Tuesday, January 31, 2012

ಸಾರ್ವಜನಿಕ ಸೇವೆಯಲ್ಲಿರುವ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಲ್ಕು ತಿಂಗಳಲ್ಲಿ ಅನುಮತಿ ನೀಡದಿದ್ದರೆ, ಅದು ಅನುಮತಿ ನೀಡಿದಂತೆಯೇ ಎಂದ ಸುಪ್ರೀಂ ಕೋರ್ಟ್

ನವದೆಹಲಿ, (ಪಿಟಿಐ): 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ದೆಹಲಿ ಹೈಕೋರ್ಟ್ ನ ತೀರ್ಪನ್ನು ಬದಿಗಿಟ್ಟ ಸುಪ್ರೀಂ ಕೋರ್ಟ್, ಭ್ರಷ್ಟರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾನೂನಿನ ಅಡಿ ದೂರು ದಾಖಲಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಸಾರ್ವಜನಿಕ ಸೇವೆಯಲ್ಲಿರುವ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲು ಕಾಲಮಿತಿ ಇರಬೇಕು ಎಂದು ಮಂಗಳವಾರ ಹೇಳಿದೆ.

ಸಾರ್ವಜನಿಕ ಸೇವೆಯಲ್ಲಿರುವ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಲ್ಕು ತಿಂಗಳಲ್ಲಿ ಅನುಮತಿ ನೀಡದಿದ್ದರೆ, ಅದು ಅನುಮತಿ ನೀಡಿದಂತೆಯೇ ಎಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಭ್ರಷ್ಟಾಚಾರದ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕೇಂದ್ರದ ಮಾಜಿ ಸಚಿವ ಎ ರಾಜಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು, ಅವರನ್ನು ಬಂಧಿಸಲು ಪ್ರಧಾನಿ ಅವರು ಅನುಮತಿ ನೀಡಬೇಕೆಂದು ಕೋರಿ ಜನತಾ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟಿನ ದ್ವೀಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರು ಈ ನಿಲುವು ವ್ಯಕ್ತಪಡಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳು, ಕೇಂದ್ರ ದೂರ ಸಂಪರ್ಕ ಖಾತೆಯ ಮಾಜಿ ಸಚಿವ ರಾಜಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು,ಸ್ವಾಮಿ ಅವರು ಅನುಮತಿ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಳೆದ 1996ರ ವೀನೀತ್ ನಾರಿನ್ ಪ್ರಕರಣವನ್ನು ಉಲ್ಲೇಖಿಸಿರುವ ಈ ನ್ಯಾಯಮೂರ್ತಿಗಳು, ಆ ಪ್ರಕರಣದಲ್ಲಿ ಹೇಳಿದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಿಗದಿತ ಕಾಲಮಿತಿಯಲ್ಲಿ ಸೂಕ್ತ ಪ್ರಾಧಿಕಾರ ಭ್ರಷ್ಟರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕು ಎಂದು ತಿಳಿಸಿದ್ದಾರೆ.

Prajavani News
Read the news by clicking on this

ಬ್ಲಾಗ್ ಬರಹಗಾರನ ಟಿಪ್ಪಣಿ: ಈ ಹಿನ್ನೆಲೆಯಲ್ಲಿ ಶ್ರೀ ಕೆಂಪತಿಮ್ಮಯ್ಯ ಹಾಗು ಶ್ರೀ ನಾರಾಯಣಸ್ವಾಮಿ ಇವರ ಮೇಲೆ ಪ್ರಕರಣ ದಾಕಲಿಸಲು ನಿರ್ಧರಿಸುವುದು ಸೂಕ್ತ ಎಂದು ಭಾವಿಸಿದ್ದು, ನಿರ್ದೇಶಕರ ಪತ್ರವನ್ನು ನಿರೀಕ್ಷಿಸಲಾಗಿದೆ ...

Sunday, January 29, 2012

ಅನುದಾನಿತ ಹೈಸ್ಕೂಲ್ ಮತ್ತು ಅನುದಾನಿತ ಕಾಲೇಜು ಎರಡರಲ್ಲೂ ಅನುದಾನಿತ ಸಿಬ್ಬಂದಿಯಾಗಿ ವೇತನ ಪಡೆದು ಪಿಂಚಣಿ ಪಡೆಯುತ್ತಿರುವ ಭೂಪ: ಇಲಾಕೆಯ ಜಾಣ ಕುರುಡು



Dear Madam,

This is in continuation of the illegalities committed by one of your official Sri. Kempathimmaiah, Superintendent, who sent the proposal of Mr Shivagangappa, Principal of Udayabharathi PU Collge, Tiptur for fixation of pension and other retirement benefits.

I had filed a complaint in 2007 alleging that Sri Shivagangappa had drawn Government salary as an aided employee of Godanakatte High School, Tiptur and aided employee of Udayabharathi PU Collge Tiptur, (with Notional increment) during 1981-1985. When the complaint was lodged Mr. Kempathimmaiah was the Superintendent at DD Office Tumkur. He had taken bribe from Sri Shivagangappa and suppressed my complaint.

But later point of time on another complaint of mine in 2009 to the Government, inquiry was held and it found that Sri Shivagangappa is guilty of misusing the government money. thereafter DD office sent a letter to the director, PU Education, Bangalore.
But till now no action has been taken.

Herein I have posted the letter sent by DD Tumkur.

I request your good self to take action in this regard. In my next post I'll be posting the complaint copy and a document indicating Sri Kempathimmaiah was the Superintendent at DD office and he deliberately did not put up my complaint.

I sincerely thank Director for her daring steps on my complaints..

Friday, January 27, 2012

ಉದಯ ಭಾರತಿ ಕಾಲೇಜಿನ ನಾಲ್ಕು ಜನ ಸಿಬ್ಬಂದಿಗಳ ಪ್ರಕರಣದಲ್ಲಿ ತಡೆಯಾಜ್ಞೆ ಇದ್ದಾಗ ಅನುಮೋದನೆ ಮಾಡಲಾಗಿದೆಯೇ?

ಹೌದು .
ಉದಯ ಭಾರತಿ ಕಾಲೇಜಿನ
ಶ್ರೀ ಸಿದ್ದರಾಜು, ಗ್ರಂಥಪಾಲಕ
ಶ್ರೀ ದೇವರಾಜಯ್ಯ ದ್ವಿ ದ ಸ
ಶ್ರೀ ಗಂಗಣ್ಣ, ಸೇವಕ
ಶ್ರೀ ಜಯಣ್ಣ ಕಾವಲುಗಾರ
ಈ ಎಲ್ಲಾ ಜನರ ಪ್ರಕರಣಗಳನ್ನು ನ್ಯಾಯಾಲಯದ ತಡೆಯಾಜ್ಞೆ ಇದ್ದಾಗ ಮಾಡಲಾಗಿದ್ದು, ಇದೀಗ ಎಲ್ಲಾ ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ.
ಇನ್ನು ಯಾವ ಯಾವ ಪ್ರಕರಣಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಕೆ ತಲೆ ದಂಡ ತೆರಬೇಕೋ....
ಆದರೆ ಈ ಎಲ್ಲಾ ವಿಚಾರಗಳನ್ನು ವರದಿಯಲ್ಲಿ ತಿಳಿಸಲಾಗಿದ್ದರು ನಿರ್ದೇಶಕರು ಯಾವ ಅಧಿಕಾರಿಯ ಮೇಲು ಕ್ರಮ ತೆಗೆದುಕೊಳ್ಳದಿರುವುದು ಸೋಜಿಗ.......
ಒಟ್ಟಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ಈ ಬರಹದ ಉದ್ದೇಶ

Wednesday, January 18, 2012

ಅಮಲ್ಜಾರಿ ಪ್ರಕರಣ ೭೮/೯೮ರಲ್ಲಿ (ಉದಯ ಭಾರತಿ) ಈಗಾಗಲೇ ನಿರ್ದೇಶಕರಿಗೆ ವಾರೆಂಟ್ ಜಾರಿಯಾಗಿತ್ತು ಎಂಬುದಕ್ಕೆ ದಾಕಲೆ ಏನು ?


ಮಾನ್ಯರೇ
ಅಮಲ್ಜಾರಿ ಪ್ರಕರಣ ೭೮/೯೮ರಲ್ಲಿ (ಉದಯ ಭಾರತಿ) ಈಗಾಗಲೇ ನಿರ್ದೇಶಕರಿಗೆ ವಾರೆಂಟ್ ಜಾರಿಯಾಗಿತ್ತು ಎಂಬುದಕ್ಕೆ ನಿರ್ದೇಶಕರು ಕರ್ನಾಟಕ ಉಚ್ಚಾನ್ಯಾಯಾಲಯದಲ್ಲಿ ಪ್ರಕರಣ ಸಂಕ್ಯೆ ರಿಟ್ ೨೪೯೨೭/೨೦೦೫ರಲ್ಲಿ ತಂದಿರುವ ತಡೆಯಾಜ್ಜೆ ಸಾಕ್ಷಿಯಾಗಿದೆ. ಅದು ಕೂಡಾ ಈಗ ಚಾಲ್ತಿಯಲ್ಲಿರುವ ಉದಯಭಾರತಿಯ ಗ್ರಂಥಪಾಲಕರ ಪ್ರಕರಣ ಎಂಬ ಅಂಶವನ್ನು ಮರೆಯಬಾರದು.
ತಡೆಯಾಜ್ಜೆ ಇದ್ದಾಗ ಅನುಮೋದನೆ ಮಾಡಿದ ಇಲಾಕಾ ಅಧಿಕಾರಿಗಳ ನಡತೆ ನಿಯಮಗಳ ಉಲ್ಲಂಘನೆ ಇದಕ್ಕೆ ಕಾರಣವಾಗಿದೆ. ಈ ಹುದ್ದೆ ತುಂಬದಂತೆ ತಡೆಯಾಜ್ಜೆ ಇತ್ತು ಎಂದು ಶ್ರೀ ಸಿದ್ದರಾಜು ಇಲಾಕೆಗೆ ೧೯೮೮ರಲ್ಲಿಯೇ ಸಲ್ಲಿಸಿದ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ.

ಇನ್ನು ಉಳಿದ ಕೆಲಸ ನಿರ್ದೇಶಕರು ಮಾಡುತ್ತಾರೆಂದು ಆಶಿಸೋಣ ......

Wednesday, January 11, 2012

ಉದಯ ಭಾರತಿ ಕಾಲೇಜಿನ ಲೀಲಾಮೂರ್ತಿ ಪ್ರಕರಣದಲ್ಲಿ ನಿರ್ದೇಶಕರ ಕಚೇರಿಯ ಮೇಲೆ ನ್ಯಾಯಾಲಯದ ಜಪ್ತಿ ಆದೇಶ?

ಮಾನ್ಯರೇ
ಉದಯಭಾರತಿಎಂಬನಾಮಕಾವಸ್ತೆಟ್ರಸ್ಟ್ಇಟ್ಟುಕೊಂಡುಸಿಬ್ಬಂದಿವರ್ಗದವರಿಗೆತೊಂದರೆನೀಡುತ್ತಿರುವಶ್ರೀಶಿವಯ್ಯಎಂಬದುರಾಸೆಯದುಷ್ಟಬುದ್ದಿಯವ್ಯಕ್ತಿಯತಾಳಕ್ಕೆತಕ್ಕಂತೆಇಲಾಕೆಅಧಿಕಾರಿಗಳುಕುಣಿದುನಿರ್ದೇಶಕರಕಾರಿಗೆ /ಕಚೇರಿಗೆಸಂಚಕಾರತಂದಿದ್ದಾರೆ. ಮೊನ್ನೆಶನಿವಾರಲೀಲಾಮೂರ್ತಿಯಪ್ರಕರಣದಲ್ಲಿನಿರ್ದೇಶಕರವಿರುದ್ಧಜಪ್ತಿಆದೇಶಮಾಡಲುನ್ಯಾಯಾಲಯವುತೀರ್ಮಾನಿಸಿದೆ. ಹಾಗಾದಲ್ಲಿಹಿಂದೆನ್ಯಾಯಾಲಯದತಡೆಯಾಜ್ಜೆಇದ್ದರೂಅನುಮೋದನೆಮಾಡಿದಇಲಾಕಾಅಧಿಕಾರಿಯತಪ್ಪಿನಿಂದಾಗಿಇದೀಗನಿರ್ದೇಶಕರಕಾರಿನವಿರುದ್ಧವೋ /ಕಚೇರಿವಿರುದ್ಧವೋಜಪ್ತಿಆದೇಶಜಾರಿಯಾಗಲಿದ್ದು, ಇದುಇಲಾಕೆಗೆಆಗುವಅತ್ಯಧಿಕಅವಮಾನ ಎಂಬುದಾಗಿಸುದ್ಧಿಕೇಳಿಬರುತ್ತಿದೆ.
ಸುಮಾರುನೂರುಪುಟಗಳವರದಿಇದ್ದು, ಕಾನೂನುಬಾಹಿರಆಡಳಿತಮಂಡಳಿಯಕಾನೂನುಬಾಹಿರಚಟುವಟಿಕೆನಿಯಂತ್ರಿಸಲುಇಲಾಕೆಯಕೈಯಲ್ಲಿಆಗುತ್ತಿಲ್ಲವೇ?

ನಿರ್ದೇಶಕರುದಯಮಾಡಿನೂರುಪುಟಗಳವರದಿನೋಡಿದಲ್ಲಿಸತ್ಯಾಸತ್ಯತೆಅರಿವಾಗುತ್ತದೆ. ಇಬಗ್ಗೆವಿಳಂಬಮಾಡದೆನಿರ್ದೇಶಕರುಉದಯಭಾರತಿಯಅವ್ಯವಹಾರಗಳಿಗೆತಡೆಹಾಕುವರೆಂದುನಂಬಿದ್ದೇನೆ. ಒಂದುವೇಳೆನಿಮ್ಮಇಲಾಕೆಯಅಧಿಕಾರಿಗಳುತಪಾಸಣಾವರದಿನೀಡಲುವಿಳಂಬಮಾಡಿದಲ್ಲಿ (ಅವರುಮಾದುವಂತಹವರೆ) ನಾನುತಮಗೆಧ್ರುಡಿಕೃತವರದಿನೀಡುತ್ತೇನೆ. ಕ್ರಮತೆಗೆದುಕೊಳ್ಳುವಜವಾಬ್ದಾರಿನಿಮ್ಮದೇ.....

ಈಲೇಕನದಕ್ಷಆಡಳಿತಗಾರರಿಗೆಅನಗತ್ಯತೊದರೆಯಾಗದಿರಲಿಎಂದುಬರೆದಿರುವಬರಹ ....ಅದೂಸಾರ್ವಜನಿಕಹಿತದೃಷ್ಟಿಯೊಂದಿಗೆ .....

ವಂದನೆಗಳು