬೇಕೆ?

ಮಾನ್ಯರೇ,
ಗವಾನ್ ಟ್ರಸ್ಟ್ ನ ತರಲೆ-ತಾಪತ್ರಯಗಳು ಮುಗಿದವು ಅನ್ನೋ ಅಷ್ಟರಲ್ಲಿ ಮತ್ತೆ ಶುರುವಾಗಿವೆ. ರಿಟ್ ಅರ್ಜಿ ಸಂಕ್ಯೆ ೮೦೯೧೦-೨೧/೨೦೧೨ರಲ್ಲಿ ನ್ಯಾಯಾಲಯವು ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಲು ಆದೇಶಿಸಿದೆ. ಇಷ್ಟೆಲ್ಲಾ ಸಮಸ್ಯೆಗೆ ಕಾರಣ ವೆಂದರೆ ವಿಳಂಬ ನೀತಿ. ಇದೀಗ ಉದಯಭಾರತಿ ಕಾಲೇಜುಗಳ ಬಗ್ಗೆ ಈ ಶೈಕ್ಷಣಿಕ ವರ್ಷದಲ್ಲಿ ತಿರ್ಮಾನ ತೆಗೆದುಕೊಳ್ಳದಿದ್ದಲ್ಲಿ ಅದು ಮತ್ತೊಂದು ಗವಾನ್ ಗೆ ಅವಕಾಶ ಮಾಡಿಕೊಟ್ಟಂತೆ.
ಇಂತಹಾ ವಂಚಕ ಉದಯಭಾರತಿ ಆಡಳಿತ ಮಂಡಳಿಯ ಮೇಲೆ ಕ್ರಮ ತೆಗೆದುಕೊಳ್ಳಲು ಇಲಾಕೆಗೆ ಮತ್ತೊಂದು ಶೈಕ್ಷಣಿಕ ವರ್ಷ ಬೇಕೇ? ಏನೋಪ್ಪ ಆಯುಕ್ತರೇ ನಿರ್ಧರಿಸಬೇಕು.........

No comments:

Post a Comment