Friday, May 04, 2012

ಕುಲಕರ್ಣಿ ಎತ್ತಂಗಡಿ ಮಾಡಿದ್ದು ಪ್ರಶಂಸಾರ್ಹ-ಸಾರ್ವಜನಿಕರ ಪರವಾಗಿ ನಿಮಗೆ ವಂದನೆಗಳು .

ಬ್ರಷ್ಟ ಅಧಿಕಾರಿಗಳ ನಿರ್ಮೂಲನೆ ಯಲ್ಲಿ ನಿಮ್ಮ ಮೊದಲ ಮೈಲಿಗಲ್ಲಾಗಿ ಕುಲಕರ್ಣಿ ಯ ಎತ್ತಂಗಡಿ ಪ್ರಶಂಸಾರ್ಹ . ಈ ಬಗ್ಗೆ ನನ್ನ ದಿನಾಂಕ ಮಾರ್ಚಿ 2, 2012ರ ಪೋಸ್ಟ್ ನಲ್ಲಿ ನಿಮ್ಮ ಗಮನಕ್ಕೆ ತಂದಿದ್ದು  ಆಯುಕ್ತರಿಗೊಂದು ಬಹಿರಂಗ ಪತ್ರ-ನಿಮ್ಮಂತಹಾ ಐ ಎ ಎಸ್ಅಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಕೆಗೆ ಹಾಗು ಕೆ.ಇ.ಎಬೇಕು...... ಎಂಬ ಬರಹದಲ್ಲಿ  ಆತನ ವರ್ಗಾವಣೆ ಮಾಡಲು ಕೊರಿದ್ದೇನು. 
ವಿಜಯ ಕರ್ನಾಟಕದ ಈ ಕೆಳಗಿನ ವರದಿ ಓದಿದ ನಂತರ ನಿಮಗೆ ನನ್ನ ಪ್ರಾಮಾಣಿಕ ವಂದನೆಗಳನ್ನು 
ತಿಳಿಸಬೇಕೆಂದು ಅನಿಸಿದ್ದರಿಂದ ಈ ಬ್ಲಾಗ್ ಪೋಸ್ಟ್.  ಮತ್ತೊಮ್ಮೆ ತಮಗೆ ಈ ಮೂಲಕ ಕೃತಜ್ಞತೆಗಳು ..  

 


No comments:

Post a Comment