ಬ್ರಷ್ಟ ಅಧಿಕಾರಿಗಳ ನಿರ್ಮೂಲನೆ ಯಲ್ಲಿ ನಿಮ್ಮ ಮೊದಲ ಮೈಲಿಗಲ್ಲಾಗಿ ಕುಲಕರ್ಣಿ ಯ ಎತ್ತಂಗಡಿ ಪ್ರಶಂಸಾರ್ಹ . ಈ ಬಗ್ಗೆ ನನ್ನ ದಿನಾಂಕ ಮಾರ್ಚಿ 2, 2012ರ ಪೋಸ್ಟ್ ನಲ್ಲಿ ನಿಮ್ಮ ಗಮನಕ್ಕೆ ತಂದಿದ್ದು ಆಯುಕ್ತರಿಗೊಂದು ಬಹಿರಂಗ ಪತ್ರ-ನಿಮ್ಮಂತಹಾ ಐ ಎ ಎಸ್ಅಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಕೆಗೆ ಹಾಗು ಕೆ.ಇ.ಎಬೇಕು...... ಎಂಬ ಬರಹದಲ್ಲಿ ಆತನ ವರ್ಗಾವಣೆ ಮಾಡಲು ಕೊರಿದ್ದೇನು.
ವಿಜಯ ಕರ್ನಾಟಕದ ಈ ಕೆಳಗಿನ ವರದಿ ಓದಿದ ನಂತರ ನಿಮಗೆ ನನ್ನ ಪ್ರಾಮಾಣಿಕ ವಂದನೆಗಳನ್ನು
ತಿಳಿಸಬೇಕೆಂದು ಅನಿಸಿದ್ದರಿಂದ ಈ ಬ್ಲಾಗ್ ಪೋಸ್ಟ್. ಮತ್ತೊಮ್ಮೆ ತಮಗೆ ಈ ಮೂಲಕ ಕೃತಜ್ಞತೆಗಳು ..
No comments:
Post a Comment