Saturday, April 28, 2012

ಪ್ರಶ್ನೆ ಪತ್ರಿಕೆ ಸೋರಿಕೆ: ಶಶಿಕಲಾಗೆ ಹೈಕೋರ್ಟ್ ಜಾಮೀನು ನಕಾರ-ಪ್ರಜಾವಾಣಿ ವರದಿ

ಬೆಂಗಳೂರು: `ವಿದ್ಯಾರ್ಥಿಗಳು ಕಷ್ಟಪಟ್ಟು ರಾತ್ರಿಯೆಲ್ಲ ಕುಳಿತು ಓದಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ, ನೀವು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ಅವರ ಭವಿಷ್ಯಕ್ಕೆ ಮಾರಕವಾಗುವ ಕೆಲಸ ಮಾಡುತ್ತಿದ್ದೀರಾ, ಅವರ ಜೀವನದ ಜೊತೆ ಚೆಲ್ಲಾಟ ಆಡುತ್ತೀರಾ, ಇದು ಸಮಾಜಘಾತುಕ ಕೃತ್ಯ. ಇಂಥವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ` ಎಂದು ಹೈಕೋರ್ಟ್ ಆರೋಪಿಗಳನ್ನು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.

ಈಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಆರೋಪಿಗಳಲ್ಲಿ ಒಬ್ಬರಾದ ಶಶಿಕಲಾ ಎನ್ನುವವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ನಡೆಸಿದರು.

`ಪ್ರಶ್ನೆಪತ್ರಿಕೆ ಬಹಿರಂಗವು ಬಹು ದೊಡ್ಡ ಅಪರಾಧವಲ್ಲದೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ. ಇಂತಹ ಆರೋಪದಲ್ಲಿ ಸಿಲುಕಿದ್ದರೂ ಜಾಮೀನು ಕೋರಿ ಬಂದಿರುವುದು ದುರದೃಷ್ಟಕರ` ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಅನೇಕ ಆರೋಪಿಗಳನ್ನು ಬಂಧಿಸಿದ್ದಾರೆ. ಶಶಿಕಲಾ ನಾಪತ್ತೆಯಾಗಿದ್ದರು.ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಮಾನ್ಯ ಮಾಡಲು ನಿರಾಕರಿಸಿದ ನ್ಯಾಯಮೂರ್ತಿಗಳು, `ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಿ, ಇಲ್ಲದೇ ಹೋದರೆ  ಅರ್ಜಿಯನ್ನು ವಜಾ ಮಾಡಲಾಗುವುದು` ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದರು. ವಕೀಲರು ಅರ್ಜಿ ಹಿಂದಕ್ಕೆ ಪಡೆದರು. 

ಪರೀಕ್ಷೆ ಬರೆಯಲು ಆದೇಶ
ಸರ್ವ ಶಿಕ್ಷಣ ಅಭಿಯಾನದ ವತಿಯಿಂದ ಮೇ ತಿಂಗಳಿನಲ್ಲಿ ನಡೆಯುವ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಹುದ್ದೆಯ ಪರೀಕ್ಷೆಗೆ ಹಾಜರಾಗುವಂತೆ 156 ಅರ್ಜಿದಾರ ಶಿಕ್ಷಕರಿಗೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಈ ಎಲ್ಲ ಶಿಕ್ಷಕರನ್ನು ಸಂಪನ್ಮೂಲ ಸಮನ್ವಯಾಧಿಕಾರಿ ಹುದ್ದೆಯಿಂದ ಹಿಂದಕ್ಕೆ ಪಡೆದ ಆದೇಶಕ್ಕೆ ಇದ್ದ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ನೇತೃತ್ವದ ಪೀಠ, ತೆರವುಗೊಳಿಸಿದೆ.

ಎಚ್.ಮಲ್ಲಿಕಾರ್ಜುನಯ್ಯ ಹಾಗೂ ಇತರರಿಗೆ 2008ರಲ್ಲಿ ಈ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ 2011ರ ಮಾರ್ಚ್ 9ರಂದು ನೇಮಕ ಹಿಂದಕ್ಕೆ ಪಡೆದು ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಇವರೆಲ್ಲ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರದ ಆದೇಶಕ್ಕೆ ತಡೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳಲು  2011ರ ಡಿ. 23ರಂದು ಸೂಚಿಸಿತ್ತು.

ಈ ತಡೆಯಾಜ್ಞೆಯಿಂದ ತೊಂದರೆ ಆಗುತ್ತಿದೆ ಎಂದು ತಿಳಿಸಿ, ಅದನ್ನು ತೆರವು ಮಾಡುವಂತೆ ಸರ್ವ ಶಿಕ್ಷಣ ಅಭಿಯಾನ ಸಲ್ಲಿಸಿದ್ದ ಅರ್ಜಿಯನ್ನು ಪೀಠ ಮಾನ್ಯ ಮಾಡಿದೆ. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಎಲ್ಲ ಅರ್ಜಿದಾರರು ಪರೀಕ್ಷೆ ಬರೆದು ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಕೋರ್ಟ್ ಹೇಳಿದೆ. 

ತಾರಾ ಹೋಟೆಲ್: ನೋಟಿಸ್
ದೇವನಹಳ್ಳಿ ಬಳಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣವಾಗುತ್ತಿರುವ ತಾರಾ ಹೋಟೆಲ್ ಕಟ್ಟಡ ನೆಲಸಮಕ್ಕೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಜಿ.ಆರ್.ಮೋಹನ್ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ, ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆ. 

`ವಿಮಾನ ನಿಲ್ದಾಣದ ಅರ್ಧ ಕಿ.ಮೀ. ದೂರದಲ್ಲಿ ಈ ಹೋಟೆಲ್ ನಿರ್ಮಾಣ ಆಗುತ್ತಿದೆ. ಇದರಿಂದ ಸುರಕ್ಷತೆ ಧಕ್ಕೆ ಬರುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಕ್ಕೆ ಪ್ರತಿದಿನ ಗಣ್ಯಾತಿಗಣ್ಯ ವ್ಯಕ್ತಿಗಳು ಬರುತ್ತಾರೆ. ಅವರನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯ ನಡೆಸಲು ಹೋಟೆಲ್ ಅನುಕೂಲ ವಾತಾವರಣ ಕಲ್ಪಿಸಲಿದೆ. 

ಆದುದರಿಂದ ಈ ರೀತಿ ನಿಲ್ದಾಣದ ಸಮೀಪ ತಾರಾ ಹೋಟೆಲ್ ನಿರ್ಮಾಣ ಕಾನೂನುಬಾಹಿರ` ಎನ್ನುವುದು ಅವರ ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.


ಪ್ರಜಾವಾಣಿ ವರದಿ 

PU results likely in the 4th week of May-Kannadaprabha Report

OÚ«Ú„sÚ®ÚÃºÚ ÈÛ}æ% †æMVÚ×ÚàÁÚß H.26 
C †Û¾Úß GÑéGÑéGÅéÒ ÈÚß}Úß¡ ¯¾ÚßßÒ ®ÚÂÞOæÐ ±ÚÆ}ÛMËÚ ÈæßÞ ÈÚßàÁÚß ÔÛVÚà ÔÛVÚà «ÛÄQ«æÞ ÈÛÁÚ ®ÚÃOÚlÈÛVÚÆ¥æ GM¥Úß ®ÛâÚÉßOÚ ÔÛVÚà ®èÃvÚ ÌOÚÐy ÑÚ_ÈÚ ÉËæ‡ÞËÚ‡ÁÚ ÔæVÚsæ OÛVæÞ ~ØÒ¥Û§Áæ. ÑÚߦ§VÛÁÚÁÚ d}æ VÚßÁÚßÈÛÁÚ ÈÚáÛ}Ú«Ût¥Ú @ÈÚÁÚß, GÑéGÑéGÅéÒ ±ÚÆ}ÛMËÚÈÚ«Úß„ ÈæßÞ 14ÂM¥Ú 19Áæà×ÚVæ ÔÛVÚà ¯¾Úßß ±ÚÆ}ÛMËÚÈÚ«Úß„ 21ÂM¥Ú 26Áæà×ÚVæ ®ÚÃOÚnÑÚÅÛVÚßÈÚâ´¥Úß GM¥Úß ÔæÞØ¥ÚÁÚß. 
C ÑÚM…M¨Ú GÑéGÑéGÅéÒ ÔÛVÚà ¯¾Úßß ÈÚßMsÚØ @ƒOÛÂVÚ×Ú d}æ ^Ú^æ% «ÚsæÑÚÅÛW¥æ. ÈÚáèÄÀÈÚáÛ®Ú«Ú …ÔÚß®ÛÄß ®Úãy%VæàMt¥æ. ±ÚÆ}ÛMËÚ¥Ú …VæX ®ÛÄOÚÁÚß ÔÛVÚà É¥ÛÀ£%VÚ×Úß OÛ}ÚÂÑÚß~¡ÁÚßÈÚ Õ«æ„Åæ¾Úᒀ ÑÚMºÛÈÚÀ ¦«ÛMOÚ ®ÚÃOÚnÑÚÅÛW¥æ GM¥Úß ÔæÞØ¥ÚÁÚß. 
@f% AÔÛ‡«Ú: @¥æÞ ÂÞ~ 1765 ¯¾ÚßßÒ D®Ú«ÛÀÑÚOÚÁÚß ÔÛVÚà 3500 ®èÃvÚËÛÅÛ ÌOÚÐOÚÁÚ ÔÚß¥æ§ ºÚ~%Væ @f% AÔÛ‡¬ÑÚÅÛW¥æ. @f% ÑÚÆÇÑÚßÈÚâ´¥ÚOæQ ÈæßÞ 15 Oæà«æ¾Úß ¦«ÛMOÚÈÛW¥Úß§, C ËæçOÚÐ{OÚ ÈÚÎÚ% AÁÚMºÚOæQ ÈÚß߫ڄ «æÞÈÚßOÚ ®ÚÃPþæß ®Úãy%VæàØÑÚßÈÚ VÚß B¥æ GM¥Úß ÔæÞØ¥ÚÁÚß.    
ÑÚÈÚßÈÚÑÚ¡ð ÔÛVÚà ®ÚpÚÀ ®Úâ´ÑÚ¡OÚ ®ÚãÁæçOæ ®ÚÃPþæßVæ ^ÛÄ«æ ¬ÞsÚÅÛW¥Úß§, ËæÞ.50ÁÚÎÚßo ÈÚßßOÛ¡¾ÚßVæàMt¥æ. ËæçOÚÐ{OÚ ÈÚÎÚ% ®Úãy%Væà×ÚßÙÈÚÈÚÁæVæ GÄÇÂVÚà ®ÚpÚÀ ®Úâ´ÑÚ¡OÚ J¥ÚWÑÚÅÛVÚßÈÚâ´¥Úß GM¥Úß ~ØÒ¥ÚÁÚß. 
®ÚâÚÈÚß ¯¾ÚßßÒVæ OæÞM¦ÃÞOÚä}Ú ®ÚÃÈæÞËÚ ÈÚÀÈÚÑæ¤ eÛÂVæ }ÚÁÚßÈÚ D¥æ§ÞËÚ ÑÚOÛ%ÁÚ¥Ú ÈÚßßM¥æ B¥æ. A¥ÚÁæ OæÄ }ÛM~ÃOÚ }æàM¥ÚÁæ¿ßM¥Ú ÑÛ¨Ú´ÀÈÛVÚß~¡ÄÇ. GÑéGÑéGÅéÒ ±ÚÆ}ÛMËÚOæQ Èæà¥ÚÄß C ÑÚM…M¨Ú OÚÃÈÚß }æVæ¥ÚßOæà×ÚÙÅÛVÚßÈÚâ´¥Úß GM¥Úß ºÚÁÚÈÚÑæ ¬Þt¥ÚÁÚß. 
OÛ«Úà«Úß OÚÃÈÚß: ®ÚÃÈæÞËÚ ÑÚM¥ÚºÚ%¥ÚÆÇ ®ÛÄOÚÂM¥Ú Ôæ^Úß` ËÚßÄQ ÈÚÑÚàÆ ÈÚáÛsÚßÈÚ SÛÑÚW ËÛÅæVÚ×Ú ÉÁÚߥڪ ÑÚOÛ%ÁÚ OÚqy OÚÃÈÚß OæçVæà×ÚÙÆ¥æ. 
GÎÚßo ËÚßÄQ ÈÚÑÚàÄß ÈÚáÛsÚ†æÞOæM… …VæX ÑÛ¤¿ß A¥æÞËÚ ÔæàÁÚtÑÚÅÛW¥æ. B¥Ú«Úß„ ÉßÞÁÚßÈÚÈÚÁÚ ÉÁÚߥڪ OÚÃÈÚß }æVæ¥ÚßOæà×ÚÙÅÛVÚßÈÚâ´¥Úß. ®æãÞÎÚOÚÁÚß ÑÚM…M¨Ú®Úlo fÅÛǃOÛÂVÚ×Úß ÔÛVÚà ÌOÚÐy BÅÛSæVæ ¥ÚàÁÚß ¬ÞsÚ…ÔÚߥÚß GM¥Úß ~ØÒ¥ÚÁÚß. 
}Ú¬Sæ eÛ¾ÚßÆÇ 
¯¾Úßß ®ÚÃËæ„®Ú~ÃOæ …ÕÁÚMVÚ ®ÚÃOÚÁÚy¥Ú }Ú¬Sæ ®ÚÃVÚ~¾ÚßÆÇ¥Úß§, DVÛÃy ¬¥æ%ÞËÚOÚÁÚß, †æMVÚ×ÚàÁÚß, _OÚQÈÚßVÚ×ÚàÁÚß fÅÛǃOÛ ÔÛVÚà ®æãÆÞÑé ÈÚÂÎÛrƒOÛÂVÚØVæ ÈÚÁÚ¦ ¬ÞsÚßÈÚM}æ ÑÚà^Ú«æ ¬ÞsÚÅÛW¥æ GM¥Úß ÑÚ_ÈÚ OÛVæÞ ~ØÒ¥Û§Áæ. ®ÚÃOÚÁÚy ÑÚM…M¨Ú OæÄÈÚÁÚ«Úß„ ÒIt @ƒOÛÂVÚ×Úß …MƒÒ¥Û§Áæ. ÑÚÈÚßVÚà }Ú¬Sæ «ÚsæÑÚÅÛVÚß~¡¥æ. ÑÚOÛ%ÁÚOæQ ÈÚßßdßVÚÁÚ DMmÛVÚßÈÚM¢Ú ÑÚäÏoÑÚßÈÚM¢Ú Ò¤~ ÔæÞVæ ¬ÈÚáÛ%yÈÛ¿ß}Úß GM¥Úß ÉÈÚÁÚzæ OæÞ×ÚÅÛVÚß~¡¥æ GM¥Úß ÔæÞØ¥ÚÁÚß. 

Wednesday, April 18, 2012

ಗವಾನ್ ಎಜುಕೇಶನ್ ಟ್ರಸ್ಟ್ ನಂತೆ ಉದಯಭಾರತಿ ಕಾಲೇಜು ಆಗಲಿದೆಯೇ? ಇಲಾಕೆಯ ವಿಳಂಬಕ್ಕೆ ವಿದ್ಯಾರ್ಥಿಗಳು ಬಲಿಯಾಗಬೇಕೆ?

ಮಾನ್ಯರೇ,
ಗವಾನ್ ಟ್ರಸ್ಟ್ ನ ತರಲೆ-ತಾಪತ್ರಯಗಳು ಮುಗಿದವು ಅನ್ನೋ ಅಷ್ಟರಲ್ಲಿ ಮತ್ತೆ ಶುರುವಾಗಿವೆ. ರಿಟ್ ಅರ್ಜಿ ಸಂಕ್ಯೆ ೮೦೯೧೦-೨೧/೨೦೧೨ರಲ್ಲಿ ನ್ಯಾಯಾಲಯವು ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಲು ಆದೇಶಿಸಿದೆ. ಇಷ್ಟೆಲ್ಲಾ ಸಮಸ್ಯೆಗೆ ಕಾರಣ ವೆಂದರೆ ವಿಳಂಬ ನೀತಿ. ಇದೀಗ ಉದಯಭಾರತಿ ಕಾಲೇಜುಗಳ ಬಗ್ಗೆ ಈ ಶೈಕ್ಷಣಿಕ ವರ್ಷದಲ್ಲಿ ತಿರ್ಮಾನ ತೆಗೆದುಕೊಳ್ಳದಿದ್ದಲ್ಲಿ ಅದು ಮತ್ತೊಂದು ಗವಾನ್ ಗೆ ಅವಕಾಶ ಮಾಡಿಕೊಟ್ಟಂತೆ.
ಇಂತಹಾ ವಂಚಕ ಉದಯಭಾರತಿ ಆಡಳಿತ ಮಂಡಳಿಯ ಮೇಲೆ ಕ್ರಮ ತೆಗೆದುಕೊಳ್ಳಲು ಇಲಾಕೆಗೆ ಮತ್ತೊಂದು ಶೈಕ್ಷಣಿಕ ವರ್ಷ ಬೇಕೇ? ಏನೋಪ್ಪ ಆಯುಕ್ತರೇ ನಿರ್ಧರಿಸಬೇಕು.........

Thursday, April 12, 2012

ರಿಟ್ ಅಪಿಲ್ ಸಲ್ಲಿಸಲು ಉದ್ದೇಶ ಪೂರ್ವಕವಾಗಿ ಮಾಡಿದ ವಿಳಂಬ-ಕೆಂಪ ತಿಮ್ಮಯ್ಯ ನಿಂದ ಮತ್ತೊಂದು ಅವಾಂತರ : ಶ್ರೀನಿವಾಸನ್ ತಲೆ ಮೇಲೆ ತೂಗು ಕತ್ತಿ

ಮಾನ್ಯರೇ,
ಕೆಮ್ಪತಿಮ್ಮಯ್ಯನವರು ಸಾಮಾನ್ಯ ವ್ಯಕ್ತಿಯಲ್ಲ. ಇಲಾಕೆಯನ್ನು ಯಾವರೀತಿ ದಿವಾಳಿ ಮಾಡಬೇಕು ಅಂತಾ ಚೆನ್ನಾಗಿ ತಿಳಿದಿರುವ ವ್ಯಕ್ತಿ ಅವರು. ಏನಾಗುತ್ತೆ ಸಿವಾ ? ಅಂತಲೇ ಬಾಯಿಗೆ ಬಂದಿದ್ದನ್ನು ಇಲಾಕಾ ಕಡತಗಳಲ್ಲಿ ಬರೆದು ನೌಕರರ ಜೀವನಗಳನ್ನು ಹಾಳೂ ಮಾಡಿರುವುದು ಅಲ್ಲದೆ ಇಲಾಖೆಯ ಕಿವಿಗೂ ಹೂವು ಇಡುವುದರಲ್ಲಿ ನಿಸ್ಸೀಮ.

ಈತ ಚಿತ್ರದುರ್ಗ ಜಿಲ್ಲೆಯ ಅಧಿಕ್ಷಕನಾಗಿದ್ದಾಗ ಬರೆದಿರುವ ಕಡತಗಳನ್ನು ನೋಡಿದರೆ ಮೇಲಧಿಕಾರಿಗಳು ನಾಚಿಕೆ ಪಡುತ್ತಾರೆ. ವಿಷಯ ಅದಲ್ಲ.
ಕರ್ನಾಟಕ ರಾಜ್ಯದ ಉಚ್ಚ ನ್ಯಾಯಾಲಯದ ಮುಂದೆ ಇದ್ದ ರಿಟ್ ಅರ್ಜಿಯನ್ನು (ರಿಟ್ ಅರ್ಜಿ ಸಂಕ್ಯೆ ೧೧೪೪೮/೨೦೦೫) ಸರಿಯಾಗಿ ನಿರ್ವಹಿಸದೇ ಇಲಾಕೆಗೆ ಪ್ರತಿಕೂಲ ತೀರ್ಪು ಬಂದಾಗಲೂ ನಿಗದಿತ ಸಮಯದಲ್ಲಿ ರಿಟ್ ಅಪೀಲು ಸಲ್ಲಿಸಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿರುತ್ತಾರೆ.
ತದನಂತರ ಶ್ರೀನಿವಾಸನ್ ಇವರು ಸದರಿ ಜಿಲ್ಲೆಯ ಜವಾಬ್ದಾರಿ ತೆಗೆದುಕೊಂಡ ನಂತರ ಅಪೀಲು ಸಲ್ಲಿಸಲಾಗಿದೆ. ಸದರಿ ರಿಟ್ ಅರ್ಜಿ ೩೧/೦೫/೨೦೧೧ರಲ್ಲಿ ತಿರ್ಮಾನವಾದರು ರಿಟ್ ಮೇಲ್ಮನವಿ (ರಿಟ್ ಮೇಲ್ಮನವಿ ಸಂಖ್ಯೆ ೮೩೬)ಯನ್ನು ೨೨/೦೨/೨೦೧೨ರ ವರೆಗೆ ಸಲ್ಲಿಸದಿರುವುದು ಉದ್ದೇಶ ಪುರ್ವಕವೇ ಸರಿ... ಇದರಿಂದ ಇಲಾಕೆಗೆ ಎಷ್ಟು ಆರ್ಥಿಕ ನಷ್ಟ ಗೊತ್ತೇ? ಕೆಂಪತಿಮ್ಮಯ್ಯನೆ ಹೇಳಬೇಕು..
ಇಂತಹವರ ಮೇಲೆ ಆಯುಕ್ತರು ಏನು ಕ್ರಮ ತೆಗೆದುಕೊಳ್ಳುತ್ತಾರೆ?
ಒಂದೆರಡು ತಪ್ಪುಗಳನ್ನು ಮಾಡಿದರೆ ಕ್ಷಮೆಗೆ ಅರ್ಹ . ಆದರೆ ತಪ್ಪು ಮಾಡುವುದನ್ನೇ ಕಾಯಕ ಮಾಡಿಕೊಂಡರೆ ? ಏನೋಪ್ಪ ಈ ಇಲಾಖೆಯ ನೌಕರರ ರಹಸ್ಯವನ್ನು ಆಯುಕ್ತರೇ ಪತ್ತೆಹಚ್ಚಬೇಕು.....ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆಗೆ ಆಯುಕ್ತೆ ರಶ್ಮಿ ಎಂಬ ಉತ್ತರ ಈಗಾಗಲೇ ಸಾರ್ವಜನಿಕರಿಗೆ ಸಿಕ್ಕಿದೆ. ಅದು ನಿಜವಾಗಬೇಕಾದರೆ ಇಂತಹಾ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಾಗಿದೆ.....

Wednesday, April 11, 2012

Quick Action-Thank you

Dear Madam,
Thank you for your quick action with respect of modification in the contact us column of PUE website.

Tuesday, April 10, 2012

What prevents you from making changes in the Contact us column?

Dear Madam,

I have been requesting your subordinate officials to change the name of Sri Mahadevappa from the designated post of JD (Admin) since his retirement and also you are still Director in your Website?
Your good self has been promoted as Commissioner on 1st January 2012 by the Government, but your webiste is not willing to display it to the public.
Secondly, the notification of promotion of DDs as JDs is also displayed in the Bulletin Board of your website. But in contact us column there are only 2 JDs (one of them is already "re-tired")
Please update it immediately, before the Media People Comment on it.....

With Greater Public interest....

Madhu

Wednesday, April 04, 2012

ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ- ಪತ್ರಿಕಾ ವರದಿಗಳು


ವಿಜಯಕರ್ನಾಟಕ
























ಕನ್ನಡ ಪ್ರಭ

Èæà¥ÚÄß …¾ÚßÅÛW¥Úß§ fÞÈÚËÛÑÚ¡ð ®ÚÃËæ„®Ú~ÃOæ!

¥æÞÈÚÁÛeé.GÅé


†æMVÚ×ÚàÁÚß: VÚ{}ÚOÚàQ Èæà¥ÚÅæÞ fÞÈÚËÛÑÚ¡ð ÉÎÚ¾Úß¥Ú ®ÚÃËæ„ ®Ú~ÃOæ …¾ÚßÅÛW}Úß¡!
Ôè¥Úß. fÞÈÚËÛÑÚ¡ð ÉÎÚ¾Úß¥Ú ®Ú~ÃOæ¾ÚßÆÇ«Ú ®ÚÃËæ„VÚ×Ú«Úß„ OÚ¦¾ÚßÅÛW}Úß¡ GM¥Úß }Ú¬Sæ «ÚsæÒÁÚßÈÚ ÒIt ®æãÆÞÑÚÁæÞ ÔæÞØ¥Û§Áæ. GÅÛÇ ®ÚÃËæ„ ®Ú~ÃOæVÚØWM}Ú Èæà¥ÚÄß …¾ÚßÅÛ¥Ú¥Úß§ fÞÈÚËÛÑÚ¡ð GM…ߥÚß CVÚ dVÚeÛgÕÞÁÚß. A¥ÚÁæ, B¥Úß ÌOÚÐy BÅÛSæ¾ÚßÈÚÂVæÞ Væà~¡ÄÇÈÚM}æ.
fÞÈÚËÛÑÚ¡ð ®Ú~ÃOæ¾Úß ®ÚÃËæ„VÚ×Úß ÑæàÞÂOæ¾ÚáÛWÁÚ…ÔÚߥÚß. @¥Úß «ÚÈÚß½ VÚÈÚß«ÚOæQ …M¦ÄÇ, JM¥Úß ÈæÞ׿ ÔÛVÛW¥Ú§ÁÚà «ÛÈÚâ´ ÈÚßÁÚß®ÚÂÞOæÐ «ÚsæÑÚÄß ÑÛ¨Ú´ÀÉÄÇÈæM¥Úß ®ÛâÚÉßOÚ ÈÚß}Úß¡ ®èÃvÚÌOÚÐy BÅÛSæ¾Úß ®ÚÃ¨Û«Ú OÛ¾Úß%¥ÚÌ% OÚßÈÚáÛÁé «Û¾ÚßOé ÑÚߦ§VÛÁÚÂVæ ~ØÒ¥Û§Áæ.
ÒIt ÈÚÁÚ¦: ®ÚÃËæ„ ®Ú~ÃOæ …¾ÚßÄß ®ÚÃOÚÁÚy¥Ú …VæX }Ú¬Sæ «ÚsæÒÁÚßÈÚ ÒIt ®æãÆÞÑÚÁÚ ®ÚÃOÛÁÚ AÁæàÞ¯VÚ×Úß Èæà¥ÚÄß fÞÈÚËÛÑÚ¡ð¥Ú ®Ú~ÃOæ¾Úß ±æ³ãÞmæàÞ ®ÚÃ~ }æVæ¥ÚßOæàMsÚß ÔæàÞW ÁÚß. 50 ÑÛÉÁÚOæQ ÈÚáÛÁÛl ÈÚáÛt¥ÚÁÚß. @¥Úß @ÆÇM¥Ú ÔÚÄÈÚⴠɥÛÀ£%VÚ×Ú OæçÑæÞÂ}Úß¡.
…¾ÚßÄßÈÚáÛt¥Ú fÞÈÚËÛÑÚ¡ð ®ÚÃËæ„®Ú~ÃOæ ÈÚß}Úß¡ ÈÚßÁÚߦ«Ú ®ÚÂÞOÛÐ OæàpÚt¾Úᒀ ¬Þt¥Ú ®Ú~ÃOæ¾ÚßÆÇ«Ú GÅÛÇ ®ÚÃËæ„VÚ×Úß JM¥æÞ AW¥Ú§ÈÚâ´ GM…ߥÚà Væà}Û¡W¥æ. B¥Ú«Úß„ R_}Ú®ÚtÒOæàMsÚ OÚsÚàÁÚß }ÛÄàOÚß OÚ^æÞÂ«Ú ÑÚ†é- lÃeæÂ¾Úß VÚßÈÚáÛÑÚ¡ ÑÚ߬ÅéOÚßÈÚáÛÁé ÔÛVÚà ÑÚÈÚ߫ڇ¾Úß ÑÚM®Ú«Úà½Ä ÌOÚÐOÚ ÈÚßß«ÛÈÚÁé †ÛÎÛ ÈÚß}æ¡ VÚ{}Ú ÔÛVÚà ºè}ÚËÛÑÚ¡ð ®ÚÃËæ„®Ú~ÃOæ¾ÚßÆÇ¥Ú§ ®ÚÃËæ„VÚ×Ú«Úß„ OÚ¥Ú§ÁÚß GM…ߥګÚß„ ®æãÆÞÑÚÁÚß ÑÚ°ÎÚo®ÚtÒ¥Û§Áæ.
Èæà¥ÚÄß fÞÈÚËÛÑÚ¡ð ®ÚÃËæ„ ®Ú~ÃOæ¾Úß«Úß„ OÚ¦§ÁÚßÈÚâ´¥Úß ÑÚ°ÎÚoÈÛWÁÚßÈÚâ´¥ÚÂM¥Ú B¦ÞVÚ ÌOÚÐy BÅÛSæ¾Úßß É¥ÛÀ£%VÚ×Ú Õ}Ú ¥ÚäÏo¿ßM¥Ú fÞÈÚËÛÑÚ¡ð ÉÎÚ¾Úß¥Ú ÈÚßÁÚß®ÚÂÞOæÐ «ÚsæÑÚß}Û¡? GM…ߥæÞ ®ÚÃËæ„¾ÚáÛW¥æ.
«ÚsæÑÚÅæÞ †æÞOÚß: ¦‡~Þ¾Úß ¯¾ÚßßÒ ®ÚÂÞOæÐ ®ÛÃÁÚMºÚÈÛ¥Ú Èæà¥ÚÄ ¦«Ú(ÈÚáÛ.15)¥ÚM¥Úß B~ÔÛÑÚ ÈÚß}Úß¡ OÚM®ÚãÀlÁé Ñæç«éÓ ÉÎÚ¾Úß ®ÚÂÞOæÐ «Úsæ¿ß}Úß. OÚ×ÚÙÁÚß OÚ¦§¥Ú§ fÞÈÚËÛÑÚ¡ð ®ÚÃËæ„ ®Ú~ÃOæ¾Úß ®ÚÃËæ„VÚ×Ú«Úß„ R_}Ú ®ÚsæÒOæà×ÚÙÄß ÈÚáÛ.16ÁÚM¥Úß fÞÈÚËÛÑÚ¡ð ®ÚÂÞOæÐ ®ÚÃËæ„ ®Ú~ÃOæ «æàÞt ®ÚÃËæ„VÚ×Úß JM¥æÞ GM…ßÈÚâ´¥Ú«Úß„ R_}Ú ®ÚtÒOæàMsÚß VÚ{}Ú ®ÚÃËæ„ ®Ú~ÃOæ Oæç ÔÛP¥Û§Áæ. É¥ÛÀ£%VÚ×Úß ÈÚáÛ.17ÁÚM¥Úß ÁÛdÀËÛÑÚ¡ð, VÚ{}Ú ®ÚÂÞOæÐ¾Úß«Úß„ …Áæ¥ÚÁÚß. ®ÚÂÞOæÐ …Áæ¥Ú «ÚM}ÚÁÚ VÚ{}Ú ®ÚÃËæ„ ®Ú~ÃOæ ®ÚÂÞOæÐ ®ÛÃÁÚMºÚÈÛVÚßÈÚ Èæà¥ÚÅæÞ …¾ÚßÄßVæàMt}Úß¡ GM… ÑÚߦ§ GÅÛÇ OÚsæ ÔÚ¸¹}Úß¡. B¥ÚÂM¥Ú BÅÛSæ¾Úßß VÚ{}Ú ÉÎÚ¾Úß¥Ú ÈÚßÁÚß®ÚÂÞOæÐ «ÚtÒ}Úß¡.
B¥æÞ Èæà¥ÚÅæÞ ÑÚߨÈÚâ´ ÒPQ¥æ: H.19 ÈÚß}Úß¡ 20ÁÚ «ÚsÚßÈæ OÚ}Ú¡ÂVÚ߮氾Úß ËÚÌOÚÅÛ ÈÚß}Úß¡ @ËÚ‡¢é @ÈÚÁÚß B}ÚÁÚÁæàM¦Væ ÑæÞ ¯¾ÚßßÒ ®ÚÃËæ„ ®Ú~ÃOæVÚ×Ú«Úß„ ÔÚM^Úß~¡¥Ú§ÁÚß GM¥Úß ®Ú¥ÚÉ ®ÚãÈÚ% ÌOÚÐy ÈÚßMsÚØ¾Úß A¾ÚßßOÚ¡ÁÛ¥Ú É. ÁÚ̽ @ÈÚÁÚß W«ÚVÚÁÚ ÔÛVÚà ÈÚßÅæÇÞËÚ‡ÁÚ ®æãÆÞÑé pÛzæ¾Úᒀ ¥ÚàÁÚß ¥ÛRÆÒ¥Û§Áæ. ®æãÆÞÑÚÁÚß AÁæàÞ¯VÚ×Ú«Úß„ ®Ú}æ¡ ÔÚ_` …MƒÒ¥Û§Áæ. AÁæàÞ¯VÚ×Úß ÔæÞØÁÚßÈÚ ®ÚÃOÛÁÚ ºè}ÚËÛÑÚ¡ð ®ÚÃËæ„ ®Ú~ÃOæ …¾ÚßÄßVæàØÒ¥Ú «ÚM}ÚÁÚ fÞÈÚËÛÑÚ¡ð ÈÚß}Úß¡ VÚ{}Ú ®Ú~ÃOæVÚ×Ú«Úß„ ÑÚÔÚ @ÈÚÁÚß ÑÚÁÚ…ÁÛdß ÈÚáÛt¥Û§Áæ. }ÚÅÛ ÁÚß. 40,000 VÚØVæ ÈÚáÛÁÛl ÈÚáÛt¥Û§Áæ. ÕÞVÛW fÞÈÚËÛÑÚ¡ð ®ÚÃËæ„ ®Ú~ÃOæ …¾ÚßÄßVæàMtÁÚßÈÚ ÉÎÚ¾Úß ÌOÚÐy BÅÛSæVæ ~ئ}Úß¡.
É¥ÛÀ£%VÚ×Ú Õ}Ú¥ÚäÏo: É¥ÛÀ£%VÚ×Úß ÔÚVÚÄß- ÁÛ~à OÚÎÚo®Úlßo K¦ A}Ú½ÉËÛ‡ÑÚ¦M¥Ú ®ÚÂÞOæÐ …Á榦¥Û§Áæ. fÞÈÚËÛÑÚ¡ð ®Ú~ÃOæ ÑÚÔÚ …¾ÚßÅÛWÁÚßÈÚâ´¥ÚÂM¥Ú CVÚ @ÈÚÂVæ ÈÚß}Ú¡ÎÚßo ¥ÚßRNÈÛW¥æ. OÚÎÚo®Úlßo K¦ Ôæ_`«Ú @MOÚVÚ×Úß }æVæ¥ÚßOæàMsÚÁæÞ«Úß ÑÚßR. OæÄÈÚÁÚß ÈÛÈÚßÈÚáÛVÚ%¥ÚÆÇ Èæà¥ÚÅæÞ ®ÚÃËæ„ ®Ú~ÃOæ }æVæ¥ÚßOæàMsÚß «ÚÈÚßWM}Ú Ôæ_`«Ú @MOÚVÚØÑÚß}Û¡Áæ GM… †æÞÑÚÁÚ ®ÛÃÈÚáÛ{OÚ É¥ÛÀ£%VÚ×ÚÆÇ ÈÚß«æ ÈÚáÛt¥æ.


ºè}ÚËÛÑÚ¡ð ÈÚß}Úß¡ VÚ{}Ú ®ÚÃËæ„ ®Ú~ÃOæVÚ×Úß ÈÚáÛ}Úà …¾ÚßÅÛWÈæ. DØ¥Ú ®ÚÃËæ„ ®Ú~ÃOæVÚ×ÛÈÚâ´¥Úà …¾ÚßÅÛWÄÇ.
n OÚßÈÚáÛÁé«Û¾ÚßOé,
®ÚÃ¨Û«Ú OÛ¾Úß%¥ÚÌ%, ®ÛâÚÉßOÚ
ÈÚß}Úß¡ ®èÃvÚÌOÚÐy ÈÚßMsÚØ


GÅæàÇÞ JM¥Úß OÚsæ fÞÈÚËÛÑÚ¡ð ®ÚÃËæ„ ®Ú~ÃOæ …¾ÚßÅÛW¥æ GM… ÉÎÚ¾Úß OæÞØ…M}Úß. C …VæX GÅÛÇ ÉºÛVÚÈÚßlo¥Ú @ƒOÛÂVÚ×Ú«Úß„ OæÞØ¥ÛVÚ ¾ÚáÛÈÚâ´¥æÞ ®ÚÃOÚÁÚy ÔæàÁÚ…ÁÚÆÄÇ. ÕÞVÛW fÞÈÚËÛÑÚ¡ð ®ÚÂÞOæÐ «ÚsæÒ¥æ§ÞÈæ.
n f.G^é. ¥ÛÃOÛпß{ ¥æÞÉ,
dMn ¬¥æ%ÞËÚP(®ÚÂÞOæÐ)
ÌOÚÐy BÅÛSæ

Tuesday, April 03, 2012

ಪ್ರಶ್ನೆ ಪತ್ರಿಕೆ ಹಗರಣ:ಇಲಾಖೆಯಲ್ಲೇ ವಂಚಕರು- ಲಂಕೇಶ್ ಪತ್ರಿಕೆ ವರದಿ



ತಿಜೋರಿಗಳಲ್ಲೇ ಪ್ರಶ್ನೆ ಪತ್ರಿಕೆ ಚೋರಿ ಕನ್ನಡ ಪ್ರಭ ವರದಿ

~eæàÞ¾ÚßÅæÇÞ ®ÚÃËæ„VÚ×Ú ^æàÞÂ

-®ÚÃËæ„ ®Ú~ÃOæ …ÕÁÚMVÚ ÈÚßàÄ OÚsÚàÁÚß


†æMVÚ×ÚàÁÚß: ¦‡~Þ¾Úß ¯¾ÚßßÒ ®ÚÃËæ„ ®Ú~ÃOæ …¾ÚßÄß eÛÄ _OÚQÈÚßVÚ×ÚàÁÚß fÅæÇ¾Úß OÚsÚàÁÚß }ÛÄàOÚß OÚ^æÞ¾Úß ÑÚ†é-mæÃeæÂ¿ßM¥Ú AÁÚMºÚÈÛW ÁÛeÛÀ¥ÚÀM}Ú ÔÚ¸¹ÁÚßÈÚâ´¥Úß }Ú¬Sæ¿ßM¥Ú ÑÛ¸Þ}ÛW¥æ.
®ÚÃËæ„®Ú~ÃOæ¾Úß«Úß„ eæàÞ®Û«ÚÈÛW Bno¥Ú§ ÑÚ†é-lÃeæÂ¾Úß ¸ÞVÚ¥Ú Oæç @ÆÇ«Ú VÚßÈÚáÛÑÚ¡, ÑÚ߬Åé OÚßÈÚáÛÁé …Ø B¥Úß§¥æÞ C YÚl«æVæ OÛÁÚy. A}Ú }Ú«Ú„ ÑÚÔÚ^ÚÁÚÁÚ eæà}æ ÑæÞ ®ÚÃËæ„ ®Ú~ÃOæ OÚ¥Úß§ ÈÚáÛÁÛl ÈÚáÛt¥Û§«æ. ÔÚy VÚØÑÚßÈÚâ´¥æÞ C eÛÄ¥Ú D¥æ§ÞËÚ GM…ߥÚà }Ú¬Sæ¿ßM¥Ú Væà}Û¡W¥æ. B¦ÞVÚ ÒIt ®æãÆÞÑÚÁÚß ¦‡~Þ¾Úß ¯¾ÚßßÒ ®ÚÃËæ„®Ú~ÃOæ …ÕÁÚMVÚ eÛÄ¥ÚÆÇ ºÛW¾ÚáÛW¥Ú§ B«Úà„ 8 AÁæàÞ¯VÚ×Ú«Úß„ …MƒÒ¥Û§Áæ. B¥ÚÁæàM¦Væ C ®ÚÃOÚÁÚy¥ÚÆÇ B¥ÚßÈÚÁæVÚà …MƒÒÁÚßÈÚ AÁæàÞ¯VÚ×Ú ÑÚMSæÀ Jlßo 10OæQÞÂ¥æ.
}ÛÄàOÚß OÚ^æÞ ¦‡~Þ¾Úß ¥Úeæ% VÚßÈÚáÛÑÚ¡ G^é.GÑé.ÑÚ߬ÅéOÚßÈÚáÛÁé, OÚsÚàÁÚß ÄPÐ=½ÞËÚ‡ÁÚ «ÚVÚÁÚ¥Ú ¬ÈÛÒ ÔÛVÚà ÑÚÈÚ߫ڇ¾Úß ÑÚM®Ú«Úà½Ä ÌOÚÐOÚ ÈÚßß«ÛÈÚÁé †ÛÎÛ, †æMVÚ×ÚàÁÚß Oæ.AÁé.®Úâ´ÁÚ GÑéBG OÛÅæÞf«Ú D®Ú«ÛÀÑÚOÚ Ò.¯.ÁÚÈæßÞËé, †æMVÚ×ÚàÁÚß VÛÃÈÚáÛM}ÚÁÚ ¥æÞÈÚ«ÚÔÚØÙ }ÛÄàP«Ú ÑÚOÛ% Õ¾Úß ®ÛâÚÉßOÚ ËÛÅæ ÌOÚÐOÚ n.Ñæày|®Ú°, }ÚÂÞOæÁæ }ÛÄàP«Ú ¾Úßà}é VÚàîé ÑæOÚàÀÂn ÑÚÉ%ÞÑÚÑé«Ú ÈÚáÛÆÞOÚ f.®ÚÃÔÛÇ¥Ú, ºÚ¥ÛÃÈÚ~ fÅÛÇ OÚäÏ }ÚÁÚ†æÞ~ OæÞM¥ÚÃ¥Ú @¬Åé ÁÛÔÚß}é, }ÚÂÞOæÁæ }ÛÄàP«Ú ËŲ́ÚÁé, _}ÚÃ¥ÚßVÚ% fÅæÇ Ôæà×ÚÅæQÁæ }ÛÄàP«Ú n.ÁÚÉOÚßÈÚáÛÁé …Mƒ}Ú AÁæàÞ¯VÚ×Úß.
C ÕM¥æ _OÚQÈÚßMVÚ×ÚàÁÚß OÚßsÚàÇÂ«Ú ®ÛâÚÉßOÚ ËÛÅÛ ÌOÚÐOÚ Ò¥ÚªÁÛÈÚß¾ÚßÀ ÔÛVÚà ÔæàÑÚ¥ÚßVÚ% @ÁÚØÔÚØÙ VÛÃÈÚß¥Ú ¾æàÞWÞËÚ‡Áé GM…ßÈÚÈÚÁÚ«Úß„ ®æãÆÞÑÚÁÚß …MƒÒ, ÒIt ®æãÆÞÑÚÂVæ J¯°Ò¥Ú§ÁÚß. C AÁæàÞ¯VÚ×Úß ¬Þt¥Ú ÑÚßØÉ«Ú ÈæßÞÁæVæ }Ú¬Sæ «ÚsæÒ¥Ú ®æãÆÞÑÚÁÚß ÈÚß}æ¡ 8 AÁæàÞ¯VÚ×Ú«Úß„ …MƒÒ¥Û§Áæ.

«ÚÉÞ«éOÚßÈÚáÛÁé @ƾÚáÛÑé ®Úâ´loÑÛ‡Éß ÔÛVÚà OæÞËÚÈÚ«é ®ÚÁÛ¾ÚáÛW¥Û§Áæ.
…MƒÒÁÚßÈÚ 8 AÁæàÞ¯VÚ×Ú«Úß„ OÚsÚàÂ«Ú }ÚÂOæÁæ¾Úß eæGMG±éÒ «ÛÀ¾ÚáÛľÚß¥ÚÆÇ ÈÚßMVÚ×ÚÈÛÁÚ ÔÛdÁÚß®ÚtÑÚÅÛVÚßÈÚâ´¥Úß. «ÚM}ÚÁÚ Ôæ_`«Ú É^ÛÁÚzæVÛW AÁæàÞ¯VÚ×Ú«Úß„ ÈÚËÚOæQ }æVæ¥ÚßOæà×ÚÙÅÛVÚßÈÚâ´¥Úß GM¥Úß ÒIt ÈÚßßRÀÑÚ¤ AÁé.Oæ.¥Ú}Ú¡ ~ØÒ¥Û§Áæ.

OÛ¾ÚáÛ%^ÚÁÚzæ ÔæÞVæ?: ®ÚÃËæ„®Ú~ÃOæ ®ÚÂÞOÛÐ ¦«ÚPQM}Ú Èæà¥ÚÅæÞ …M¦}Úß¡. @¥Úß lÃeæÂ¾ÚßÅæÇÞ B¥æ GM…ߥګÚß„ @Â}Ú ÑÚ߬ÅéOÚßÈÚáÛÁé, ÈÚßß«ÛÈÚÁé †ÛÎÛ eæà}æ ÑæÞ OÚ¦¾ÚßÄß ÑÚM^Úß ÁÚà¯Ò¥ÚÁÚß.
ÁÛ~à 7 VÚMmæ «ÚM}ÚÁÚ OÚ^æÞ †ÛWÄß ÔÛP¥Ú ÈæßÞÅæ †ÛÎÛ @ÆÇVæ …ÁÚß~¡¥Ú§ÁÚß. A}Ú«Ú«Úß„ lÃeæÂ J×ÚVæ ¸sÚß~¡¥Ú§ ÑÚ߬ÅéOÚßÈÚáÛÁé ÔæàÁÚW¬M¥Ú †ÛWÄßÔÛPOæà×ÚßÙ~¡¥Ú§. @¨Ú% @¢ÚÈÛ ÈÚßßOÛQÄß VÚMmæ «ÚM}ÚÁÚ †ÛWÄß }æÁæ¾Úßß~¡¥Ú§.
@¥ÚßÈÚÁæVæ †ÛÎÛ ®ÚÃËæ„®Ú~ÃOæ¾Úß ®æãÞmæàÞ }æVæ¥ÚßOæàMsÚß ¾ÚáÛÂVÚà @«ÚßÈÚáÛ«Ú †ÛÁÚ¥ÚM}æ @¥Ú«Úß„ ÔÛVæ¾æßÞ ¾ÚߢÛÈÚ}Û¡W Blßo ¸ÞVÚ ÔÛPÁÚß~¡¥Ú§.
AÁæàÞ¯VÚ×Úß Èæà¥ÚÄß fÞÈÚËÛÑÚ¡ð¥Ú ®Ú~ÃOæ¾Úß ±æ³ãÞmæàÞ ®ÚÃ~ }æVæ¥ÚßOæàMsÚß ÔæàÞW ÁÚß. 50 ÑÛÉÁÚOæQ ÈÚáÛÁÛl ÈÚáÛt¥ÚÁÚß. @¥Úß @ÆÇM¥Ú ÔÚÄÈÚⴠɥÛÀ£%VÚ×Ú OæçÑæÞÂ}Úß¡.
…¾ÚßÄßÈÚáÛt¥Ú fÞÈÚËÛÑÚ¡ð ®ÚÃËæ„®Ú~ÃOæ¾Úß ÔÛVÚà ÈÚßÁÚߦ«Ú ®ÚÂÞOÛÐ OæàpÚt¾Úᒀ ¬Þt¥Ú GÅÛÇ ®ÚÃËæ„VÚ×Úß JM¥æÞ AW¥Ú§ÈÚâ´ GM…ߥګÚß„ R_}Ú®ÚtÒOæàMsÚ ÑÚ߬ÅéOÚßÈÚáÛÁé ÔÛVÚà ÈÚßß«ÛÈÚÁé †ÛÎÛ ÈÚß}æ¡ VÚ{}Ú ÔÛVÚà ºè}ÚËÛÑÚ¡ð ®ÚÃËæ„®Ú~ÃOæ¾ÚßÆÇ¥Ú§ ®ÚÃËæ„VÚ×Ú«Úß„ OÚ¥Ú§ÁÚß.
±æ³ãÞmæàÞ eæà}æVæ ®ÚÃËæ„VÚ×Ú«Úß„ ®æÞ®ÚÁé ÈæßÞÅæ …Áæ¥ÚßOæàMsÚß …M¥Ú AÁæàÞ¯VÚ×Úß Ñæày|®Ú° ÔÛVÚà OÛ×Ú®Ú° GM…ßÈÚÈÚÁÚ«Úß„ …×ÚÒOæàMsÚß «ÚÉÞ«é GM…ßÈÚÈÚ«Ú ÈÚß«æVæ ÔæàÞW B-ÈæßÞÅé ÈÚßßSÛM}ÚÁÚ }ÚÈÚßVæ †æÞOÛ¥ÚÈÚÂVæ ®ÚÃËæ„VÚ×Ú«Úß„ OÚ×ÚßÕÒ¥Ú§ÁÚß. B«Úà„ DØ¥Ú ®Ú~ÃOæVÚ×Ú ®ÚÃËæ„VÚ×Ú«Úß„ OÚ¦¾ÚßÄß ¬¨Ú%ÂÒ¥Ú§ÁÚß. A¥ÚÁæ, ÈÚáÛ¨Ú´ÀÈÚßVÚ×ÚÆÇ ÑÚߦ§ ¸}Ú¡ÁÚÈÛ¥Ú§ÂM¥Ú G^æ`}Ú¡ AÁæàÞ¯VÚ×Úß OÛ¾ÚáÛ%^ÚÁÚzæ @ÆÇVæÞ Oæç¸loÁÚß.
BÎæoÅÛÇ ÑÚOÚ%Ñé ÈÚáÛt ®ÚÃËæ„ OÚ¥Ú§ÈÚÂVæ ÒPQ¥Úß§ ÁÚß. 1.50 ÄOÚÐ ÔÚy ÈÚáÛ}ÚÃ. }ÛÄàOÚß OÚ^æÞ lÃeæÂ DÑÚß¡ÈÛ @ƒOÛ ÉÞÁÚºÚ¥ÚþÚßÀ @ÈÚÁÚ …Ø ¸ÞVÚ BÁÚ†æÞP}Úß¡. A¥ÚÁæ, @ÈÚÁÚß ÑÚ߬ÅéOÚßÈÚáÛÁé …Ø ¸ÞVÚ Oæàno¥Ú§ÁÚß. B¥Úß AÁæàÞ¯Væ Ôæ^Úß` @«ÚßOÚàÄÈÛ¿ß}Úß.
ÉÞÁÚºÚ¥ÚþÚßÀ @ÈÚÁÚß }ÚÈÚßVæ ÈÚÕÒ¥Ú§ dÈۆۧ¾Úß«Úß„ ÔÛVÚà lÃeæÂ¾Úß ¸ÞVÚÈÚ«Úß„ AÁæàÞ¯ OæçVæ HOæ OæàloÁÚß. B¥ÚÁÚÆÇ @ÈÚÁÚ OæçÈÛsÚ B¥æ¾æßÞ GM…ߥÚß ~ئÄÇ. ¯¾ÚßßÒ ®ÚÃËæ„®Ú~ÃOæ …ÕÁÚMVÚ ®ÚÃOÚÁÚy ÑÚM…M¨Ú ¥ÛRÅÛWÁÚßÈÚ ÈÚßàÁÚß ®ÚÃOÚÁÚy¥Ú }Ú¬Sæ¾Úß«Úß„ ÑÚOÛ%ÁÚ ÒItVæ J¯°Ò¥æ. B¥æàM¥Úß ÑÚÈÛÆ«Ú OæÄÑÚÈÛW¥Úß§, B¥ÚßÈÚÁæW«Ú }Ú¬Sæ¾Úᒀ Jlßo 10 AÁæàÞ¯VÚ×Ú«Úß„ …MƒÒ¥æ§ÞÈæ GM¥Úß ¥Ú}Û¡ ÔæÞØ¥Û§Áæ.
…Mƒ}ÚÁÚÆÇ Ôæ_`«ÚÈÚÁÚß ÌOÚÐy BÅÛSæ¾ÚßÈÚÁæÞ AW¥Úß§, B«Úà„ B…¹ÁÚß }ÚÅæÈÚßÁæÒOæàMt¥Û§Áæ. OÚsÚàÁÚß }ÛÄàOÚß OÚ^æÞ ¦‡~Þ¾Úß ¥Úeæ% VÚßÈÚáÛÑÚ¡ ÔÛVÚà A}Ú«Ú eæà}æ ®ÚÃËæ„®Ú~ÃOæ }æVæ¥ÚÈÚ«Úß B¥ÚOæQ ®ÚÃÈÚßßR OÛÁÚyÁÛW¥Úß§, ÔÚyOÛQW C ÂÞ~ ÈÚáÛt¥Û§Áæ GM¥ÚÁÚß.
AÁæàÞ¯ ÑÚ߬ÅéOÚßÈÚáÛÁé †æÞÁæ E¬M¥Ú …ÁÚß~¡¥Ú§. ÔÛVÛW A}Ú«Ú OæçVæ lÃeæÂ ¸ÞVÚ Oæàno¥Û§W DÑÚß¡ÈÛ @ƒOÛ ~ØÒ¥Û§Áæ. }Ú¬Sæ ÈæÞ׿ lÃeæÂ ¸ÞVÚ ÑÚ߬ÅéOÚßÈÚáÛÁé …Ø ®Ú}桾ÚáÛW¥æ. A¥ÚÁÚà ÈæßÞÅæà„ÞlOæQ ÉÞÁÚºÚ¥ÚþÚßÀ @ÈÚÁÚ ¬Ä%OÚÐ=À}æ G¥Úß§OÛyß~¡¥æ. C …VæX ÑÚM®Úãy% É^ÛÁÚzæ «ÚsæÒ ÈÚßßM¦«Ú OÚÃÈÚß OæçVæà×ÚßÙÈÚâ´¥ÛW ¥Ú}Ú¡ ~ØÒ¥ÚÁÚß.

OæàÞsé …VæX Væà~¡ÄÇ: JM¥Úß ®ÚÃËæ„®Ú~ÃOæVæ ¬VÚ¦®ÚtÒ¥Ú @¥ÚÁÚ¥æ§Þ ®ÚÃ}æÀÞOÚ OæàÞsé ÈÚsé% BÁÚß}Ú¡¥æ. A¥ÚÁæ, AÁæàÞ¯VÚ×Úß OæàÞsé% ÈÚsé% OÚ×ÚÈÚâ´ ÈÚáÛtÁÚßÈÚ …VæX ÈÚáÛÕ~ BÄÇ.
†æMVÚ×Úà¬M¥Ú ®ÚÃËæ„®Ú~ÃOæVÚ×Úß ÁÚÈÛ«æ¾ÚáÛ¥Ú «ÚM}ÚÁÚÈæÞ C OæÄÑÚ «Úsæ¦ÁÚßÈÚ …VæX ÈÚáÛÕ~ ĺڴÀÈÛW¥æ. A¥ÚÁæ, †æMVÚ×ÚàÁÚß @¢ÚÈÛ †æÞÁæ fÅæÇVÚ×ÚÆÇ BM}ÚÔÚ ®ÚÃOÚÁÚy «Úsæ¦ÁÚßÈÚâ´¥Úß ~Ø¥Úß…M¦ÄÇ. GÎÚßo É¥ÛÀ£%VÚØVæ ¬Þt¥Û§Áæ ÔÛVÚà J…¹ É¥ÛÀ£%¿ßM¥Ú GÎÚßo ÔÚy ®Ús榥ۧÁæ GM…ߥÚß ~ئÄÇ. …Mƒ}ÚÁÚ«Úß„ ÈÚËÚOæQ }æVæ¥ÚßOæàMsÚß É^ÛÁÚzæ «ÚsæÒ¥Ú «ÚM}ÚÁÚ Ôæ_`«Ú ÈÚáÛÕ~ ĺڴÀÈÛVÚÆ¥æ GM¥ÚÁÚß.
OÛ¾ÚáÛ%^ÚÁÚzæ¾Úᒀ ®æãÆÞÑé @ƒOÛÂVÚ×Û¥Ú G«é.Oæ.«ÚÁÚÒMÔÚ @¾ÚßÀMVÛÁé, Ò¥Ú§®Ú°, ÁÛÈÚ߯MVÚ®Ú°, ËÚMOÚÁÚ®Ú°, ËÚÁÚ}é, ®ÚÈÚ«é, ÔÚÂÞËé, ÑæçÈÚß«é, OÛM}ÚÁÛdß, ÈæMOÚmæÞËé, ÉËÛ‡Ñé, ¾ÚßÄVÚ¾ÚßÀ, ÁÛYÚÈæÞM¥ÚÃ ÔæVÚsæ B}ÚÁÚÁÚß ºÛVÚÈÚÕÒ¥Ú§ÁÚß.


ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು: ಹತ್ತು ಆರೋಪಿಗಳ ಬಂಧನ-ಪ್ರಜಾವಾಣಿ ವಾರ್ತೆ

ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಐಡಿ ಡಿಜಿಪಿ ರೂಪಕ್‌ಕುಮಾರ್ ದತ್ತ ತಿಳಿಸಿದರು.

ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಬಿಸಿಆರ್ ಕಚೇರಿಯ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಮುನಾವರ್ ಬಾಷಾ (44), ಕಡೂರಿನ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಎಚ್.ಎಸ್.ಸುನೀಲ್ ಕುಮಾರ್ (34), ಬೆಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕ ಸಿ.ಪಿ.ರಮೇಶ್ (42), ದೇವನಹಳ್ಳಿ ತಾಲ್ಲೂಕಿನ ದೊಡ್ಡ ಕುರುಬರಹಳ್ಳಿಯ ಸಹಾಯಕ ಶಿಕ್ಷಕ ಟಿ.ಸೊಣ್ಣಪ್ಪ (37), ಚಿತ್ರದುರ್ಗ ಜಿಲ್ಲೆಯ ತಾಳಿಕಟ್ಟೆ ಕಾವಲಿನ ಟಿ.ರವಿಕುಮಾರ್ (28), ಚಿಕ್ಕಮಗಳೂರು ಜಿಲ್ಲೆಯ ಶಶಿಧರ್ (28) ಹಾಗೂ ಜಿ.ಪ್ರಸಾದ್ (49) ಮತ್ತು ಭದ್ರಾವತಿಯ ಅನಿಲ್ ರಾಹುತ್ (27) ಎಂದು ಗುರುತಿಸಲಾಗಿದೆ.

`ಮಾರ್ಚ್ 19 ರಂದು ನಡೆದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣವನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿತ್ತು. ಪ್ರಕರಣದ ತನಿಖೆಗಾಗಿ 15 ಜನ ಸಿಐಡಿ ಅಧಿಕಾರಿಗಳ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿಕ್ಕಮಗಳೂರಿನಲ್ಲಿ ವಿಚಾರಣೆ ನಡೆಸಿ ಸೋಮವಾರ (ಏ. 02) ಒಂದೇ ದಿನ ಎಂಟು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಹಣ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆಗಳನ್ನು ಬಯಲು ಮಾಡಿರುವ ವಿಚಾರ ತಿಳಿದುಬಂದಿದೆ. ವಿಚಾರಣೆ ಪ್ರಗತಿಯಲ್ಲಿದ್ದು, ಇನ್ನುಳಿದ ಪ್ರಮುಖ ಆರೋಪಿಗಳಾದ ನವೀನ್ ಕುಮಾರ್ ಹಾಗೂ ಶಶಿಕಲಾ ಅವರ ಬಂಧನಕ್ಕೆ ತನಿಖೆಯನ್ನು ತೀವ್ರಗೊಳಿಸಲಾಗಿದೆ` ಎಂದು ರೂಪಕ್‌ಕುಮಾರ್ ದತ್ತ ತಿಳಿಸಿದರು.

`ಎಂಟು ಜನ ಆರೋಪಿಗಳ ಜೊತೆಗೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಬೆಂಗಳೂರಿನ ವಕೀಲ ಎಸ್.ಯೋಗೀಶ್ವರ್ (36) ಅವರನ್ನು ಸಿಐಡಿ ಪೊಲೀಸರು ಹಾಗೂ ಚಿಕ್ಕಮಗಳೂರಿನ ಕುಡ್ಲೂರಿನ ಸಹಾಯಕ ಶಿಕ್ಷಕ ಸಿದ್ಧರಾಮಯ್ಯ (44) ಎಂಬುವರನ್ನು ಸ್ಥಳೀಯ ಅಜ್ಜಂಪುರ ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಮಾರ್ಚ್ 14 ರಂದು ಪ್ರಶ್ನೆ ಪತ್ರಿಕೆ ಬಯಲುಗೊಂಡಿದ್ದು, ಪ್ರಶ್ನೆ ಪತ್ರಿಕೆಯನ್ನು ಫ್ಯಾಕ್ಸ್, ಇಮೇಲ್ ಹಾಗೂ ಕೊರಿಯರ್ ಮೂಲಕ ವಿತರಣೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ` ಎಂದು ಹೇಳಿದರು.

`ಕಡೂರಿನ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಸುನೀಲ್ ಕುಮಾರ್ ಅವರ ಬಳಿಯೇ ಖಜಾನೆಯ ಕೀಲಿ ಕೈ ಇರುತ್ತಿತ್ತು. ಸುನೀಲ್ ಕುಮಾರ್ ಅವರು ಬಿಆರ್‌ಸಿ ಕಚೇರಿಯ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಮುನಾವರ್ ಬಾಷಾ ಅವರೊಂದಿಗೆ ಸೇರಿ ಮೊದಲು ಜೀವಶಾಸ್ತ್ರ ಪರೀಕ್ಷೆಯ ಹಿಂದಿನ ದಿನ ಸಂಜೆ ಉಪ ಖಜಾನೆಯ ಸ್ಟ್ರಾಂಗ್ ರೂಂನಲ್ಲಿ ಬಂಡಲ್‌ನಿಂದ ಪ್ರಶ್ನೆ ಪತ್ರಿಕೆಯನ್ನು ಹೊರತೆಗೆದು ಅದರ ಜೆರಾಕ್ಸ್ ಪ್ರತಿಯನ್ನು ಖಜಾನೆಯಿಂದ ಹೊರ ಸಾಗಿಸಿದ್ದಾರೆ. ಇದೇ ರೀತಿ ಭೌತಶಾಸ್ತ್ರ ಹಾಗೂ ಗಣಿತದ ಪ್ರಶ್ನೆ ಪತ್ರಿಕೆಗಳ ನಕಲನ್ನೂ ಪಡೆದುಕೊಂಡಿದ್ದಾರೆ. ಕನ್ನಡ ಹಾಗೂ ಇನ್ನಿತರ ಪತ್ರಿಕೆಗಳ ಬಯಲಿಗೂ ಯೋಜನೆ ಹಾಕಿಕೊಂಡಿದ್ದ ಆರೋಪಿಗಳು ಮಾಧ್ಯಮಗಳಲ್ಲಿ ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೇ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಪ್ರಕರಣದಲ್ಲಿ ಕಡೂರಿನ ಉಪ ಖಜಾನಾಧಿಕಾರಿ ಚಂದ್ರಶೇಖರ್ ಅವರ ಪಾತ್ರದ ಬಗ್ಗೆ ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ` ಎಂದರು.

`ಪ್ರಶ್ನೆ ಪತ್ರಿಕೆಗಳು ಹೇಗೆ ವಿತರಣೆಯಾಗಿವೆ ಹಾಗೂ ಅವು ವಿದ್ಯಾರ್ಥಿಗಳ ಕೈ ಸೇರಿದ್ದವೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ಪ್ರಶ್ನೆ ಪತ್ರಿಕೆಯ ನಕಲಿಗಾಗಿ ಸುನೀಲ್ ಕುಮಾರ್ ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ಪಡೆದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ಇನ್ನೂ ಎಷ್ಟು ಜನ ಭಾಗಿಗಳಾಗಿದ್ದಾರೆ, ಎಷ್ಟು ಹಣದ ವಹಿವಾಟು ನಡೆದಿದೆ ಎಂಬುದು ಮುಂದಿನ ತನಿಖೆಯಿಂದ ತಿಳಿಯಲಿದೆ. ಪ್ರಶ್ನೆ ಪತ್ರಿಕೆ ಬಯಲಿನಲ್ಲಿ ಆರೋಪಿಗಳ ಕಾರ್ಯ ಯೋಜನೆಯನ್ನು ನೋಡಿದರೆ ಅವರು ಈ ಹಿಂದೆಯೂ ಇದೇ ಜಾಲದಲ್ಲಿ ಭಾಗಿಗಳಾಗಿರುವ ಸಾಧ್ಯತೆಗಳಿವೆ` ಎಂದು ಅವರು ಅನುಮಾನ ವ್ಯಕ್ತ ಪಡಿಸಿದರು.

`ಆರೋಪಿಗಳ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 418, 381, 420 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಂಗಳವಾರ ತರೀಕೆರೆಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗುವುದು. ಪ್ರಕರಣದ ಸಂಬಂಧ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಜಾಲದಲ್ಲಿ ಭಾಗಿಗಳಾಗಿರುವ ಇನ್ನಿತರ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ` ಎಂದು ಹೇಳಿದರು.

ಸಿಐಡಿ ಎಡಿಜಿಪಿಗಳಾದ ಎನ್.ಎಸ್. ಮೇಘರಿಕ್, ಪ್ರೇಮ್‌ಶಂಕರ್ ಮೀನಾ, ಡಿಐಜಿ ಎಸ್.ಮುರುಗನ್ ಸೇರಿದಂತೆ ಇನ್ನಿತರ ಹಿರಿಯ ಸಿಐಡಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಅಶ್ವತ್ಥ್ ನಾರಾಯಣಗೌಡ, ಸುದರ್ಶನ್ ಹಾಗೂ ರಂಜಿತ್ ಎಂಬುವರನ್ನು ಬಂಧಿಸಿದ್ದರು.


ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು: ಹತ್ತು ಆರೋಪಿಗಳ ಬಂಧನ-ಪ್ರಜಾವಾಣಿ ವಾರ್ತೆ


ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣ:`ಖಜಾನೆ ಅಧಿಕಾರಿಗಳೇ ಹೊಣೆ'-ಪ್ರಜಾವಾಣಿ ವಾರ್ತೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಲು ಖಜಾನೆ ಇಲಾಖೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.ಪ್ರಶ್ನೆಪತ್ರಿಕೆಗಳನ್ನು ಆಯಾ ತಾಲ್ಲೂಕುಗಳ ಖಜಾನೆಯಲ್ಲಿ ಸಂಗ್ರಹ ಮಾಡಿದ ನಂತರ, ಖಜಾನೆಯ ಒಂದು ಕೀಲಿಕೈ ಅನ್ನು ಉಪಖಜಾನೆ ಅಧಿಕಾರಿ, ಮತ್ತೊಂದನ್ನು `ಕೇಸ್ ವರ್ಕರ್` ಹೊಂದಿರುತ್ತಾರೆ. ಮೂರನೇ ಕೀಲಿಕೈ ಬ್ಯಾಂಕ್‌ನ ಸ್ಟ್ರಾಂಗ್ ರೂಂನಲ್ಲಿ ಇರುತ್ತದೆ.

ನಿಯಮಾವಳಿ ಪ್ರಕಾರ ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ಹೊರಗೆ ತೆಗೆಯುವಾಗ ಕ್ಷೇತ್ರಶಿಕ್ಷಣಾಧಿಕಾರಿ, ತಹಶೀಲ್ದಾರ್ ಮತ್ತು ಉಪಖಜಾನೆ ಅಧಿಕಾರಿ ಹಾಜರಿರಬೇಕು. ಈ ಮೂವರೂ ಮುದ್ರೆಯನ್ನು ಪರಿಶೀಲಿಸಿದ ನಂತರ ಪ್ರಶ್ನೆಪತ್ರಿಕೆಗಳನ್ನು ಹೊರತೆಗೆದು ಸೂಕ್ತ ಭದ್ರತೆಯಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಬೇಕು.

ಆದರೆ ಬಹುತೇಕ ಕಡೆ ಉಪಖಜಾನೆ ಅಧಿಕಾರಿಗಳು, ತಹಶೀಲ್ದಾರ್‌ಗಳು ಪ್ರಶ್ನೆಪತ್ರಿಕೆಗಳನ್ನು ಹೊರ ತೆಗೆಯುವಾಗ ಹಾಜರಿರುವುದಿಲ್ಲ. ಕೇಸ್ ವರ್ಕರ್ ಬಳಿ ಇರುವ ಕೀಲಿಕೈಯಿಂದಲೇ ಖಜಾನೆಯನ್ನು ತೆರೆದು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ಈ ವಿಷಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗೊತ್ತಿದ್ದರೂ, ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಲಿಲ್ಲ ಎಂದು ಖಜಾನೆ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ`ಗೆ ತಿಳಿಸಿದರು.

ಕೆಲವೆಡೆ ಉಪ ಖಜಾನೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವುದಿಲ್ಲ. ಹೀಗಾಗಿ ಪ್ರತಿದಿನ ಬೆಳಿಗ್ಗೆ 7.30ಕ್ಕೆ ಕಚೇರಿಗೆ ಹಾಜರಾಗಿ ಖಜಾನೆ ತೆರೆದು ಪ್ರಶ್ನೆಪತ್ರಿಕೆಗಳನ್ನು ನೀಡುವುದು ಕಷ್ಟ ಎಂಬ ಕಾರಣಕ್ಕಾಗಿ ಕೆಳ ಹಂತದ ಸಿಬ್ಬಂದಿಯಾದ `ಕೇಸ್ ವರ್ಕರ್`ಗೆ ಈ ಜವಾಬ್ದಾರಿ ವಹಿಸಿರುತ್ತಾರೆ.

ಈ ರೀತಿಯ ಬೇಜವಾಬ್ದಾರಿ ವರ್ತನೆಯಿಂದಲೇ ಇಲಾಖೆಗೆ ಕೆಟ್ಟ ಹೆಸರು ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಹಣದ ಆಸೆಗಾಗಿ ಖಜಾನೆಯ ಕೆಳ ಹಂತದ ಸಿಬ್ಬಂದಿ ಮಧ್ಯವರ್ತಿಗಳೊಂದಿಗೆ ಕೈಜೋಡಿಸುತ್ತಾರೆ.

ಖಜಾನೆ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಉಪಖಜಾನೆ ಅಧಿಕಾರಿಗಳೇ ಪ್ರತಿದಿನ ಖಜಾನೆಯನ್ನು ತೆರೆದು ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನೀಡುವಂತೆ ಸೂಚಿಸಿದ್ದರೆ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುವುದನ್ನು ತಡೆಯಬಹುದಿತ್ತು ಎಂದರು.

ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣ:`ಖಜಾನೆ ಅಧಿಕಾರಿಗಳೇ ಹೊಣೆ'-ಪ್ರಜಾವಾಣಿ ವಾರ್ತೆ